Tel: 7676775624 | Mail: info@yellowandred.in

Language: EN KAN

    Follow us :


ಕುವೆಂಪು ನಗರದ ಒಂದನೇ ತಿರುವಿನಲ್ಲಿ ವಾಹನಗಳ ದಟ್ಟಣೆ
ಕುವೆಂಪು ನಗರದ ಒಂದನೇ ತಿರುವಿನಲ್ಲಿ ವಾಹನಗಳ ದಟ್ಟಣೆ

ಚನ್ನಪಟ್ಟಣ: ಪಟ್ಟಣದ ಕುವೆಂಪು ನಗರದ ಒಂದನೇ ತಿರುವು ಸದಾ ಜನಜಂಗುಳಿ ಮತ್ತು ವಾಹನಗಳ ದಟ್ಟಣೆಯಿಂದ ಕೂಡಿದ್ದು ಪಾದಚಾರಿಗಳಿಗೆ ಹಾಗೂ ಆ ಭಾಗದ ನಿವಾಸಿಗಳಿಗೆ ಕಿರಿಕಿರಿಯನ್ನುಂಟು ಮಾಡಿದೆ. ಸದಾ ಜನಜಂಗುಳಿಯಿಂದ ಗಿಜಿಗುಡುವ ಕುವೆಂಪುನಗರದ ಒಂದನೇ ತಿರುವಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸಾರ್ವಜನಿಕರಿಗೆ ಇನ್ನಿಲ್ಲದ ರೀತಿಯಲ್ಲಿ ಸಮಸ್ಯೆ ಭಾದಿಸ ತೊಡಗಿದೆ.ನಗರದ ಪ್ರಮು

ಕನ್ನಮಂಗಲ ಗ್ರಾಮದ ದೇವರ ಕೊಡುಗೆ ಜಮೀನು ವಿವಾದ, ಕೊಂಡವನ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ, ಪ್ರೊ ಡಿವೈಎಸ್ಪಿ ಸ್ನೇಹರಾಜ್ ಭೇಟಿ
ಕನ್ನಮಂಗಲ ಗ್ರಾಮದ ದೇವರ ಕೊಡುಗೆ ಜಮೀನು ವಿವಾದ, ಕೊಂಡವನ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ, ಪ್ರೊ ಡಿವೈಎಸ್ಪಿ ಸ್ನೇಹರಾಜ್ ಭೇಟಿ

ಚನ್ನಪಟ್ಟಣ: ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿರುವ ಮಾಧವರಾಯ ಸ್ವಾಮಿ ದೇವಾಲಯದ ಅರ್ಚಕರಿಗೆ ದೇವರ ಕೊಡುಗೆ ಜಮೀನು ಎಂದು ಸರ್ವೇ ನಂಬರ್ 133/1, & 134/2 ರಲ್ಲಿ ಆರು ಎಕರೆ ಇಪ್ಪತ್ತೈದು ಗುಂಟೆ ಜಮೀನನ್ನು ನೀಡಲಾಗಿದ್ದು, ಇತ್ತೀಚೆಗೆ ಅರ್ಚಕರು ಆ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ಅದನ್ನು ವಿರೋಧಿಸಿ, ಗ್ರಾಮಸ್ಥರು ಜೆಎಂಎಫ್ಸಿ ನ್ಯಾಯಾಲಯದ ಮೊರೆ ಹೋಗಿದ್ದು, ಆ ಜಮೀನು ಅ ಕೊಂಡವರ ಪರವಾಗಿ ನ್

ಲೋಕ ಕಲ್ಯಾಣಾರ್ಥವಾಗಿ ಗೌಡಗೆರೆ ಗ್ರಾಮದಲ್ಲಿ ಏಳು ದಿನಗಳ ಕಾಲ ಯಾಗ, ಮಲ್ಲೇಶ್ ಗುರೂಜಿ
ಲೋಕ ಕಲ್ಯಾಣಾರ್ಥವಾಗಿ ಗೌಡಗೆರೆ ಗ್ರಾಮದಲ್ಲಿ ಏಳು ದಿನಗಳ ಕಾಲ ಯಾಗ, ಮಲ್ಲೇಶ್ ಗುರೂಜಿ

ಚನ್ನಪಟ್ಟಣ :  ಲೋಕ ಕಲ್ಯಾಣಾರ್ಥ ಶ್ರೀ ಕ್ಷೇತ್ರದಲ್ಲಿ ಇಂದಿನಿಂದ ಏಳು ದಿನಗಳ ಕಾಲ ಶತ ಚಂಡಿಕಾ ಯಾಗವನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತರು ಯಾಗದಲ್ಲಿ ಪಾಲ್ಗೂಂಡು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುವಂತೆ ಧರ್ಮಾಧಿಕಾರಿ ಮಲ್ಲೇಶ್ ಗುರೂಜಿ ತಿಳಿಸಿದರು.ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ

ನಗರದ ಸಾತನೂರು ವೃತ್ತದಲ್ಲಿ  ಅನಧಿಕೃತ ಒತ್ತುವರಿ ತೆರವು
ನಗರದ ಸಾತನೂರು ವೃತ್ತದಲ್ಲಿ ಅನಧಿಕೃತ ಒತ್ತುವರಿ ತೆರವು

ಚನ್ನಪಟ್ಟಣ : ಅಂಗಡಿ ಮುಂಗಟ್ಟುಗಳ ಮುಂದೆ ಅಕ್ರಮವಾಗಿ ಅಳವಡಿಸಿದ್ದ ಅನಧಿಕೃತ ಕಬ್ಬಿಣ ಹಾಗೂ ಸಿಮೆಂಟ್ ಶೀಟುಗಳನ್ನು ನಗರಸಭಾ ಸಿಬ್ಬಂದಿಗಳು ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಿದರು.ಸಾತನೂರು ಮುಖ್ಯರಸ್ತೆಯಲ್ಲಿ ಇರುವ ಅಂಗಡಿ ಮಳಿಗೆಗಳ ಮಾಲೀಕರುಗಳು ಅಂಗಡಿ ಮುಂಭಾಗ ಅನಧಿಕೃತವಾಗಿ ಶೀಟ್ ಗಳನ್ನು ಅಳವಡಿಸಿಕೊಂಡಿದ್ದರು, ಇದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದ್ದು, ತೆರ

೩೦ನೇ ತಾರೀಖಿನಂದು ದೇವರಹೊಸಹಳ್ಳಿ ಜಾತ್ರಾ ಮಹೋತ್ಸವ
೩೦ನೇ ತಾರೀಖಿನಂದು ದೇವರಹೊಸಹಳ್ಳಿ ಜಾತ್ರಾ ಮಹೋತ್ಸವ

ಚನ್ನಪಟ್ಟಣ: ನಂಬಿದವರ ಕಾಮಧೇನು, ಆರಾಧಿಸುವವರ‌ ಕಲ್ಪವೃಕ್ಷ ಎನಿಸಿರುವ ತಾಲೂಕಿನ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಗ್ರಾಮದ ಸಂಜೀವರಾಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಜೂ.೩೦ ರ ಶುಕ್ರವಾರ ಜರುಗಲಿದೆ.ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ಜೂ. ೨೮ ರ ಬುಧವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರ

ಬೊಂಬೆನಾಡಿನಲ್ಲಿ ಮಂಗಳವಾರ ಅದ್ದೂರಿ ಕೆಂಪೇಗೌಡರ ಜಯಂತೋತ್ಸವ
ಬೊಂಬೆನಾಡಿನಲ್ಲಿ ಮಂಗಳವಾರ ಅದ್ದೂರಿ ಕೆಂಪೇಗೌಡರ ಜಯಂತೋತ್ಸವ

ಚನ್ನಪಟ್ಟಣ: ಬೊಂಬೆನಾಡು ಎಂದೇ ಸುಪ್ರಸಿದ್ಧವಾದ ಚನ್ನಪಟ್ಟಣ‌ ನಗರದಲ್ಲಿ ಜೂ.೨೭ ರ ಮಂಗಳವಾರ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಹೆಸರಿನಲ್ಲಿ ಪಕ್ಷಾತೀತವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಇದೇ ಮೊದಲ ಬಾರಿಗೆ ಅದ್ದೂರಿಯಾಗಿ ನಡೆಯುತ್ತಿರುವ ಕೆಂಪೇಗ

ಮೈಲನಾಯಕನಹಳ್ಳಿ ಗ್ರಾಪಂ ಯಲ್ಲಿ ರೈತರ ವಿನೂತನ ಪ್ರತಿಭಟನೆಗೆ ನ್ಯಾಯ ಒದಗಿಸಿದ ಇಓ ಶಿವಕುಮಾರ್
ಮೈಲನಾಯಕನಹಳ್ಳಿ ಗ್ರಾಪಂ ಯಲ್ಲಿ ರೈತರ ವಿನೂತನ ಪ್ರತಿಭಟನೆಗೆ ನ್ಯಾಯ ಒದಗಿಸಿದ ಇಓ ಶಿವಕುಮಾರ್

ಚನ್ನಪಟ್ಟಣ: ರೈತರೊಬ್ಬರು ನರೇಗಾ ಯೋಜನೆ ಅಡಿಯಲ್ಲಿ ಮಾಡಿಸಿದ ವೈಯುಕ್ತಿಕ ಕಾಮಗಾರಿಗೆ ಹಣ ಬಂದಿಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿಯ ಎದುರು ವಿನೂತನವಾಗಿ ಪ್ರತಿಭಟನೆ ಮಾಡಿದ ಘಟನೆ ಚನ್ನಪಟ್ಟಣ ತಾಲ್ಲೂಕಿನ ಮೈಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ರವಿ ಎಂಬ ರೈತ ಜಾನುವಾರುಗಳೊಂದಿಗೆ ಆಗಮಿಸಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಮೈಲನಾಯಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್

ನಗರಸಭೆ ಆಡಳಿತಾಧಿಕಾರಿಗಳ ವಿರುದ್ದ ಕಿಡಿಕಾರಿದ ಸದಸ್ಯರು
ನಗರಸಭೆ ಆಡಳಿತಾಧಿಕಾರಿಗಳ ವಿರುದ್ದ ಕಿಡಿಕಾರಿದ ಸದಸ್ಯರು

ಚನ್ನಪಟ್ಟಣ: ನಗರಸಭಾ ಆಡಳಿತಾಧಿಕಾರಿಗಳ ವಿರುದ್ದ ಪಕ್ಷ ಬೇಧ  ಮರೆತು ಆಡಳಿತ ಮತ್ತು ವಿರೋಧ ಪಕ್ಷದವರ ಸದಸ್ಯರು ಒಗ್ಗೂಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಘಟನೆ ನಗರಸಭಾ ಸಾಮಾನ್ಯ ಸಭೆಯಲ್ಲಿ ಜರುಗಿತು.ಗುರುವಾರ ನಗರಸಭಾ ಕಚೇರಿಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಪಕ್ಷಬೇಧ ಮರೆತು ಸದಸ್ಯರೆಲ್ಲಾ ಪೌರಾಯುಕ್ತರು ಸೇರಿದಂತೆ ಅಧಿಕಾರಿ ವರ್ಗವನ್ನು ತರಾಟೆಗೆ ತೆಗೆದುಕೊಂ

ಮಿಸ್ ಟೀನ್ ತುಮಕೂರು ಆಗಿ ನಗರದ ವಿದ್ಯಾರ್ಥಿನಿ ಆಯ್ಕೆ
ಮಿಸ್ ಟೀನ್ ತುಮಕೂರು ಆಗಿ ನಗರದ ವಿದ್ಯಾರ್ಥಿನಿ ಆಯ್ಕೆ

ಚನ್ನಪಟ್ಟಣ: ತುಮಕೂರು ನಗರದ ಎ ಎನ್ ಕೆ ಅಕಾಡೆಮಿ ಯವರು ನಡೆಸಿದ ಮಾಡೆಲಿಂಗ್ ಷೋ ನಲ್ಲಿ ಮಿಸ್ ತುಮಕೂರು ಆಗಿ ನಗರದ ಕೆಂಪೇಗೌಡ ಬಡಾವಣೆಯ ನಿವಾಸಿಗಳಾದ ಅನ್ನಪೂರ್ಣ ಆನಂದ್ ರವರ ಸುಪುತ್ರಿ ಶ್ರಾವ್ಯ ಎ ರವರು ಆಯ್ಕೆಯಾಗಿದ್ದಾರೆ. ಶ್ರಾವ್ಯ ಎ ರವರು ಚನ್ನಪಟ್ಟಣ ನಗರದ ಚನ್ನಾಂಬಿಕಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಮಾಡೆಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದರು.

ತಾಲ್ಲೂಕಿನ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ
ತಾಲ್ಲೂಕಿನ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

ಚನ್ನಪಟ್ಟಣ: ತಾಲ್ಲೂಕಿನಲ್ಲಿರುವ 32 ಗ್ರಾಮಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಯ ಮೀಸಲಾತಿ ನಿಗದಿಯನ್ನು ಇಂದು (13/06/2023) ಪ್ರಕಟಿಸಲಾಯಿತು. ತಾಲೂಕಿನ ಕೆಂಗಲ್ ಬಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಂಡದ ನೇತೃತ್ವದಲ್ಲಿ ಮೀಸಲು ಘೋಷಣೆ ಮಾಡಲಾಯಿತು.

Top Stories »  



Top ↑