Tel: 7676775624 | Mail: info@yellowandred.in

Language: EN KAN

    Follow us :


ಮಾರ್ಚ್ 25 ರಂದು ವಾಹನಗಳ ಸಂಚಾರ ಮಾರ್ಗ ಬದಲಾವಣೆ

ಮಂಡ್ಯ : ಮಾರ್ಚ್ 25 ರಂದು ನಗರಕ್ಕೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಆಗಮಿಸುತ್ತಿರುವ ಹಿನ್ನೆಲ್ಲೆಯಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆಯ ವ್ಯವಸ್ಥೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ. ಮಾರ್ಚ್ 25 ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯವರಗೆ ಬೆಂಗಳೂರು ಕಡೆಯಿಂದ ಮೈಸೂರಿಗೆ, ಮಂಡ್ಯ ಕಡೆಯಿಂದ ಮೈಸೂರಿಗೆ, ಪಾಂಡವಪುರ ಕಡೆಯಿಂದ ಮೈಸೂರಿಗೆ ಮೈಸೂರು ನಗರದಿಂದ ಬೆಂಗಳೂರು ಹಾಗೂ ಕೆ.ಆರ್.ಪೇಟ

ಏಡ್ಸ್ ರೋಗಕ್ಕೆ ಔಷಧಿ ಇಲ್ಲ : ಬಿ.ಎಂ. ರವಿಕುಮಾರ್
ಏಡ್ಸ್ ರೋಗಕ್ಕೆ ಔಷಧಿ ಇಲ್ಲ : ಬಿ.ಎಂ. ರವಿಕುಮಾರ್

ಹಾಸನ : ಏಡ್ಸ್ ರೋಗಕ್ಕೆ ಔಷಧಿ ಇಲ್ಲ ಎಂಬ ಅರಿವಿದ್ದರೂ ಕೂಡ ವಿದ್ಯಾವಂತರೇ ಹೆಚ್ಚಾಗಿ ರೋಗಕ್ಕೆ ಬಲಿಯಾಗುತ್ತಿರುವುದು ವಿಷಾಧನೀಯವೆಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರರಾದ ಬಿ.ಎಂ. ರವಿಕುಮಾರ್‍ರವರು ಹೇಳಿದರು. ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ‘ಹೆಚ್.ಐ.ವಿ ಏಡ್ಸ್ ನಿಯಂತ್ರಣ ಮತ್ತು ರಕ್ತದಾನದಲ್ಲಿ ಯುವಜನರ ಪಾತ್ರ’ ಎಂಬ ವಿಷಯ ಕುರಿತು ಉ

ಬಾಹುಬಲಿ ಸ್ವಾಮಿಯ 1038 ನೇ ಪ್ರತಿಷ್ಠಾಪನಾ ಮಹೋತ್ಸವ
ಬಾಹುಬಲಿ ಸ್ವಾಮಿಯ 1038 ನೇ ಪ್ರತಿಷ್ಠಾಪನಾ ಮಹೋತ್ಸವ

ಹಾಸನ : ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮೂರ್ತಿಯ 1038 ನೇ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾರಾಜರು ಹಾಗೂ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ವಿಶೇಷ ಮಹಾಮಸ್ತಕಾಭಿಷೇಕ ಮಹೋತ್ಸವ ನೆರವೇರಿಸಲಾಯಿತು. ಬುಧವಾರ ರಾತ್ರಿಯೇ ಆಚಾರ್ಯಶ್ರೀ ವರ್ಧಮಾನಸಾಗರ ಮಹಾರಾಜರು ಸೇರಿದಂತೆ ಆಚಾರ್ಯರು, ಮುನಿಗಳು ಮತ್ತು ಮಾತಾಜಿಯವರು ವಿಂಧ್ಯಗಿರಿ ಬೆಟ್ಟಕ್ಕೆ ತೆರಳಿ ಪೂಜಾ ಕಾರ್ಯಕ್

ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನ 

ಬೆಂಗಳೂರು :  ರಸ್ತೆ ಅಪಘಾತಗಳು ಜೀವ ಕಳೆಯುವುದಷ್ಟೇ ಅಲ್ಲ, ಶಾಶ್ವತ ಅಂಗವಿಕಲತೆ ಉಂಟು ಮಾಡುತ್ತವೆ. ರಸ್ತೆ ಅಪಘಾತಗಳು ಮತ್ತು ಶಾಶ್ವತ ಅಂಗವಿಕಲತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಶದ ಮುಂಚೂಣಿಯ ಮೂಳೆ ತಜ್ಞರು ಬೆಂಗಳೂರಿನಲ್ಲಿ ನಡೆದ ಅಸೋಸಿಯೇಷನ್ ಆಫ್ ಪೆಲ್ವಿಕ್ ಅಸೆಟ್ಯಾಬ್ಯುಲರ್ ಸರ್ಜನ್ನರ ದ್ವಿತೀಯ ವಾರ್ಷಿಕ ಸಮ್ಮೇಳನದಲ್ಲಿ ಕೈ ಜೋಡಿಸಿದರು; ಇಲ್ಲಿ ತಜ್ಞರು ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವಾಗುವ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಶಸ್ತ್ರಚಿಕಿತ್ಸೆಗಳ ಕುರಿತ

ಚನ್ನಪಟ್ಟಣದಲ್ಲಿ ಹೆಚ್ ಡಿ ಕೆ ಸ್ಪರ್ಧಸಿದರೇ ರಾಮನಗರದಲ್ಲಿ ಪಿ ಜಿ ಆರ್ ಸಿಂಧ್ಯಾ !?
ಚನ್ನಪಟ್ಟಣದಲ್ಲಿ ಹೆಚ್ ಡಿ ಕೆ ಸ್ಪರ್ಧಸಿದರೇ ರಾಮನಗರದಲ್ಲಿ ಪಿ ಜಿ ಆರ್ ಸಿಂಧ್ಯಾ !?

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಾದ್ಯಂತ ಕುತೂಹಲ ಕೆರಳಿಸಿರುವ ಬಹು ಮುಖ್ಯ ಜಿಲ್ಲೆ ಎಂದರೆ ಅದು ರಾಮನಗರ ಜಿಲ್ಲೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ ದ ನಾಯಕರಲ್ಲಿ ಒಮ್ಮತವಿರದ ಕಾರಣ ಹಾಗೂ ಪದೆಪದೇ ಬಹುತೇಕ ನಾಯಕರು ಅನಿತಾ ಕುಮಾರಸ್ವಾಮಿ ಯವರನ್ಬೇ ಅಭ್ಯರ್ಥಿ ಮಾಡಿ ಎಂದು ಹೈಕಮಾಂಡ್ ಗೆ ಒತ್ತಡ ಹಾಕುತ್ತಿರುವುದನ್ನು ಸಹಿಸಲಾಗದೆ ಹೆಚ್ ಡಿ ಕುಮಾರಸ್ವಾಮಿ ಯವರು ಕೋಪದಲ್ಲಿ ನಮ್ಮ ಕುಟುಂಬದಲ್ಲಿ ಇಬ್ಬರೇ ಸ್ಪರ್ಧಿಗಳು ಎಂದೇಳಿದರು ನೀವು ಕೇಳುತ್ತಿಲ್ಲ, ನಿಮ್

ಕುಮಾರಸ್ವಾಮಿ ಯವರೇ ಎರಡರಲ್ಲೂ ಗೆದ್ರೇ ರಾಜೀನಾಮೆ ಯಾವ ಕ್ಷೇತ್ರಕ್ಕೆ ಇವಾಗ್ಲೇ ಹೇಳ್ಬಿಡಿ
ಕುಮಾರಸ್ವಾಮಿ ಯವರೇ ಎರಡರಲ್ಲೂ ಗೆದ್ರೇ ರಾಜೀನಾಮೆ ಯಾವ ಕ್ಷೇತ್ರಕ್ಕೆ ಇವಾಗ್ಲೇ ಹೇಳ್ಬಿಡಿ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಚನ್ನಪಟ್ಟಣ ಎರಡು ಕ್ಷೇತ್ರದಲ್ಲಿಯೂ ನಾನೇ ಸ್ಪರ್ಧಿಸುತ್ತೇನೆ ಎಂದು ಘೋಷಿಸಿಕೊಂಡಿದ್ದಾರೆ, (,ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಹ ವರುಣಾ/ ಕೊಪ್ಪಳ, ಅಥವಾ ಚಾಮುಂಡೇಶ್ವರಿ/ಕೊಪ್ಪಳ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮುನ್ಸೂಚನೆ ಇದೆ) ಜಾತ್ಯತೀತ ಜನತಾದಳದ ಕಾರ್ಯಕರ್ತರು ಹಾಗೂ ಮುಖಂಡರು ಬಹುತೇಕ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಕೆಲ ಮುಖಂಡರು ಮತ್ತು ಕಾರ್ಯಕರ್ತರ ಜೊತೆಗೆ ಅನ್

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ನಿರ್ಲಕ್ಷಿಸಬೇಡಿ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ನಿರ್ಲಕ್ಷಿಸಬೇಡಿ

ಹಾಸನ :  ಸರ್ಕಾರಿ ಪದವಿ ಪೂರ್ವ ಕಾಲೇಜು, ಜಾವಗಲ್‍ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಪದ್ಮ,ಕೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ ಇವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳ ಮೇಲೆಯೂ ದೌರ್ಜನ್ಯಗಳು ಹೆಚ್ಚುತ್ತವೆ. ಈ ಪ್ರಕರಣಗಳು ಮೊದಲು ತಿಳಿಯುವುದು ಅಂಗನವಾ

ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಎಸ್.ನಾಗರತ್ನಸ್ವಾಮಿ ಆಯ್ಕೆ
ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಎಸ್.ನಾಗರತ್ನಸ್ವಾಮಿ ಆಯ್ಕೆ

ಮಂಡ್ಯ : ಮೈಸೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಸಿ.ಕಳಸದ ಅವರ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾದ ಜಾತ್ಯಾತೀತ ಜನತಾ ದಳ ಪಕ್ಷದ ಎಸ್.ನಾಗರತ್ನಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ವಿಶೇಷ ಸಭೆಯಲ್ಲಿ ಎಸ್.ನಾಗರತ್ನಸ್ವಾಮಿ ಅವರ ಪರ ಕೈ ಎತ್ತುವ ಹಾಗೂ ಸಹಿ ಹಾಕುವ ಮೂಲಕ 29

ಮಾರ್ಚ್ ಅಂತ್ಯದೊಳಗೆ ಕಬ್ಬು ಪೂರೈಕೆಯ ಬಾಕಿ ಹಣ ಪಾವತಿಸಲು ಸೂಚನೆ
ಮಾರ್ಚ್ ಅಂತ್ಯದೊಳಗೆ ಕಬ್ಬು ಪೂರೈಕೆಯ ಬಾಕಿ ಹಣ ಪಾವತಿಸಲು ಸೂಚನೆ

ಮಂಡ್ಯ : ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿರುವ ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ಮಾರ್ಚ್ ಅಂತ್ಯದೊಳಗೆ ನೀಡಲು ಸಕ್ಕರೆ ಕಾರ್ಖಾನೆಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎನ್. ಮಂಜುಶ್ರೀ ಅವರು ಸೂಚಿಸಿದರು. ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಆಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ಬಹಳಷ್ಟು ರೈತರು, ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಕೆಯ ಹಣವನ್ನು ಪಾವತಿಸಲು ವಿಳಂಬ ಮಾಡುತ್ತಿ

ಕಾಯಕದಿಂದ ಬೆಳಕು ಚೆಲ್ಲಿದದಲಿತ ವಚನಕಾರರು: ಪರಶಿವ ನಡುಬೆಟ್ಟ
ಕಾಯಕದಿಂದ ಬೆಳಕು ಚೆಲ್ಲಿದದಲಿತ ವಚನಕಾರರು: ಪರಶಿವ ನಡುಬೆಟ್ಟ

ಮೈಸೂರು :  ಜಾತಿ, ಧರ್ಮ ಹೇಳದೆ ಕಾಯಕ ನಿಷ್ಠೆಯಿಂದ ವರ್ಣಬೇಧ ಧಿಕ್ಕರಿಸಿ ಕಾಯಕದಿಂದಲೇಜನರಲ್ಲಿ ಬೆಳಕು ಚೆಲ್ಲಿಗುರು, ಜಂಗಮ, ಲಿಂಗ ಕಂಡುಕೊಂಡವರು ದಲಿತ ವಚನಕಾರರು ಎಂದು ಸಾಹಿತಿ ಪರಶಿವ ನಡುಬೆಟ್ಟಅವರು ತಿಳಿಸಿದರು.  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾದಲಿತ ವಚನಕಾರರ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ದಲಿತ ವಚನಕಾರರ ಜಯಂತಿಯಲ್ಲಿಅವರು ಮಾತನಾಡಿದರು. ಮಾದಾರಚನ್ನಯ್ಯ, ಮಾದಾರ ದೂಳಯ್ಯ, ಡೋಹರಕಕ್ಕಯ್ಯ, ಸಮಗಾ

Top Stories »  



Top ↑