Tel: 7676775624 | Mail: info@yellowandred.in

Language: EN KAN

    Follow us :


ಹೈನೋದ್ಯಮವನ್ನು ಹತ್ತಿಕ್ಕುವ ಕೆಲಸ ಕೈಬಿಡಬೇಕು ಕಕಜವೇ ರಮೇಶ್ ಗೌಡ
ಹೈನೋದ್ಯಮವನ್ನು ಹತ್ತಿಕ್ಕುವ ಕೆಲಸ ಕೈಬಿಡಬೇಕು ಕಕಜವೇ ರಮೇಶ್ ಗೌಡ

ಚನ್ನಪಟ್ಟಣ: ರಾಜ್ಯದಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಲಕ್ಷಾಂತರ ಕುಟುಂಬಗಳಿದ್ದು ಹಾಲು ಮತ್ತು ಅದರ ಉಪ ಉತ್ಪನ್ನಗಳಲ್ಲಿಯೂ ದೇಶ ಮುಂಚೂಣಿಯಲ್ಲಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ನೆರವು ನೀಡಿ ಉತ್ತೇಜಿಸಿದರೆ ಇಡೀ ಪ್ರಪಂಚದಲ್ಲೇ ಪ್ರಥಮ ಸ್ಥಾನ ಗಳಿಸುವುದರಲ್ಲಿ ಅನುಮಾನವಿಲ್ಲ ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರವು ಹಾಲು ಮತ್ತು ಉಪ ಉತ್ಪನ್ನಗಳನ ಆಮದು ಮಾಡಿಕೊಳ್ಳುತ್ತಿರು

ರೈತರ ಏಳ್ಗೇಗಾಗಿ‌ ಕೃಷಿ ಅಭಿಯಾನ ಕೆವಿಕೆ ಯ ಪ್ರೀತು
ರೈತರ ಏಳ್ಗೇಗಾಗಿ‌ ಕೃಷಿ ಅಭಿಯಾನ ಕೆವಿಕೆ ಯ ಪ್ರೀತು

ಚನ್ನಪಟ್ಟಣ: ರೈತ ಬೆಳೆಯುವ ಎಲ್ಲಾ ಬೆಳೆಗೂ ಕೃಷಿ ಇಲಾಖೆಯ ಸಹಾಯ ಮತ್ತು ಮಾಹಿತಿ ಪಡೆದು ವ್ಯವಸಾಯ ಮಾಡಿದರೆ ರೈತನ ಬದುಕು ಉಜ್ವಲವಾಗುತ್ತದೆ, ರೈತರಿಗಾಗಿ ಹಲವಾರು ಸಂಶೋಧನೆಗಳು ನಡೆದು ಹೊಸ ಮಾದರಿ ತಳಿಯ ಬೀಜೋತ್ಪನ್ನಗಳಿದ್ದು ಯಾವ ಸಮಯದಲ್ಲಿ ಎಷ್ಟು ? ಹೇಗೆ ಬಿತ್ತನೆ ಮಾಡಬೇಕೆಂದು ತಿಳಿದು ಕೃಷಿ ಮಾಡಿದರೆ ಎಲ್ಲಾ ಉದ್ಯೋಗಿಗಳಂತೆ ರೈತರು ಮುಂಚೂಣಿಗೆ ಬರಬಹುದು ಎಂದು ಮಾಗಡಿ ಕೆವಿಕೆ ಯ ಸಹಾಯಕ ಪ್ರ

ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ
ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಹಲವಾರು ರೈತರು ಬಿತ್ತನೆ ಮಾಡಲಾಗಿಲ್ಲ, ತಡವಾಗಿ ಬಂದ ಅಲ್ಪ ಮಳೆ ನೆಚ್ಚಿಕೊಂಡು ಕೆಲ ರೈತರು ಉಳುಮೆ ಮಾಡಿ ಬಿತ್ತನೆ ಮಾಡಿರುವವರು ಮಳೆ ಕೈಕೊಟ್ಟ ಕಾರಣ ಮಾಡಿದ ಖರ್ಚು ಸಹ ಬಾರದಿರುವ ಕಾರಣ ಕಂಗಾಲಾಗಿದ್ದಾರೆ, ಆದ್ದರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬಿಮಾ ಫಸಲ್ ಯೋಜನೆಯನ್ನು ನೋಂದಣಿ ಮತ್ತು ಸಮಗ್ರ ಕೃಷಿ ಅಭಿಯಾನದ ಮಾಹಿತಿ

ತಾಲ್ಲೂಕಿನಲ್ಲಿ ಚುರುಕಾದ ಬಿತ್ತನೆ ಕಾರ್ಯ
ತಾಲ್ಲೂಕಿನಲ್ಲಿ ಚುರುಕಾದ ಬಿತ್ತನೆ ಕಾರ್ಯ

ಚನ್ನಪಟ್ಟಣ: ಮುಂಗಾರು ಮಳೆ ಕೈಕೊಟ್ಟ ಹಾಗೂ ತಡವಾಗಿ ಆಗಮಿಸಿದ ಕಾರಣ ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಲಾಗದೇ ಕಂಗಲಾಗಿದ್ದ ರೈತ, ತಡವಾಗಿ ಆಗಮಿಸಿರುವ ಮಳೆಯಿಂದ ಉಲ್ಲಾಸಗೊಂಡ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಕಳೆದ ತಿಂಗಳೇ ಪ್ರಾರಂಭ ಆಗಬೇಕಿದ್ದ ಬಿತ್ತನೆ ಮಳೆಯು ವಾತಾವರಣದ ಏರುಪೇರಿನಿಂದ ಇಳೆಗೆ ಇಳಿಯದ್ದರಿಂದ ಬಿತ್ತನೆ ಮಾಡಲು ಕಾತರಿಸುತ್ತಿದ್ದ ರೈತ

ರೈತನ ಗೋಳು ಕೇಳೋರ್ ಯಾರು ?
ರೈತನ ಗೋಳು ಕೇಳೋರ್ ಯಾರು ?

ಒಂದು ಕಂತೆ ಕೊತ್ತಂಬರಿ ಮತ್ತು ಸಪ್ಪಸೀಗೆ ಸೊಪ್ಪಿಗೆ ಕೇವಲ ಐದು ರೂಪಾಯಿಗಳು, ಆಟೋದಲ್ಲಿ ಮಾರುತ್ತಿರುವ ವ್ಯಕ್ತಿ ವ್ತಾಪಾರಸ್ಥ, ಸೊಪ್ಪು ತಂದಿರುವುದು ಮಂಡ್ಯ ಮಾರ್ಕೆಟ್ ನಿಂದ, ಮಂಡ್ಯದಿಂದ ಆಟೋದಲ್ಲಿ ತಂದು ಚನ್ನಪಟ್ಟಣದಲ್ಲಿ ಮಾರಾಟ ಮಾಡ್ತಾನೆ ಅಂದ್ರೆ ಎಷ್ಟು ಖರ್ಚು ಬೀಳುತ್ತೆ ? ಮಾರ್ಕೆಟ್‌ ನಲ್ಲಿ ಎಷ್ಟು ಕೊಟ್ಟಿರುತ್ತಾನೆ ? ರೈತ ಭೂಮಿ ಹದಗೊಳಿಸಿ, ಉತ್ತು ಬಿತ್ತು ನೀರು ಹಾಯಿಸಿ, ಕಳೆ ತೆಗೆದು, ಔಷಧ ಸಿಂಪಡಿಸಿ, ಕಿತ್ತು, ಕಟ್ಟಿ ಬೆಳಗಿನ ಚಳಿಯಲ

ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು
ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು

ಹದಿನೈದು ವರ್ಷಗಳಿಂದ ತುಂಬದಿದ್ದ ಕೂಡ್ಲೂರು ಕೆರೆಯು ಏತ ನೀರಾವರಿ ಮೂಲಕ ತುಂಬಿ ತುಳುಕುತಿದ್ದು ಕೋಡಿ ಹರಿಯಲಾರಂಭಿಸಿದೆ, ಕೆರೆಯ ನೀರು ಮತ್ತು ಬೋರ್ ವೆಲ್ಲ ನೀರನ್ನು ನಂಬಿ ವ್ಯವಸಾಯ ಮಾಡುತ್ತಿದ್ದ ರೈತರಿಗೆ ಒಂದು ಕಡೆ ಸಂತಷವಾದರೆ ಅದೇ ನೀರು ಮತ್ತೊಂದು ಕಡೆ ಶಾಪವಾಗಿ ಪರಿಣಮಿಸಿದೆ.ಕೂಡ್ಲೂರು ಗದ್ದೆ ಬಯಲು ಎಂದೇ ಹೆಸರಾದ ಸಹಸ್ರಾರು ಎಕರೆ ವಿಶಾಲವಾದ ಪ್ರದೇಶಕ್ಕೆ ನೀರುಣಿಸಿ ರೈತನ ಆದಾಯಕ್ಕೆ ಮುನ್ನುಡಿ ಬರೆಯುವುದು ಈ

ಸಾಲಬಾಧೆ ರೈತ ಆತ್ಮಹತ್ಯೆ
ಸಾಲಬಾಧೆ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೇ ತಾಲ್ಲೂಕಿನ ಹನುಮಾಪುರ ದೊಡ್ಡಿ ಗ್ರಾಮದ ಹೆಚ್ ಎಂ ಕೆಂಪೇಗೌಡ ಎಂಬುವವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ಕೆಂಪೇಗೌಡ ರಿಗೆ ಒಂದು ಎಕರೆ ಐದು ಗುಂಟೆ ಜಮೀನಿದ್ದು ಅದರಲ್ಲಿ ಬೋರ್ ವೆಲ್ ಹಾಕಿಸಿ ಭತ್ತ ಬೆಳೆದಿದ್ದಾರೆ, ಬೋರ್ ವೆಲ್ ಹಾಕಿಸಲು ಮಾಡಿದ ಸಾಲ ದುಪ್ಪಟ್ಟಾಗಿದ್ದು, ಮನೆಯಲ್ಲಿದ್ದ ಒಡವೆಗಳನ್ನು ಸೊಸೈಟಿಯಲ್ಲಿ ಅಡವಿಟ್ಟಿದ್ದು ಸ

ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.
ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.

ಪಶುವೈದ್ಯಕೀಯ ಇಲಾಖೆ ರೈತ ಸಾಕುವ ಎಲ್ಲಾ ಜಸನುವಾರುಗಳಿಗೆ ಅದರಲ್ಲೂ ಪ್ರತಿನಿತ್ಯ ವಹಿವಾಟು ನಡೆಸುವಂತಹ ಹಸುಗಳಿಗೆ ಸಹಕಾರಿಯಾಗುವ ಇಲಾಖೆ. ಪಶುವೈದ್ಯ ಇಲಾಖೆಗೂ ಮತ್ತು ರೈತನಿಗೂ ನೇರ ನಂಟಿದೆ, ಬಹುತೇಕ ಮನೆ ಬಾಗಿಲಿಗೆ ಹೋಗಿ ಪಶುಗಳಿಗೆ ಮತ್ತು ಇನ್ನಿತರೇ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು, ಕ್ಯಾಂಪ್ ಗಳನ್ನು ಆಯೋಜಿಸಿ ಸೂಕ್ತ ತಿಳುವಳಿಕೆ ನೀಡುವುದು ಈ ನಮ್ಮ ಇಲಾಖೆಯ ಪ್ರತಿನಿತ್ಯದ ಕೆಲಸ ಎಂದು ಚನ್ನಪಟ್ಟಣದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ ಹೆಚ್ ಸಿ‌

ದೀಪಾವಳಿ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ
ದೀಪಾವಳಿ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ

ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ಕಾಂಬಿನೇಷನ್ ಹಿಂದಿನಿಂದ ಇಂದಿನವರೆಗೆ ಜನಪ್ರಿಯವಾಗಿದೆ. ಆದರೆ ಹೊಲದಲ್ಲಿ ಹುಚ್ಚೆಳ್ಳು ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಹುಚ್ಚೆಳ್ಳಿನ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ.   ಹಿಂದೆ ಸಾಂಪ್ರದಾಯಿಕ ರಾಗಿ ಹೊಲ ಪದ್ಧತಿಯಲ್ಲಿ ಹುಚ್ಚೆಳ್ಳು ಪ್ರಮುಖ ಪಾತ್ರ ವಹಿಸಿತ್ತು. ಹೊಲ ಬಿತ್ತುವಾಗ ಸಾಲಿನಲ್ಲಿ ಅವರ ಬೀಜ ಬಿತ್ತನೆ ಮಾಡುವ ಸಂದರ್ಭದಲ್ಲಿ ಜೋಳ, ಅರಸಾಮೆ, ಸಜ್ಜೆ, ತೊಗರಿ ಜತೆಗೆ ಹುಚ್ಚೆಳ್ಳು ಸೇರಿಸಿ ಬಿತ್ತನೆ

ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು
ತೋಟಗಾರಿಕೆ ಇಲಾಖೆಯಲ್ಲಿನ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು

ತೋಟಗಾರಿಕೆ ಇಲಾಖೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನೆಗಳು, ತಾಲೂಕು ಪಂಚಾಯತ್ ಯೋಜನೆಗಳು, ರಾಜ್ಯ ವಲಯ ಜನೆಗಳು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಗಳಿದ್ದು ಈ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಚನ್ನಪಟ್ಟಣ ತೋಟಗಾರಿಕೆ ಸಹಾಯಕ ನಿರ್ದೇಶಕ ವಿವೇಕ್ ಹೇಳಿದರು. ತಾಲ್ಲೂಕಿನಲ್ಲಿ 20,000 ಹೆಕ್ಟೇರ್‍ಗೂ ಹೆಚ್ಚು ತೋಟಗಾರಿಕೆ ಬೆಳೆಯಿದ್ದು 12,000 ಹೆಕ್ಟೇರ್ ತೆಂಗು, 5,000 ಹೆಕ್ಟೇರ್ ಮಾವು, 3,000 ಹೆಕ್ಟೇರ್ ಬಾಳೆ ಮತ್ತು ಇನ್

Top Stories »  



Top ↑