ತಾಳೆಯೋಲೆ ೨೯೯: ಕಾಮ ಮತ್ತು ಭಕ್ತಿಯ ನಡುವಿನ ವ್ಯತ್ಯಾಸವೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಕಾಮ ಮತ್ತು ಭಕ್ತಿಯ ನಡುವಿನ ವ್ಯತ್ಯಾಸವೇನು ?
ಪರಮ ಭಕ್ತನಾದ ನಾರದ ಮಹರ್ಷಿಗಳು ತಮ್ಮ ಭಕ್ತಿ ಶಾಸ್ತ್ರದಲ್ಲಿ ಭಕ್ತಿಯನ್ನು ಲೌಕಿಕವಾದ ಕರ್ಮ ಇಲ್ಲವೇ ವ್ಯಸನಕ್ಕೆ ಹೋಲಿಸಿದ್ದಾರೆ.
ಮಾನವರು ಸಹಜವಾಗಿಯೇ ಭೌತಿಕವಾದ ಸುಖ ಭೋಗಗಳನ್ನು ಆಕರ್ಷಿಸುವರು. ಅವುಗಳ ಮೇಲೆ ತಮ್ಮ ಪೂರ್ತಿ ಜೀವನವನ್ನು ಪಣವಾಗಿ ಇಡುತ್ತಾನೆ. ಭೌತಿಕವಾದ ಅನೇಕ ವಿಷಯಗಳ ಬಗ್ಗೆ ದಾಸ್ಯನಾಗಿ ಬಿಡುತ್ತಾನೆ.
ಭೌತಿಕವಾದ ಸಿರಿ ಸಂಪತ್ತುಗಳಿಗಾಗಿ, ಸುಖಕ್ಕಾಗಿ, ಕೀರ್ತಿಗಾಗಿ ಮಾನವರು ಹೇಗೆ ತಾಪತ್ರಯ ಪಡುತ್ತಿರುವರೋ ಹಾಗೆಯೇ ಭಗವಂತನಿಗಾಗಿ ನಿರಂತರ ಅವನ ಚಿಂತೆಯಲ್ಲೇ ಇರಬೇಕು. ಭಕ್ತಿಯನ್ನು ಒಂದು ಅಭ್ಯಾಸವಾಗಿ ಬದಲಾಯಿಸಿ ಚನ್ನಾಗಿ ಪಕ್ವವಾಗಬೇಕು. ಭಗವಂತನನ್ನು ಬಿಟ್ಟರೆ (ಮರೆತರೆ) ನೀರಿನಿಂದ ಹೊರಬಂದ ಮೀನಿನಂತಹ ಪರಿಸ್ಥಿತಿ ಉಂಟಾಗಬೇಕು. ಆವಾಗಲೇ ಭಗವಂತನನ್ನು ಸುಲಭವಾಗಿ ತಿಳಿದುಕೊಳ್ಳುವನು. ಕೊನೆಗೆ ತನ್ನ ನಿಜ ಸ್ಥಿತಿಯಾದ ಪರಮಾತ್ಮನಾಗಿ ಶಾಂತಿಯಾಗುವನು.
ಭೌತಿಕವಾದ ವಿಷಯಗಳು ತನಗೆ ಸುಖವನ್ನು ಕೊಡುತ್ತವೆ. ಹಾಗೆಯೇ ಕೀರ್ತಿಯನ್ನು ಮತ್ತು ಸ್ಥಾನವನ್ನು ನೀಡುವುದೆಂಬ ವಿಶ್ವಾಸದಲ್ಲಿ ಮನುಷ್ಯನು ಅವು ಶಾಶ್ವತವೆಂದು ತಿಳಿದರೂ ಮನುಷ್ಯ ಅವುಗಳ ಬೆನ್ನು ಹತ್ತುತ್ತಾನೆ. ನಿರಂತರ ಪರಿಶ್ರಮದಿಂದ ಅವುಗಳನ್ನು ತನ್ನ ಕೈವಶ ಮಾಡಿಕೊಳ್ಳುವನು. ಭಕ್ತನೂ ಸಹ ಹಾಗೆಯೇ ಭಗವಂತನಿಗಾಗಿ ಪರಿತಪಿಸಿ, ಭಗವಂತನ ಕೃಪೆಯಿಂದ ತನಗೆ ಪೂರ್ಣ ಸುಖ ಲಭಿಸುವುದೆಂದು ನಿರ್ಣಯಿಸಿಕೊಂಡು ಭಕ್ತಿಯ ಸಾಗರದಲ್ಲಿ ಮುಳುಗುವನು.
ಭೌತಿಕವಾದವುಗಳನ್ನು ಹೊಂದಿ ಹೇಗೆ ಒಬ್ಬ ವ್ಯಕ್ತಿ ಭದ್ರತೆಯನ್ನು ಹೊಂದಿದ ಹಾಗೆ ಭಾವಿಸುವನೋ ಹಾಗೆಯೇ ಭಕ್ತನು ಭಗವಂತನಿಂದ ಭದ್ರತೆಯನ್ನು ಹೊಂದುವನು. ಭೌತಿಕವಾದ ಅನುರಾಗ, ಅಭಿಮಾನ, ಸ್ನೇಹ ಮುಂತಾದವು ಭಕ್ತಿಯಲ್ಲಿಯೂ ಸಹ ಇರುವವು. ಭಕ್ತಿ ಮಾತ್ರವೇ ಶಾಶ್ವತ ಸುಖವನ್ನು ಕೊಡಬಲ್ಲದೆಂದು ನಾವು ನಿರಂತರವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು