Tel: 7676775624 | Mail: info@yellowandred.in

Language: EN KAN

    Follow us :


ಗೋ ರಾ ಶ್ರೀನಿವಾಸ


ಹೋರಾಟದ ಹಿನ್ನೆಲೆಯಲ್ಲಿ ಬಂದು ಬರಹಗಾರರಾದ ಶ್ರೀನಿವಾಸ ರವರು, ರೈತಸಂಘ, ಕನ್ನಡ ಪರ ಮತ್ತು ಸಾಮಾಜಿಕ ಸಂಘಟನೆಗಳ ಹೋರಾಟಗಳಲ್ಲಿ ಇಂದಿಗೂ ತೊಡಗಿಸಿಕೊಂಡಿದ್ದಾರೆ. ಸದ್ಯ ಹಾಲಿ ಈ ಕೆಳಗಿನ ಸಂಘಟನೆಗಳ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧ್ಯಕ್ಷರು: ಕರ್ನಾಟಕ ಜಾನಪದ ಪರಿಷತ್ತು ಚನ್ನಪಟ್ಟಣ. ಪತ್ರಿಕಾ ಕಾರ್ಯದರ್ಶಿ ಭಾರತ್ ವಿಕಾಸ ಪರಿಷತ್ತು ಕಣ್ವ ಶಾಖೆ ಚನ್ನಪಟ್ಟಣ. ಸಂಚಾಲಕರು ಮಕ್ಕಳ ಸಾಹಿತ್ಯ ಪರಿಷತ್ತು ರಾಮನಗರ ಮತ್ತು ಖಜಾಂಚಿ ಚನ್ನಪಟ್ಟಣ. ಸಂಚಾಲಕರು: ಮೇಕೆದಾಟು ಅಣೆಕಟ್ಟು ನಿರ್ಮಾಣ ಹೋರಾಟ ಸಮಿತಿ ರಾಮನಗರ ಜಿಲ್ಲೆ. ಲೇಖಕರು ಮತ್ತು ನಿಕಟಪೂರ್ವ ವರದಿಗಾರರು: ರೇಷ್ಮೆ ಸೀಮೆ ಆರಂಭ ಪತ್ರಿಕೆ. ಹಾಲಿ ವರದಿಗಾರರು; ಬಯಲುಸೀಮೆ ಪತ್ರಿಕೆ, ಮತ್ತು http://sanmitra.co.in online paper. ಗೋ ರಾ ಶ್ರೀನಿವಾಸ... ಗೋವಿಂದೇಗೌಡನದೊಡ್ಡಿ ಚನ್ನಪಟ್ಟಣ. ಮೊ:9845856139.


Top ↑