Tel: 7676775624 | Mail: info@yellowandred.in

Language: EN KAN

    Follow us :


ಜೆಡಿಎಸ್/ಕಾಂಗ್ರೆಸ್ ಖರ್ಗೆ ಸಿಎಂ, ರೇವಣ್ಣ ಡಿಸಿಎಂ. ಜೆಡಿಎಸ್/ಬಿಜೆಪಿ ಹೆಚ್ಡಿಕೆ ಸಿಎಂ/ಕೇಂದ್ರಮಂತ್ರಿ !?
ಜೆಡಿಎಸ್/ಕಾಂಗ್ರೆಸ್ ಖರ್ಗೆ ಸಿಎಂ, ರೇವಣ್ಣ ಡಿಸಿಎಂ. ಜೆಡಿಎಸ್/ಬಿಜೆಪಿ ಹೆಚ್ಡಿಕೆ ಸಿಎಂ/ಕೇಂದ್ರಮಂತ್ರಿ !?

ಇಂದು ಕರ್ನಾಟಕದಲ್ಲಿ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬರಲು ಸಜ್ಜಾಗಿದೆ, ಬಹುತೇಕ ಎಲ್ಲಾ ಮಾಧ್ಯಮ ಮತ್ತು ಸಂಘಸಂಸ್ಥೆಗಳ ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದೇ ಟಾಂ ಟಾಂ ಹೊಡೆದಿದ್ದಾರೆ. ಸಮ್ಮಿಶ್ರ ಸರ್ಕಾರ ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ ಸರ್ಕಾರ ರಚನೆ ಮಾಡುವುದು ಸುಲಭವಲ್ಲ, ಯಾಕೆಂದರೆ ಅದಕ್ಕೆ ನೂರಾರು ಕಾರಣಗಳ ಜೊತೆಗೆ ತೊಡರುಗಳು ಬಹಳಷ್ಟಿವೆ, ಬಹು ಮುಖ್ಯವಾದ ಸಂಗತಿ ಎಂದರೆ ರಾಷ್ಟ್ರೀಯ ಪಕ್ಷಗಳಾದ ಇವು ಸಾರ್ವಜನಿಕರಿಗೆ ಉತ್ತರ

ಸಿನಿಮಾ ಹಾಗೂ ಕಿರುತೆರೆ ನಟರ ಮತದಾನ ಸಂದೇಶದ ಕಿರುಚಿತ್ರ ಬಿಡುಗಡೆ
ಸಿನಿಮಾ ಹಾಗೂ ಕಿರುತೆರೆ ನಟರ ಮತದಾನ ಸಂದೇಶದ ಕಿರುಚಿತ್ರ ಬಿಡುಗಡೆ

ಬೆಂಗಳೂರು : ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು “ತಪ್ಪದೆ ಮತದಾನ ಮಾಡಿ” ಎನ್ನುವ ಸಂದೇಶವನ್ನೊಳಗೊಂಡ  ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಪ್ರಖ್ಯಾತ ನಟ-ನಟಿಯರ ಕಿರುಚಿತ್ರಗಳನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಬಿಡುಗಡೆ ಮಾಡಿದರು.      ಕನ್ನಡ ಚಿತ್ರರಂಗದ ಖ್ಯಾತ ನಟ ವಸಿಷ್ಠ ಎನ್. ಸಿಂಹ, ಹಾಡುಗಾರ ಹಾಗೂ ಯುವ ಸಂಗೀತ ನಿರ್ದೇಶಕ ಚಂದನ್ ಶೆಟ

ನಾವು ಯಾವ ಪಾಪ ಮಾಡಿದ್ದೇವೆ : ದೇವೇಗೌಡ ಪ್ರಶ್ನೆ
ನಾವು ಯಾವ ಪಾಪ ಮಾಡಿದ್ದೇವೆ : ದೇವೇಗೌಡ ಪ್ರಶ್ನೆ

ಹಾಸನ: "ದೇವೇಗೌಡ್ರು ಮತ್ತು ಅವರ ಮಕ್ಕಳನ್ನು ಮುಗಿಸಲೇ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಡುವುದಾದ್ರೆ ನಾವು ಯಾವ ಪಾಪ ಮಾಡಿದ್ದೇವೆ? ವ್ಯಕ್ತಿಗತ ದ್ವೇಷ ಮಾಡುವುದು ಒಬ್ಬ ಮುಖ್ಯಮಂತ್ರಿಗೆ ಶೋಭೆ ತರುತ್ತಾ' ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವೇನು ಸಿದ್ದರ

ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಗದಗ: ಬಿಜೆಪಿ ಪ್ರಣಾಳಿಕೆ ಎ.30ರಂದು ಮಧ್ಯಾಹ್ನ 12ಕ್ಕೆ ಬಿಡುಗಡೆಯಾಗಲಿದೆ. ಪ್ರಣಾಳಿಕೆಯಲ್ಲಿ ಕೃಷಿಕರು, ನೇಕಾರರು ಮತ್ತು  ಕೃಷಿ ಕಾರ್ಮಿಕರಿಗೆ ಒತ್ತು ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಶನಿವಾರ ನಗರದಲ್ಲಿ  ಆಯೋಜಿಸಲಾಗಿದ್ದ  ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ರೈತರ ಆಗ್ರಹದ ಮೇರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ಮಾಡುವ ಭರವಸೆ

ಅಬಕಾರಿ ಅಧಿಕಾರಿಗಳೇ ಇಂದಿನ ಕಾನೂನು ಎಂದೆಂದೂ ಯಾಕಿಲ್ಲ ?
ಅಬಕಾರಿ ಅಧಿಕಾರಿಗಳೇ ಇಂದಿನ ಕಾನೂನು ಎಂದೆಂದೂ ಯಾಕಿಲ್ಲ ?

ಬೆಂಗಳೂರು ಮೈಸೂರು ಹೆದ್ದಾರಿ ನಡುವಿನ ಚನ್ನಪಟ್ಟಣ ಭಾಗವಾದ ಜಾನಪದ ಲೋಕದಿಂದ ಕೋಲೂರು ಗೇಟ್ ತನಕ ಅನೇಕ ತರಹೇವಾರಿ ಮಾಂಸದ ಹೋಟೆಲ್ ಗಳು ಢಾಭಾಗಳು ತೋಟದ ಹೋಟೆಲ್ ಗಳು ತಲೆ ಎತ್ತಿ ನಿಂತಿವೆ.   ಫ್ಯಾಮಿಲಿ ಹೋಟೆಲ್ ಎಂದು ಬೋಡ್೯ ನೇತು ಹಾಕಿಕೊಂಡಿದ್ದರೂ ಸಹ ಕುಟುಂಬ ಸಮೇತ ಹೋಗಿ ಊಟ ಮಾಡಲು ಆಗದಷ್ಟು ಮದ್ಯಪ್ರಿಯರು ಪ್ರತಿ ಟೇಬಲ್ ನಲ್ಲಿಯೂ ಎದುರಾಗುವುದರಿಂದ ಫ್ಯಾಮಿಲಿಗಳು ಹೆಚ್ಚು ಶುಲ್ಕದ ದೊಡ್ಡ ಹೋಟೆಲ್ ಗಳು ಅಥವಾ ಸಸ್ಯಹಾರಿ ಹೋಟೆಲ್ ಗಳಿಗೆ ಹೋಗುವಂತಾಗಿದೆ.

ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ : ದೇವೇಗೌಡ ಸ್ಪಷ್ಟನೆ
ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ : ದೇವೇಗೌಡ ಸ್ಪಷ್ಟನೆ

ಬೆಂಗಳೂರು: ಎಂತಹ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾದಲೂ ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಆಡಳಿತವಧಿಯಲ್ಲಿ ಕರ್ನಾಟಕ ಅಗಾಧವಾದ ನಷ್ಟ ಅನುಭವಿಸಿದೆ. ಹೀಗಾಗಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತಹ ತಪ್ಪು ಕೆಲಸ ಮಾಡುವುದಿಲ್ಲ ಎಂದು ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಜಿ ಪ್ರಧಾನಿ ತಿಳಿಸಿದ್ದಾರೆ. ಅಲ್ಲದ

ರಾಜ್ಯದಲ್ಲಿ ಅತಂತ್ರ ವಿಧಾನ ಸಭೆ : ಜೆಡಿಎಸ್ ಕಿಂಗ್ ಮೇಕರ್ ?
ರಾಜ್ಯದಲ್ಲಿ ಅತಂತ್ರ ವಿಧಾನ ಸಭೆ : ಜೆಡಿಎಸ್ ಕಿಂಗ್ ಮೇಕರ್ ?

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲೂ ತೀವ್ರ ಕುತೂಹಲ ಮೂಡಿಸಿರುವ ಮೇ 12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಟೈಮ್ಸ್ ನೌ ಹಾಗೂ ವಿಎಂಆರ್ ಜಂಟಿಯಾಗಿ ನಡೆಸಿದ ಮತದಾನ ಪೂರ್ವ ಸಮೀಕ್ಷೆ ಹೇಳಿದೆ. ಆಡಳಿತಾರೂಢ ಕಾಂಗ್ರೆಸ್ ಸಾಕಷ್ಟು ಸಂಖ್ಯೆಯಲ್ಲಿ ಸ್ಥಾನ ಕಳೆದುಕೊಳ್ಳಲಿದ್ದು, 224 ಕ್ಷೇತ್ರಗಳ ಪೈಕಿ ಕೇವಲ 91 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ಅತಿ ದೊಡ್ಡ

ಎಚ್. ಲೀಲಾವತಿ ರಾಮನಗರ ಬಿಜೆಪಿ ಅಭ್ಯರ್ಥಿ
ಎಚ್. ಲೀಲಾವತಿ ರಾಮನಗರ ಬಿಜೆಪಿ ಅಭ್ಯರ್ಥಿ

ಬೆಂಗಳೂರು: ಬಹುನಿರೀಕ್ಷಿತ ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆಗೊಂಡಿದ್ದು, ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ನಟ ಜಗ್ಗೇಶ್​ ಅವರಿಗೆ ಟಿಕೆಟ್​ ನೀಡಲಾಗಿದೆ. ನಾಲ್ಕನೇ ಪಟ್ಟಿಯಲ್ಲಿ ಒಟ್ಟು 7 ಅಭ್ಯರ್ಥಿಗಳನ್ನು ಫೈನಲ್​ ಮಾಡಲಾಗಿದೆ. ಮೂರನೇ ಪಟ್ಟಿ ಬಿಡುಗಡೆಗೊಂಡ ನಂತರ ಒಟ್ಟು 11 ಅಭ್ಯರ್ಥಿಗಳ ಆಯ್ಕೆ ಮಾಡುವುದು ಬಾಕಿ ಉಳಿದಿತ್ತು. ಈಗ ನಾಲ್ಕನೇ ಪಟ್ಟಿಯಲ್ಲಿ 7 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ತೀವ್ರ ಕುತೂಹಲ ಕೆರಳಿಸಿರುವ ವರುಣಾ, ಬಾ

ಮೈಸೂರು ಭಾಗದಲ್ಲಿ ಹೇಳಿದವರಿಗೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಪಕ್ಷೇತರರಾಗಿ ಯೋಗೇಶ್ವರ್ ಕಣಕ್ಕೆ ?
ಮೈಸೂರು ಭಾಗದಲ್ಲಿ ಹೇಳಿದವರಿಗೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಪಕ್ಷೇತರರಾಗಿ ಯೋಗೇಶ್ವರ್ ಕಣಕ್ಕೆ ?

ಹಳೆ ಮೈಸೂರು ಭಾಗಕ್ಕೆ ನೀವೆ ನಾಯಕರು, ಗೆದ್ದಲ್ಲಿ ನೀವೂ ಸಹ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆಯುವಿರಿ ಎಂದು ಹೇಳಿ ಬಿಜೆಪಿಗೆ ಯೋಗೇಶ್ವರ್ ರವರನ್ನು ಕರೆತಂದಿದ್ದ ರಾಜ್ಯ ಬಿಜೆಪಿ ನಾಯಕರು ಈಗ ಹಳೇ ಮೈಸೂರು ಭಾಗದಲ್ಲಿ ನಾನೇಳಿದರವರಿಗೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧಾರಿಸಿದ್ದಾರೆ ಎನ್ನುವ ಸುದ್ದಿ ಚನ್ನಪಟ್ಟಣದಾದ್ಯಂತ ಹರಿದಾಡುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಮೈಸೂರು, ಕೊಡಗು, ಬೆಂಗಳೂರು ನಗರ ಕ್ಷೇತ್ರದ ಕೆಲವು ಕ್ಷೇತ್ರಗಳ

ದುಡ್ಡು ಪೀಕುವ ಕೆಲವು ಪತ್ರಕರ್ತರು, ಅವರನ್ನು ಭ್ರಷ್ಟರನ್ನಾಗಿಸುತ್ತಿರುವ ರಾಜಕಾರಣಿಗಳು.
ದುಡ್ಡು ಪೀಕುವ ಕೆಲವು ಪತ್ರಕರ್ತರು, ಅವರನ್ನು ಭ್ರಷ್ಟರನ್ನಾಗಿಸುತ್ತಿರುವ ರಾಜಕಾರಣಿಗಳು.

ಮಾನ್ಯರೇ, ಈಗ ಚುನಾವಣೆಯು ಬಾಗಿಲಿಗೆ ಬರುತ್ತಿದೆ. ಸ್ಪರ್ಧಾಳುಗಳಾಗುವವರೆಲ್ಲ ರನ್ನೂ ಇಂದ್ರ-ಚಂದ್ರ ಎಂದು ಹೊಗಳುವ ಕಾಲ ಹತ್ತಿರವಾಗುತ್ತಿದೆ. ನಿಮ್ಮಲ್ಲಿರುವ ಒಂದು ಮುಖವಷ್ಟೇ ಅನಾವರಣ ಆಗ ಬಹುದು. ನೀವು ಹೊಗಳುವವರನ್ನು ಸರಿಯಾಗಿ ಗಮನಿಸದೇ ಹೋದರೆ, ನಿಮ್ಮ ಇನ್ನೊಂದು ಮುಖದ ಬಗ್ಗೆ ಬೆಳಕು ಚೆಲ್ಲಿ ನೀವು ವಿಚಲಿತರಾಗುವಂತೆ ಮಾಡುವ ಮಂದಿಯೂ ಬರಬಹುದು. ಇಂತಹ ವಿಷಯಗಳನ್ನು ಪ್ರಸ್ತಾಪಿಸಿ ದಾಗ, ಯಾಕೆ ಬೇಕು ಎಂದು, ಹಾಗೆ ಬರೆ ಯುವವರನ್ನು ಸಂತೃಪ್ತಿಪಡಿಸಿ ಅವರನ್ನೇ ಸದ್ದಿ

Top Stories »  



Top ↑