Tel: 7676775624 | Mail: info@yellowandred.in

Language: EN KAN

    Follow us :


ಗೊಂದಲದ ಗೂಡಾದ ವೀಕೆಂಡ್ ಕರ್ಫ್ಯೂ, ತಾಲ್ಲೂಕು ಆಡಳಿತಕ್ಕಿಲ್ಲಾ ಮಾಹಿತಿ !? ಅನಗತ್ಯ ಓಡಾಟ ಬಿಟ್ಟು ಎಲ್ಲವೂ ಯಥಾಸ್ಥಿತಿ ಡಿ ಸಿ ಹೇಳಿಕೆ
ಗೊಂದಲದ ಗೂಡಾದ ವೀಕೆಂಡ್ ಕರ್ಫ್ಯೂ, ತಾಲ್ಲೂಕು ಆಡಳಿತಕ್ಕಿಲ್ಲಾ ಮಾಹಿತಿ !? ಅನಗತ್ಯ ಓಡಾಟ ಬಿಟ್ಟು ಎಲ್ಲವೂ ಯಥಾಸ್ಥಿತಿ ಡಿ ಸಿ ಹೇಳಿಕೆ

ತಾಲ್ಲೂಕಿನ ನಾಲ್ಕು ಸ್ಥಂಭಗಳೆನಿಸಿಕೊಂಡ ತಹಶಿಲ್ದಾರ್, ಉಪ ಪೋಲಿಸ್ ಅಧೀಕ್ಷಕ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಗರಸಭೆ ಪೌರಾಯುಕ್ತ ಯಾರಿಗೂ ಸಹ ರಾತ್ರಿ ಒಂಭತ್ತು ಗಂಟೆಯಾದರೂ ವಾರಾಂತ್ಯ ನಿಷೇಧಾಜ್ಞೆ ಬಗ್ಗೆ ಮಾಹಿತಿ ಇಲ್ಲದಿರುವುದು ತಾಲ್ಲೂಕಿನ ನಾಗರೀಕರು ಮತ್ತು ವ್ಯಾಪಾರಸ್ಥರಿಗೆ ನಿಷೇಧಾಜ್ಞೆ ಬಗ್ಗೆ ಗೊಂದಲದ ಗೂಡಾಗಿದೆ.ತಹಶಿಲ್ದಾರ್ ನಾಗೇಶ್, ಡಿವೈಎಸ್ಪಿ ರಮೇಶ್, ಇಓ ಚಂದ್ರ ಮತ್ತು ಕಮೀಷನರ್

ಎಲ್ಲಾ ಖಾಸಗಿ ಶಾಲೆಗಳಿಗೂ ಮಾದರಿ ಹೆಚ್ ಕೆ ಶಾಂತಾಮರಿಯಪ್ಪ ಶಾಲಾ ಆಡಳಿತ ಮಂಡಳಿ. ಸು ತ ರಾ
ಎಲ್ಲಾ ಖಾಸಗಿ ಶಾಲೆಗಳಿಗೂ ಮಾದರಿ ಹೆಚ್ ಕೆ ಶಾಂತಾಮರಿಯಪ್ಪ ಶಾಲಾ ಆಡಳಿತ ಮಂಡಳಿ. ಸು ತ ರಾ

ಹಳೆ ಮೈಸೂರು ಭಾಗದ ಅಂದಿನ ನಾಯಕರಾಗಿದ್ದ, ಸ್ವಾತಂತ್ರ್ಯ ಸೇನಾನಿ ಹೆಚ್ ಕೆ ವೀರಣ್ಣಗೌಡರ ಕುಟುಂಬ ಬಹಳ ಮಹತ್ವದ ಕುಟುಂಬ. ಈ ಕುಟುಂಬವು ಸ್ವಾತಂತ್ರ್ಯ ಪೂರ್ವದಲ್ಲೇ ಬೆಳೆದು ನಿಂತಿತ್ತು. ಈಗಲೂ ಸಹ ಅವರದೇ ಆದ ಗೌರವವನ್ನು ಉಳಿಸಿಕೊಂಡಿದೆ. ಇಂದು ಇಗ್ಗಲೂರು ಡ್ಯಾಂ ನ್ನು ನನ್ನದು, ನನ್ನದು ಎಂದು ಕೊಚ್ಚಿಕೊಳ್ಳುತ್ತಾರೆ. ಆದರೆ ಹೆಚ್ ಕೆ ವೀರಣ್ಣಗೌಡರು ಅಂದೆ ಈ ಕೆಲಸಕ್ಕೆ ಅಡಿಪಾಯ ಹಾಕಿದರು ಎಂದು ಬಯಲುಸೀಮೆ ಪತ್ರಿಕಾ ಸಂಪಾದಕರಾದ ಸು ತ ರಾಮೇಗೌಡ ತಿಳಿಸಿ

ಕೋವಿಡ್ ನಿಯಮ ಮೀರಿ ಹೋಟೆಲ್ ನಲ್ಲಿ ವ್ಯಾಪಾರ. ಎಪಿಡೆಮಿಕ್ ಆ್ಯಕ್ಟ್ ಅಡಿಯಲ್ಲಿ ದೂರು ದಾಖಲು
ಕೋವಿಡ್ ನಿಯಮ ಮೀರಿ ಹೋಟೆಲ್ ನಲ್ಲಿ ವ್ಯಾಪಾರ. ಎಪಿಡೆಮಿಕ್ ಆ್ಯಕ್ಟ್ ಅಡಿಯಲ್ಲಿ ದೂರು ದಾಖಲು

ನಗರದ ಪ್ರಸಿದ್ಧ ಹಾಗೂ ಹೃದಯ ಭಾಗದಲ್ಲಿರುವ ಬೃಂದಾವನ ಸಸ್ಯಹಾರಿ ಹೋಟೆಲ್‌ ನಲ್ಲಿ ಬುಧವಾರ ಮಧ್ಯಾಹ್ನ 03:30 ಸಮಯದಲ್ಲಿ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದರು ಎಂದು ನಗರ ಠಾಣೆಯ ಪೋಲೀಸರು ಮಾಲೀಕ ಪ್ರದೀಪ್ ಕುಮಾರ್ ಎಂಬುವವರ ಮೇಲೆ ಎಪಿಡೆಮಿಕ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಬೆಳಿಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಬಾಗಿಲು ತೆರೆದು, ಪಾರ್ಸಲ್ ನೀಡಲು ಮಾತ್ರ ಅವಕಾಶವಿದೆ. ಎರಡು ಗಂಟೆಯ ನಂತರವೂ ಬಾಗಿಲು ತೆರೆದು ವ್ಯ

ಆಶಾ ಕಾರ್ಯಕರ್ತೆಯರು. ಕೊರೊನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಶ್ಲಾಘನೀಯ | ಸಂಸದ ಡಿ.ಕೆ. ಸುರೇಶ್
ಆಶಾ ಕಾರ್ಯಕರ್ತೆಯರು. ಕೊರೊನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಶ್ಲಾಘನೀಯ | ಸಂಸದ ಡಿ.ಕೆ. ಸುರೇಶ್

ರಾಮನಗರ: ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದವರು ಆಶಾ ಕಾರ್ಯಕರ್ತೆಯರು. ಕೊರೊನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಶ್ಲಾಘನೀಯ ಎಂದು ಸಂಸದ ಡಿ.ಕೆ. ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.ಅವರು ಚನ್ನಪಟ್ಟಣದ ಸರ್ಕಾರಿ‌ ಪದವಿ ಪೂರ್ವ ಕಾಲೇಜು ಬಳಿ ಮಾತನಾಡಿ, ಸಂಬಳ, ಬಡ್ತಿ ಇಲ್ಲದೆ, ನಿಯತ್ತಾಗಿ ದುಡಿಯುತ್ತಿರುವವರು ಆಶಾ ಕಾರ್ಯಕರ್ತೆಯರು ಎಂದರು.ಇವರಿಗೆ ನೆರವಾಗಬೇಕಾಗಿದ್ದ ಸರ್ಕಾರ ತಟಸ್ಥವಾಗಿದೆ. ಲಸಿಕೆ, ಕೊರೊನಾ ಸೇರಿದ

ಆಶಾ ಕಾರ್ಯಕರ್ತೆಯರು. ಕೊರೊನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಶ್ಲಾಘನೀಯ | ಸಂಸದ ಡಿ.ಕೆ. ಸುರೇಶ್
ಆಶಾ ಕಾರ್ಯಕರ್ತೆಯರು. ಕೊರೊನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಶ್ಲಾಘನೀಯ | ಸಂಸದ ಡಿ.ಕೆ. ಸುರೇಶ್

ರಾಮನಗರ: ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದವರು ಆಶಾ ಕಾರ್ಯಕರ್ತೆಯರು. ಕೊರೊನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಶ್ಲಾಘನೀಯ ಎಂದು ಸಂಸದ ಡಿ.ಕೆ. ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.ಅವರು ಚನ್ನಪಟ್ಟಣದ ಸರ್ಕಾರಿ‌ ಪದವಿ ಪೂರ್ವ ಕಾಲೇಜು ಬಳಿ ಮಾತನಾಡಿ, ಸಂಬಳ, ಬಡ್ತಿ ಇಲ್ಲದೆ, ನಿಯತ್ತಾಗಿ ದುಡಿಯುತ್ತಿರುವವರು ಆಶಾ ಕಾರ್ಯಕರ್ತೆಯರು ಎಂದರು.ಇವರಿಗೆ ನೆರವಾಗಬೇಕಾಗಿದ್ದ ಸರ್ಕಾರ ತಟಸ್ಥವಾಗಿದೆ. ಲಸಿಕೆ, ಕೊರೊನಾ ಸೇರಿದ

ಸಂಸದ ಡಿ ಕೆ ಸುರೇಶ್ 5 ಸಾವಿರ ಮಂದಿಗೆ ಫುಡ್ ಕಿಟ್ ವಿತರಣೆ
ಸಂಸದ ಡಿ ಕೆ ಸುರೇಶ್ 5 ಸಾವಿರ ಮಂದಿಗೆ ಫುಡ್ ಕಿಟ್ ವಿತರಣೆ

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಖಾಸಗಿ ಶಾಲಾ  ಶಿಕ್ಷಕರು, ರಂಗಭೂಮಿ ಮತ್ತು ಜಾನಪದ ಕಲಾವಿದರು,  ಸಾರಿಗೆ ಸಂಸ್ಥೆ ನೌಕರರು,  ಆಶಾಕಾರ್ಯಕರ್ತೆಯರು ಮತ್ತು ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರಿಗೆ 5 ಸಾವಿರಕ್ಕೂ  ಉಚಿತ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಸಂಸದ ಡಿ.ಕೆ. ಸುರೇಶ್ ರಾಮನಗರದಲ್ಲಿ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸುರೇಶ್, ಖಾಸಗಿ ಶಾಲಾ‌ ಶಿಕ್ಷಕರು, ಸಾರಿಗೆ ಸಂಸ

ತಾಲ್ಲೂಕಿನ ಹೊನ್ನನಾಯಕನಹಳ್ಳಿ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ‌ ನೀಡಿದ ಮೃತ್ಯುಂಜಯ ಸ್ವಾಮೀಜಿ.
ತಾಲ್ಲೂಕಿನ ಹೊನ್ನನಾಯಕನಹಳ್ಳಿ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ‌ ನೀಡಿದ ಮೃತ್ಯುಂಜಯ ಸ್ವಾಮೀಜಿ.

ಚನ್ನಪಟ್ಟಣ ತಾಲ್ಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಮಂಗಳವಾರ ಸಂಜೆ ಬೇವೂರು ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿಯವರು ಭೇಟಿ ನೀಡಿ ಸೋಂಕಿತರು ಮತ್ತು ಸಿಬ್ಬಂದಿಗಳಿಗೆ ಹಣ್ಣು ಹಂಪಲು ವಿತರಿಸಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸೋಂಕಿತರಿಗೆ ಹಣ್ಣು ಹಂಪಲು ಮತ್ತು ಸಾಂತ್ವನ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ವಾಮೀಜಿ ಯವರು, ಖುದ್ದ

ಕೋವಿಡ್-19 ವೈರಾಣು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ರಿಂದ ಅರಿವು
ಕೋವಿಡ್-19 ವೈರಾಣು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ರಿಂದ ಅರಿವು

ರಾಮನಗರ: ಜೂನ್ 03 ರಂದು ಬಿಡದಿಯಲ್ಲಿ ಪೊಲೀಸರಿಂದ ಕೋವಿಡ್-19 ವೈರಾಣು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು ಹಾಗೂ ಚನ್ನಪಟ್ಟಣ ಟೌನ್‌ನಲ್ಲಿ ಚನ್ನಪಟ್ಟಣ ಪುರ ಪೊಲೀಸರಿಂದ ಕೋವಿಡ್-19 ತಡೆಗಟ್ಟುವ ಕ್ರಮಗಳ ಬಗ್ಗೆ ಕೋವಿಡ್-19 ಜಾಗೃತಿ ಅಭಿಯಾನ ನಡೆಸಲಾಯಿತು.  ಅಕ್ಕೂರು ಠಾಣಾ ವ್ಯಾಪ್ತಿಯಲ್ಲಿ ಕೋವಿಡ್-19 ವೈರಾಣು ನಿಯಂತ್ರಿಸುವ ಸಲುವಾ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ ಕರ್ನಾಟಕ ಸರ್ಕಾರಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುತ್ತದೆ
ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ ಕರ್ನಾಟಕ ಸರ್ಕಾರಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುತ್ತದೆ

ರಾಮನಗರ, 03 ಜೂನ್ 2021:  ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಆರೋಗ್ಯ ಇಲಾಖೆಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ನೀಡುತ್ತಿದ್ದ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ 

ಬೀದಿ ಬದಿ ವ್ಯಾಪಾರಿಗಳು ಲಸಿಕೆ ಪಡೆದುಕೊಂಡ ನಂತರವು ಕೋವಿಡ್ ನಿಯಮ ಪಾಲಿಸಿ: ಡಾ ರಾಕೇಶ್ ಕುಮಾರ್ ಕೆ
ಬೀದಿ ಬದಿ ವ್ಯಾಪಾರಿಗಳು ಲಸಿಕೆ ಪಡೆದುಕೊಂಡ ನಂತರವು ಕೋವಿಡ್ ನಿಯಮ ಪಾಲಿಸಿ: ಡಾ ರಾಕೇಶ್ ಕುಮಾರ್ ಕೆ

ಬೀದಿ ಬದಿ ವ್ಯಾಪಾರಿಗಳನ್ನು  ಆದ್ಯತಾ ವಲಯ ಎಂದು ಪರಿಗಣಿಸಿ ಕೋವಿಡ್ ಲಸಿಕೆ‌ ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಲಸಿಕೆ ಪಡೆದುಕೊಂಡು,  ನಿಗದಿಪಡಿಸುವ ಅವಧಿಯಲ್ಲಿ ಎರಡನೇ ಡೋಸ್ ಸಹ ತಪ್ಪದೇ ಪಡದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು  ತಿಳಿಸಿದರು.ಅವರು ಇಂದು ಬಿಡದಿಯ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಆಯೋಜಿಸಲಾಗಿದ್ದ ಲಸಿಕಾ ಶಿಬಿರವನ್ನ

Top Stories »  



Top ↑