ತಾಳೆಯೋಲೆ ೨೪೧: ಆಹಾರದಲ್ಲಿ ನಿಷೇಧಗಳು ಯಾವುವು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಆಹಾರದಲ್ಲಿ ನಿಷೇಧಗಳು ಯಾವುವು ?
೧. ಜೇನುತುಪ್ಪ ಹಾಗೂ ಜಾನುವಾರು ತುಪ್ಪವನ್ನು ಕಲಸಿ ತಿನ್ನಬಾರದು. ಅವನ್ನು ಬೇರೆ ಬೇರೆ ಸಮಯಗಳಲ್ಲಿ ತಿನ್ನಬೇಕು.ಜೇನುತುಪ್ಪ ಮತ್ತು ತುಪ್ಪ ಎರಡೂ ಸೇರಿದರೆ ಅದು ವಿಷವಾಗುತ್ತದೆ.
೨. ಮೊಸರು ಇಲ್ಲವೆ ಮಜ್ಜಿಗೆಯೊಂದಿಗೆ ಕಲಸಿ ಬಾಳೆಹಣ್ಣನ್ನು ತಿನ್ನಬಾರದು.
೩. ಅನ್ನವನ್ನು ಹಣ್ಣು ಗಳಲ್ಲಿ ಕಲಸಿ ತಿನ್ನಬಾರದು. ಈ ವಿಧವಾಗಿ ಮಾಡುವುದರಿಂದ ಹಣ್ಣುಗಳಲ್ಲಿ ಖನಿಜ ವಸ್ತುಗಳು ಕಡಿಮೆಯಾಗುವುದು.
೪. ತರಕಾರಿಯೊಂದಿಗೆ ಬೆಣ್ಣೆಯನ್ನು ಕಲಸಿ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಹಾನಿಯುಂಟಾಗುವುದು.
೫. ಮೀನಿನ ಪಲ್ಯ ಅಥವಾ ಹುರಿದ ಮೀನನ್ನು ತಿಂದ ತಕ್ಷಣ ಹಾಲನ್ನಾಗಲಿ ಮೊಸರನ್ನಾಗಲಿ ತಿನ್ನಬಾರದು. ಹಾಗೆ ತಿಂದರೆ ಕುಷ್ಠರೋಗವು ಅಭಿವೃದ್ಧಿ ಹೊಂದುತ್ತದೆ.
೬. ಅಕ್ಕಿಯಿಂದ ಮಾಡಿದ ಆಹಾರವು ಶರೀರವನ್ನು ದೃಡವಾಗಿ ಮಾಡುತ್ತದೆ.
೭. ದಪ್ಪಕ್ಕಿರುವವರು ಗೋಧಿಯಿಂದ ಮಾಡಿದ ಆಹಾರವನ್ನು ಉಪಯೋಗಿಸುವುದು ಒಳ್ಳೆಯದು.
೮. ಅಸ್ತಮಾ ರೋಗಿಗಳಿಗೆ ನಂಜುಂಟಾಗುವುದು. ಆದ್ದರಿಂದ ಅವರು ಟಮಟೊ, ಬೂದುಗುಂಬಳ ಹಾಗೂ ಮೂಲಂಗಿಯನ್ನು ತಮ್ಮ ಆಹಾರದಲ್ಲಿ ಉಪಯೋಗಿಸಬಾರದು. ಹಾಗೆಯೇ ಅವರು ಸ್ನಾನ ಮಾಡುವಾಗ ತಲೆಯ ಮೇಲೆ ಬಹಳ ತಣ್ಣಗಾಗದಂತೆ ನೋಡಿಕೊಳ್ಳಬೇಕು.
೯. ಮೂಲವ್ಯಾಧಿ ಇರುವವರು ಮೊಟ್ಟೆ, ಮಾಂಸ ಮತ್ತು ಘಾಟಾಗಿರುವ ವಸ್ತುಗಳನ್ನು ತಿನ್ನಬಾರದು.
೧೦. ತುಪ್ಪವನ್ನು ಪಾತ್ರೆಯಲ್ಲಿಟ್ಟು ಉಪಯೋಗಿಸಬಾರದು.
೧೧. ಏನಾದರೂ ಫಲಹಾರ ತಿನ್ನದೇ ಟೀ ಆಗಲಿ ಕಾಫಿ ಯನ್ನಾಗಿ ಕುಡಿಯಬಾರದು. ಏನೂ ತಿನ್ನದಿದ್ದರೂ ಒಂದು ಲೋಟ ನೀರನ್ನು ಕುಡಿದು ಟೀ ಇಲ್ಲವೆ ಕಾಫಿ ಕುಡಿಯಬಹುದು.
೧೨. ಅಲ್ಸರ್ ಇಲ್ಲವೇ ಕಾಮಾಲೆಯಿಂದ ಬಾಧೆ ಪಡುತ್ತಿರುವವರು ಖಾರವನ್ನಾಗಲಿ ಪಚ್ಚಡಿಗಳನ್ನಾಗಲಿ ತಿನ್ನಬಾರದು.
೧೩. ಸ್ತ್ರೀಯರು ಋತು ಕಾಲದಂದು ಎಳ್ಳು, ಕುಂಬಳಕಾಯಿ ಇಲ್ಲವೆ ಪರಂಗಿ ಹಣ್ಣನ್ನು ತಿನ್ನಬಾರದು.
೧೪. ಚರ್ಮ ವ್ಯಾಧಿಗಳಿಂದ ಬಾಧೆ ಪಡುತ್ತಿರುವವರು ಪಡವಲಕಾಯಿ, ಕಳ್ಳೆ ಪಪ್ಪು, ಮೀನು, ಒಣಗಿದ ಮೀನು, ಘಾಟಾದ ಆಹಾರ, ಹುಳಿ ಆಹಾರ ಮುಂತಾದುವನ್ನು ತಿನ್ನಬಾರದು.
೧೫. ಎಳ್ಳೆಣ್ಣೆಯಲ್ಲಿ ಗೋಧಿಯಲ್ಲಿ ಮಾಡುವ ಅಡುಗೆಗಳನ್ನು ಮಾಡಬಾರದು.
೧೬. ಮೊಣಕಾಲು ನೋವಿ (Arthritis) ನಿಂದ ಬಾದೆಪಡುತ್ತಿರುವವರು ಮಾಂಸ, ಮೊಟ್ಟೆ ಹಾಗೂ ಸುವರ್ಣಗಡ್ಡೆ (Bulbs)ಗಳಿಂದ ಮಾಡಿದ ಅಡಿಗೆಯಲ್ಲಿ ತಿನ್ನಬಾರದು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು