Tel: 7676775624 | Mail: info@yellowandred.in

Language: EN KAN

    Follow us :


ರೈತರ ಹೆಗಲಿನ ಮೇಲಿನ ಶಾಲು ರಾಜಕಾರಣಿಗಳಿಗೆ ನಾಗರಹಾವು. ಮುಳ್ಳಳ್ಳಿ ಮಂಜುನಾಥ
ರೈತರ ಹೆಗಲಿನ ಮೇಲಿನ ಶಾಲು ರಾಜಕಾರಣಿಗಳಿಗೆ ನಾಗರಹಾವು. ಮುಳ್ಳಳ್ಳಿ ಮಂಜುನಾಥ

ಹಸಿರು ಶಾಲು ಎಂದರೆ ರಾಜಕಾರಣಿಗಳು ಬೆಚ್ಚಿ ಬೀಳುತ್ತಿದ್ದರು. ಇತ್ತೀಚೆಗೆ ರೈತರನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳು ರೈತರನ್ನು ಬೆಚ್ಚಿ ಬೀಳಿಸುತ್ತಿದ್ದಾರೆ. ಆದರೆ ಇನ್ನು ಮುಂದೆ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಇದೇ ಹಸಿರು ಶಾಲು ಬೆಚ್ಚಿ ಬೀಳಿಸುವ ಸಮಯ ದೂರವಿಲ್ಲಾ. ಯುವಕರು ಹೆಚ್ಚಿನ ಆಸಕ್ತಿ ತೋರಿ ರೈತಸಂಘಕ್ಕೆ ಬಂದರೆ ರೈತರ ಅಭ್ಯುದಯ ಆಗುತ್ತದೆ. ಆ ಸಮಯದಲ್ಲಿ ರಾಜಕಾರಣಿಗಳಿಗೆ ಶಾಲನ್ನು ನೋಡಿದಾಕ್ಷಣ ಅವರ ಹೆಗಲೇರಿದಂತೆ ಕಾಣುತ್ತದೆ

ನಾಲ್ಕು ಡಿಜಿಟ್ ತಲುಪಿದ ರೇಷ್ಮೆ ಗೂಡಿನ ಬೆಲೆ- ಬರೋಬ್ಬರಿ 1043 ರೂ.ಗೆ ಒಂದು ಕೆಜಿ ರೇಷ್ಮೆಗೂಡು ಮಾರಾಟ
ನಾಲ್ಕು ಡಿಜಿಟ್ ತಲುಪಿದ ರೇಷ್ಮೆ ಗೂಡಿನ ಬೆಲೆ- ಬರೋಬ್ಬರಿ 1043 ರೂ.ಗೆ ಒಂದು ಕೆಜಿ ರೇಷ್ಮೆಗೂಡು ಮಾರಾಟ

ಬೆಂಗಳೂರು, ಫೆ.02: ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ನಾಲ್ಕು ಡಿಜಿಟ್‌ಗೆ ತಲುಪಿರುವುದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.ದಿನದಿಂದ ದಿನಕ್ಕೆ ರೇಷ್ಮೆಗೂಡಿನ ದರ ಏರಿಕೆಯಾಗುತ್ತಲ್ಲಿದ್ದು, ಒಂದು ಕೆಜಿ ರೇಷ್ಮೆಗೂಡಿನ ಬೆಲೆ ಒಂದು ಸಾವಿರ ರೂಪಾಯಿ ಗಡಿದಾಟಿದೆ. ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇಂದು ದಾಖಲೆ ಮಟ್ಟ

ಈ ದೇಶದ ಒಡೆಯ ರೈತನೇ ವಿನಹ ರಾಜಕಾರಣಿಗಳಲ್ಲಾ. ಚೀಲೂರು ಶ್ರೀನಿವಾಸ
ಈ ದೇಶದ ಒಡೆಯ ರೈತನೇ ವಿನಹ ರಾಜಕಾರಣಿಗಳಲ್ಲಾ. ಚೀಲೂರು ಶ್ರೀನಿವಾಸ

ದೇಶದ ಒಡೆಯ ರೈತನೇ ಹೊರತು ಅಧಿಕಾರಿಯಾಗಲಿ, ರಾಜಕಾರಣಿಯಾಗಲಿ ಅಲ್ಲಾ .ಸಣ್ಣಪುಟ್ಟ ಜಮೀನ್ದಾರರು ಸಹ ಒಡೆಯರು, ಒಬ್ಬೊಬ್ಬ ರೈತನೂ ಸಹ ಹಲವಾರು ಮಂದಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾನೆ. ಅವನಿಲ್ಲದಿದ್ದರೆ ದೇಶದ ಉಳಿಗಾಲವಿಲ್ಲ ಎಂದುಕನಕಪುರ ತಾಲೂಕಿನ ಹಿರಿಯ ರೈತ ಮುಖಂಡ ಚೀಲೂರು ಶ್ರೀನಿವಾಸ ತಿಳಿಸಿದರು. ಅವರು ತಾಲ್ಲೂಕಿನ ಕೋಟಮಾರನಹಳ್ಳಿ ಗ್ರಾಮದಲ್ಲಿ \'ಸಮಾನ ಮನಸ್ಕರ ಸಹಭಾಗಿತ್ವ\'ದ ರೈತಸಂಘದ ವತಿಯಿಂದ ನೂತನ ಸದಸ್ಯರ ಸೇರ್ಪ

ರೈತನಿಗೆ ರೀಲರ್ಸ್ ನಿಂದ ದೌರ್ಜನ್ಯ. ಕಾನೂನು ಕ್ರಮ ಕೈಗೊಳ್ಳುವಂತೆ ಮದ್ದೂರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನ ಲಿ ಕೃಷ್ಣ ಒತ್ತಾಯ
ರೈತನಿಗೆ ರೀಲರ್ಸ್ ನಿಂದ ದೌರ್ಜನ್ಯ. ಕಾನೂನು ಕ್ರಮ ಕೈಗೊಳ್ಳುವಂತೆ ಮದ್ದೂರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನ ಲಿ ಕೃಷ್ಣ ಒತ್ತಾಯ

ಮದ್ದೂರು:  ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್ ರಿಂದ ನಡೆದ ದೌರ್ಜನ್ಯ ಖಂಡಿಸಿ ರೀಲರ್ ನನ್ನು ತಕ್ಷಣ ಬಂಧಿಸಬೇಕು ಹಾಗೂ ಲೈಸನ್ಸ್ ರದ್ದತಿಗೆ ಮಾಡಬೇಕು ಎಂದು ಮದ್ದೂರು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ನ.ಲಿ.ಕೃಷ್ಣ ಒತ್ತಾಯಿಸಿದರು. ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಿ 12-1-2022 ರಂದು ಹಾವೇರಿ ತಾಲ್ಲೂಕಿನ ಗುತ್ತಲು ಗ್ರಾಮದ ವ

ಸಮಾನ ಮನಸ್ಕರ ವೇದಿಕೆಯ ರೈತ ಸಂಘಟನೆ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಹೊಂಬಾಳೇಗೌಡ
ಸಮಾನ ಮನಸ್ಕರ ವೇದಿಕೆಯ ರೈತ ಸಂಘಟನೆ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಹೊಂಬಾಳೇಗೌಡ

ಚನ್ನಪಟ್ಟಣ:ಜ/13/22.ಗುರುವಾರ. ರೈತ ಸಂಘ ಎಂದರೆ ಮೂಗುಮುರಿಯುವ ಕಾಲ ಮುಗಿದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರಿಗೆ ಅನ್ಯಾಯವಾಗದಂತೆ ಎಚ್ಚರವಹಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಹಿರಿಯ ರೈತ ಮುಖಂಡ ವಿಠಲೇನಹಳ್ಳಿ ಹೊಂಬಾಳೇಗೌಡ ತಿಳಿಸಿದರು.ಅವರು ಇಂದು ಕನ್ನಮಂಗಲ ಗ್ರಾಮದ ಹೊರವಲಯದಲ್ಲಿರುವ ಕಂತೆಸ್ವಾಮಿ ಮತ್ತು ಮಂಟೇಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿ

ವಿಚಾರವನ್ನೇ ನಾಯಕನನ್ನಾಗಿ ಮಾಡಿಕೊಂಡು ಸಂಘಟನೆ ಕಟ್ಟಬೇಕು. ಸಿ ಪುಟ್ಟಸ್ವಾಮಿ
ವಿಚಾರವನ್ನೇ ನಾಯಕನನ್ನಾಗಿ ಮಾಡಿಕೊಂಡು ಸಂಘಟನೆ ಕಟ್ಟಬೇಕು. ಸಿ ಪುಟ್ಟಸ್ವಾಮಿ

80ರ ದಶಕದ ರೈತ ಚಳುವಳಿಯ ಆಶಯದಂತೆ ಜಿಲ್ಲೆಯಲ್ಲಿ ಸದೃಢ ರೈತಚಳುವಳಿಯನ್ನು ಸಂಘಟಿಸಲು ನಿರ್ಧರಿಸಲಾಗಿದೆ. ಈ ಸಂಘಟನೆಗೆ ಯಾವುದೇ ನಾಯಕರಿಲ್ಲ, ವಿಚಾರಗಳೇ ಸಂಘಟನೆಯ ನಾಯಕ ಎಂದು ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ತಿಳಿಸಿದರು.ಕರ್ನಾಟಕ ರಾಜ್ಯ ರೈತಸಂಘ ಸಮಾನ ಮನಸ್ಕರ ಸಹಭಾಗಿತ್ವದ ಸಂಘಟನೆಗೆ ತಾಲೂಕಿನ ದೇವರಹೊಸಹಳ್ಳಿ, ಮಾಕಳಿ ಹಾಗೂ ಎಲೇಕೇರಿ ಗ್ರಾಮದಲ್ಲಿ ನೂರಾರು ಸದಸ್ಯರನ್ನು ಸೇರ್ಪಡೆಗೊಳಿಸಿ ಮಾತನಾಡಿದರು.ದ

ಅರಳಾಪುರ ಸುತ್ತ ರೈತರ ಪಂಪ್ ಸೆಟ್ ಗೆ ಕನ್ನ, ಬೆಲೆಬಾಳುವ ಎಲೆಕ್ಟ್ರಿಕ್ ವಸ್ತು-ಕಾಪರ್ ವೈಯರ್ ಕದಿಯುತ್ತಿರುವ ಖದೀಮರು
ಅರಳಾಪುರ ಸುತ್ತ ರೈತರ ಪಂಪ್ ಸೆಟ್ ಗೆ ಕನ್ನ, ಬೆಲೆಬಾಳುವ ಎಲೆಕ್ಟ್ರಿಕ್ ವಸ್ತು-ಕಾಪರ್ ವೈಯರ್ ಕದಿಯುತ್ತಿರುವ ಖದೀಮರು

ಚನ್ನಪಟ್ಟಣ:ಜ/01/22. ಕಳೆದ ಇಪ್ಪತ್ತು ದಿನಗಳಿಂದ ಸತತವಾಗಿ ರೈತರ ಕೃಷಿಪಂಪ್ ಸೆಟ್ ಗಳಲ್ಲಿನ ಬೆಲೆಬಾಳುವ ಎಲೆಕ್ಟ್ರಿಕ್ ವಸ್ತುಗಳು ಹಾಗೂ ಕಾಪರ್ ವೈಯರ್ ಗಳನ್ನು ಖದೀಮರು ಕಳ್ಳತನ ಮಾಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.ತಾಲೂಕಿನ ಅರಳಾಪುರ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಾದ ಬೇವೂರು ಮಂಡ್ಯ, ಬೊಮ್ಮನಾಯಕನಹಳ್ಳಿ, ಕುರಿದೊಡ್ಡಿ, ಹೊಸೂರುದೊಡ್ಡಿ ಗ್ರಾಮದಲ್ಲಿನ ರೈತ

ಬೂದು ನೀರು ಮುಕ್ತ ಗ್ರಾಮಗಳ ಕಾಮಗಾರಿ ಪ್ರಾರಂಭಿಸಿ ನೀರು ಪುನರ್ಬಳಕೆಗೆ ಎಲ್ಲರು ಕೈಜೊಡಿಸೋಣ :ಇಓ ಚಂದ್ರು
ಬೂದು ನೀರು ಮುಕ್ತ ಗ್ರಾಮಗಳ ಕಾಮಗಾರಿ ಪ್ರಾರಂಭಿಸಿ ನೀರು ಪುನರ್ಬಳಕೆಗೆ ಎಲ್ಲರು ಕೈಜೊಡಿಸೋಣ :ಇಓ ಚಂದ್ರು

ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಪಂಚಾಯತಿಯ  ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು ಅವರು  ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿ ಹಾಗೂ ಅಂಚಿಪುರ ಗ್ರಾಮಪಂಚಾಯತಿ  ಗ್ರಾಮದ ವ್ಯಾಪ್ತಿಯ ಗ್ರಾಮಗಳಲ್ಲಿ ಬೂದು ನೀರು ಮುಕ್ತ ಗ್ರಾಮ ಮಾಡುವ ಕಾಮಗಾರಿ ಸ್ಥಳಗಳ ಪರಿಶೀಲನೆ ಮಾಡಿದರು.ಬೂದು ಮುಕ್ತ ಗ್ರಾಮವಾಗಿಸಲು ಅಂತಿಮವಾಗಿ ಇಂಜಿನಿಯರ್ ಗಳಿಗೆ ಬೂದು ಮುಕ್ತ ಕಾಮಗಾರಿ ಕೆಲಸ ಪ್ರ

ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ. ಡಾ ರವಿಶಂಕರ್
ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ. ಡಾ ರವಿಶಂಕರ್

ಚನ್ನಪಟ್ಟಣ: ಕಾಲು ಬಾಯಿ ಜ್ವರದ ಪ್ರಕರಣಗಳಿಂದ ಸೀಮೆಹಸುಗಳು ಅಕಾಲ ಮರಣಕ್ಕೆ ತುತ್ತಾಗುವುದನ್ನು ತಡೆಯಲು ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ಬಿ.ವಿ. ಹಳ್ಳಿ ಪಶು ವೈದ್ಯ ಆಸ್ಪತ್ರೆ ವೈದ್ಯ ಡಾ. ರವಿಶಂಕರ್  ತಿಳಿಸಿದರು.ಅವರು ಬುಧವಾರ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಗ್ರಾಮದ ಎಂಪಿಸಿಎಸ್  ಆಶ್ರಯದಲ್ಲಿ ಕಾಲು ಜ್ವರಕ್ಕೆ ಸೀಮೆ ಹಸುಗಳಿಗೆ ಲಸಿಕೆ ಹಾಕುವ

ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ಡಿಸೆಂಬರ್ 1 ರಿಂದ ರೈತರಿಂದ ನೋಂದಣಿ ಆರಂಭಿಸಲು ಡಿಸಿ ಸೂಚನೆ
ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ಡಿಸೆಂಬರ್ 1 ರಿಂದ ರೈತರಿಂದ ನೋಂದಣಿ ಆರಂಭಿಸಲು ಡಿಸಿ ಸೂಚನೆ

ರಾಮನಗರ, ನ.30/21:  ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದ ಭತ್ತ ಖರೀದಿಸಲು ರಾಮನಗರ, ಚನ್ನಪಟ್ಟಣ, ಮಾಗಡಿ  ಹಾಗೂ ಕನಕಪುರದಲ್ಲಿ ತಾಲ್ಲೂಕುವಾರು ಒಂದರಂತೆ ಡಿಸೆಂಬರ 1 ರಿಂದ 4 ನೋಂದಣಿ ಕೇಂದ್ರ ತೆರೆದು ಕೆಲಸ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನಿಷ್ಟ ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ಆರಂಭಿಸುವ ಕುರ

Top Stories »  



Top ↑