ನಾವು ಬದುಕಿರುವುದೇ ಪ್ರಕೃತಿಯಿಂದ, ಅದನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯವೂ ನಮ್ಮದೆ ಡಾ ಮಲವೇಗೌಡ
ಚನ್ನಪಟ್ಟಣ:ಜೂ/೨೮/೨೦/ಭಾನುವಾರ. ಪ್ರಕೃತಿಯೇ ಇಲ್ಲವೆಂದರೆ ಮನುಷ್ಯನು ಸೇರಿದಂತೆ ಯಾವುದೇ ಜೀವಚರಗಳು ಬದುಕಲು ಸಾಧ್ಯವಿಲ್ಲ. ಮನುಷ್ಯನ ದುರಾಸೆಯಿಂದ ಇಡೀ ಜಗತ್ತಿನ ವಾತಾವರಣವೇ ಕಲುಷಿತಗೊಂಡಿದೆ. ಮುಂದಿನ ಪೀಳಿಗೆಗೆ ನಾವು ಕೊಡುವುದೇನಾದರು ಇದ್ದರೆ ಅದು ಪ್ರಕೃತಿಯನ್ನು ಉಳಿಸಿ ಹೋಗುವುದು ಮಾತ್ರ ಎಂದು ನಗರದ ಮೂಳೆ ತಜ್ಞ ಮಾತೃಶ್ರೀ ಆರ್ಥೋಫೆಡಿಕ್ ಆಸ್ಪತ್ರೆಯ ವ್ಯವಸ್ಥಾಪಕ ಡಾ ಮಲವೇಗೌಡರು ಅಭಿಪ್ರ
ಹಂದಿ ನೋಡಿ ಕರಡಿ ಎಂದು ಹೆದರಿದ ಮಂದಿ
ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ಚನ್ನಪಟ್ಟಣದ ನಗರಿಗರಿಗೆ ಕರಡಿ ಯ ಭಯ ಇನ್ನೂ ಹೋಗಿಲ್ಲಾ ಎನ್ನುವುದಕ್ಕೆ ಇಂದು ಕುವೆಂಪು ನಗರದ ಎರಡನೇ ತಿರುವಿನ ಕೊನೆಯ, ಮಾರುತಿ ದೇವಾಲಯದ ಹಿಂಭಾಗದ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಳ ನಡುವೆ ಕಂಡ ಹಂದಿಯನ್ನು ನೋಡಿ ಭಯಭೀತರಾಗಿ, ಗುಂಪು ಸೇರಿದ್ದರು.ಇತ್ತೀಚೆಗೆ ನಗರದ ರೈಲ್ವೇ ನಿಲ್ದಾಣದ ಬಳಿ ಮಾವಿನ ಹಣ್ಣಿನ ರುಚಿಗೆ ಎಪಿಎ
ನಗರದ ತ್ಯಾಜ್ಯವೆಲ್ಲಾ ಮೋರಿಯಲ್ಲಿ, ಸರಾಗವಾಗಿ ನೀರು ಹರಿಯದೇ ಬಂದ್. ಒನ್ ವೇ ಆದ ಹೆದ್ದಾರಿ
ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ನಗರದ ಹೆದ್ದಾರಿಯ ಸಾತನೂರು ವೃತ್ತದ ಬಳಿ ಇರುವ ದೊಡ್ಡ ಮೋರಿಯೊಂದು ಕಟ್ಟಿಕೊಂಡಿದ್ದರಿಂದ ನೀರು ಸರಾಗವಾಗಿ ಹರಿಯದೇ, ಹೆದ್ದಾರಿಯ ಮೇಲೆ ಮಂಡಿಯುದ್ದ ಗಟಾರದ ನೀರು ಹರಿಯುತ್ತಿದ್ದು, ಅದನ್ನು ಸರಿಪಡಿಸಲೋಸುಗ ಬಸ್ ನಿಲ್ದಾಣದಿಂದ ಸಾತನೂರು ವೃತ್ತದ ವರೆಗೆ ಒಂದು ಬದಿ ರಸ್ತೆಯನ್ನು ಮುಚ್ಚಿ, ಒಂದೇ ಬದಿ ರಸ್ತೆಯನ್ನ
ಹೆದ್ದಾರಿ ಬದಿಯ ಅಂಗಡಿಗಳು ಖುಲ್ಲಾ, ಪೇಟೆ ಬೀದಿ ಬಹುತೇಕ ಬಂದ್, ಸ್ವಯಂ ಘೋಷಿತ ಲಾಕ್ಡೌನ್ ಗೆ ಮಿಶ್ರ ಪ್ರತಿಕ್ರಿಯೆ
ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರ ಪತ್ರ ಮುಖೇನ ಮನವಿಗೆ ನಗರದ ವರ್ತಕರ ಸಂಘದ ಪದಾಧಿಕಾರಿಗಳು ಸ್ಪಂದಿಸಿ ಇದೇ ತಿಂಗಳ ೨೪ ರಂದು ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯದಲ್ಲಿ ಸಭೆ ಸೇರಿ ಜುಲೈ ೧೦ ನೇ ತಾರೀಖಿನವರೆಗೆ ಮಧ್ಯಾಹ್ನ ೧೨ ಗಂಟೆಯ ನಂತರ ಅಂಗಡಿಗಳನ್ನು ಸ್ವಯಂ ಬಾಗಿಲು ಹಾಕುವ ಮೂಲಕ ಲಾಕ್ಡೌನ್ ಗೆ ಸಹಕಾರ ನೀಡುವುದಾಗಿ ಘೋಷಿಸಿಕೊಂಡಿದ್ದರು.
ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಣೆಗೊಂಡ ಕೆಂಪೇಗೌಡ ಜಯಂತಿ
**ನಾಡಪ್ರಭು ಕೆಂಪೇಗೌಡ ರ ೫೧೧ ನೇ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಇಂದು ಸರಳವಾಗಿ ಆಚರಿಸಲಾಯಿತು.ಕೊರೊನಾ (ಕೋವಿಡ್-೧೯) ಭಯದಿಂದ ಸಭೆಸಮಾರಂಭಗಳಿಗೆ ನಿಷೇಧ ಇರುವುದರಿಂದ ಹಾಗೂ ೧೪೪ ನೇ ಸೆಕ್ಷನ್ ಜಾರಿಯಲ್ಲಿರುವುದರಿಂದ ಈ ಬಾರಿಯೂ ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿಲ್ಲ. ಮುಂದಿನ ವರ್ಷ ಕೆಂಪೇಗೌಡರ ಜಯಂತಿಯನ್ನು ಸಂಘ ಸಂಸ್ಥೆಗಳು, ಸಮುದಾಯದ ಮುಖಂಡರ ಸಹಕಾರದಿಂದ ತಾಲ್ಲೂಕು ಆಡಳಿತವೂ ಆಚರಿಸಲಿದೆ ಎಂಬ ಅಭಿಪ್ರಾಯವನ್ನು ತ
ನಾಳೆಯಿಂದ ತಿಂಗಳ ಕೊನೆಯವರೆಗೂ ರಾಮನಗರ ಸ್ವಯಂಪ್ರೇರಿತ ಲಾಕ್ಡೌನ್
ರಾಮನಗರ:ಜೂ/೨೩/೨೦/ಮಂಗಳವಾರ. ನಾಳೆ ಜೂನ್ ೨೪ ರಿಂದ ಜೂನ್ ೩೦ ೨೦೨೦ ರ ಮಾಸಾಂತ್ಯದವರೆಗೆ ಸ್ವಯಂ ಪ್ರೇರಿತ ಲಾಕ್ಡೌನ್ ಮಾಡಲು ಜಿಲ್ಲಾ ಕೇಂದ್ರ ರಾಮನಗರದ ವರ್ತಕರು ನಿರ್ಧಾರ ತೆಗೆದುಕೊಂಡಿದ್ದಾರೆ.ನಗರದ ಶ್ರೀ ಕನ್ನಿಕಾ ಮಹಲ್ನಲ್ಲಿ ಮಂಗಳವಾರ ಸಂಜೆ ನಡೆದ ವರ್ತಕರ ಸಭೆಯಲ್ಲಿ ಒಕ್ಕೊರಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸುಮಾರು ೨೦೦ ಮಂದಿ ವರ್ತಕರ
ಅಕ್ರಮವಾಗಿ ನಿರ್ಮಿಸಿದ ಶಿಲುಬೆಯನ್ನು ತೆರವುಗೊಳಿಸಿದ ರಾಮನಗರ ಜಿಲ್ಲಾಡಳಿತ
ರಾಮನಗರ:ಜೂ/೨೩/೨೦/ಮಂಗಳವಾರ. ರಾಮನಗರ ಜಿಲ್ಲಾ ಕೇಂದ್ರದಿಂದ ಕೂಗಳತೆಯ ದೂರದ ಗೊಲ್ಲರ ಚೆನ್ನಯ್ಯನ ದೊಡ್ಡಿ ಗ್ರಾಮದಲ್ಲಿರುವ ಹಾರ್ನ ಬೆಟ್ಟದಲ್ಲಿ ಸೆಬಾಸ್ಟಿಯನ್ ರಾಣಿ ಎಂಬ ಕ್ರಿಶ್ಚಿಯನ್ ಮಹಿಳೆ ಅಕ್ರಮವಾಗಿ ಸುಮಾರು ೧೫ ಅಡಿಗೂ ಹೆಚ್ಚು ಎತ್ತರದ ಶಿಲುಬೆಯನ್ನು ಹಾಗೂ ಮೇರಿ ವಿಗ್ರಹವನ್ನು ಗೋಮಾಳದಲ್ಲಿ ನಿರ್ಮಿಸಿದ್ದನ್ನು ಇಂದು ಜಿಲ್ಲಾಡಳಿತ ತೆರವುಗೊಳಿಸಿದೆ.
ತಹಶಿಲ್ದಾರ್ ರವರು ಮನಸ್ಸು ಮಾಡಿದ್ರೆ ಮಾತ್ರ ಒತ್ತುವರಿ ತೆರವು ಸಾಧ್ಯ
ಸು ತ ರಾಮೇಗೌಡ.ಸಂಪಾದಕರು.ಬಯಲುಸೀಮೆ ಸಂಜೆ ದಿನಪತ್ರಿಕೆಇಂದು ಚನ್ನಪಟ್ಟಣ ತಾಲ್ಲ
ಹೊನ್ನನಾಯಕನಹಳ್ಳಿ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ನ್ಯಾಯಾಧೀಶರು
ಚನ್ನಪಟ್ಟಣ:ಜೂ/೨೨/೨೦/ಸೋಮವಾರ. ತಾಲ್ಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನ ಕ್ವಾರಂಟೈನ್ ಕೇಂದ್ರಕ್ಕೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ವೆಂಕಟಪ್ಪ ನವರು ಇಂದು ಭೇಟಿ ನೀಡಿದರು.ಕ್ವಾರಂಟೈನ್ ನಲ್ಲಿರುವ ಶಂಕಿತರುಗಳನ್ನು ಭೇಟಿ ಮಾಡಿದ ನ್ಯಾಯಾಧೀಶರು ಸರಿಯಾದ ಸಮಯಕ್ಕೆ ಹಾಗೂ ಪೌಷ್ಟಿಕಾಹಾರ ನೀಡುತ್ತಿದ್ದಾರೆಯ
ಇನ್ನೂ ಪತ್ತೆಯಾಗಲಿಲ್ಲ ತಪ್ಪಿಸಿಕೊಂಡ ಬಾಲಕಿಯರು. ಬಾಲಮಂದಿರದ ಮಕ್ಕಳಿಗೆ ರಕ್ಷಣೆ ನೀಡದ ಇಲಾಖೆಯ ಅಧಿಕಾರಿಗಳು
ರಾಮನಗರ:ಜೂ/೨೧/೨೦/ಭಾನುವಾರ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದ ಬಳಿ ಇರುವ ಮಾರುತಿ ವಿದ್ಯಾ ಸಂಸ್ಥೆಯ ಬಾಡಿಗೆ ಕಟ್ಟಡದ ಸರ್ಕಾರಿ ಬಾಲಮಂದಿರ ದಲ್ಲಿ ಶುಕ್ರವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ಇಬ್ಬರು ಬಾಲೆಯರು ತಪ್ಪಿಸಿಕೊಂಡಿದ್ದು, ಇಂದು ಭಾನುವಾರ ರಾತ್ರಿ ಯವರೆಗೂ ಸಿಗದಿರುವುದು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರಕ್ಷಕ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆಯಾದರೂ