ಶಿವರಾತ್ರಿ ಜಾಗರಣೆ, ಕಾರ್ಯಕ್ರಮಗಳ ಆಚರಣೆ, ಪ್ರಸಾದ ವಿತರಣೆ
ಚನ್ನಪಟ್ಟಣ:ಫೆ/೨೨/೨೦/ಶನಿವಾರ.ಶಿವರಾತ್ರಿ ಹಬ್ಬದ ಪ್ರಯುಕ್ತ ಬಹುತೇಕ ಶಿವನ ದೇವಾಲಯಗಳಲ್ಲಿ ಭಕ್ತಾಧಿಗಳು ಜಾಗರಣೆ ಮಾಡಿದರು.ಜಾಗರಣೆಯ ನಿಮಿತ್ತ ದೇವರ ನಾಮ, ಭಜನೆ, ನೃತ್ಯ ಕಾರ್ಯಕ್ರಮಗಳನ್ನು ದೇವಾಲಯಗಳ ಸಮಿತಿಯವರು ಏರ್ಪಡಿಸಿದ್ದರು.ಕೋಟೆಯಲ್ಲಿರುವ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯದಲ್ಲಿ ಎರಡು ದಿನದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಮೊದಲ ದಿನ ಪೂಜಾ ವಿಧಿವಿಧಾನಗಳ
ನಗರದೇವತೆ ಕೊಲ್ಲಾಪುರದಮ್ಮನಿಗೆ ವಿಶೇಷ ಅಲಂಕಾರ
ಚನ್ನಪಟ್ಟಣ:ಫೆ/೨೨/೨೦/ಶನಿವಾರ.ನಗರ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿ ಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ದೇವಾಲಯದ ಪ್ರಾಂಗಣ, ಗರ್ಭಗುಡಿಗೆ ಹೂವಿನ ಅಲಂಕಾರ, ಹೊರಾಂಗಣದಲ್ಲಿ ಬೆಳಕಿನ (ಲೈಟಿಂಗ್ಸ್) ಅಲಂಕಾರ ಮಾಡಿದ್ದು ವಿಗ್ರಹಕ್ಕೆ ಹೂವಿನ ಅಲಂಕಾರದ ಜೊತೆಗೆ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು ಭಕ್ತಾಧಿಗಳು ಭಕ್ತಿ ಭ
ಸರಳ ಸಜ್ಜನ, ಹೃದಯವಂತ ವೇದಮೂರ್ತಿ ಗೆ ಶುಭಾಶಯಗಳ ಸುರಿಮಳೆ
ಚನ್ನಪಟ್ಟಣ:ಫೆ/೨೨/೨೦/ಶನಿವಾರ.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ಫಾರ್ಮಾಸಿಸ್ಟ್ ಆಗಿ ಪ್ರಾಮಾಣಿಕ ಹಾಗೂ ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ವೇದಮೂರ್ತಿ ಯವರಿಗೆ ತಾಲ್ಲೂಕಿನ ಅನೇಕ ಸಂಘಸಂಸ್ಥೆಗಳ ಪದಾಧಿಕಾರಿಗಳು ತಮ್ಮದೇ ರೀತಿಯಲ್ಲಿ ಜನುಮದಿನ ಆಚರಿಸುವ ಮೂಲಕ ಶುಭಾಶಯಗಳನ್ನು ಹೇಳಿದ್ದಾರೆ.ಮುಂಜಾನೆ ಕೂಗುವ ಕೋಳಿ ಸ್ಥಳೀಯರನ್ನು ಮಾತ್ರ ಎಚ್ಚರಿಸಿದರೇ ವೇದಮೂರ್ತಿ ಯವರು ತಮ್ಮ ಮೊಬೈಲ
ಚನ್ನಪಟ್ಟಣ ದಲ್ಲಿ ಪಂಚಲಿಂಗ, ಶಿವರಾತ್ರಿ ಯಂದು ದರ್ಶಿಸಿ ಪುಣ್ಯವಂತರಾಗಿ
ಚನ್ನಪಟ್ಟಣ:ಫೆ/೨೧/೨೦/ಶುಕ್ರವಾರ.ಮಹಾಶಿವರಾತ್ರಿ ಹಬ್ಬ ಭಕ್ತಿ ಭಾವಗಳ, ವಿಜೃಂಭಣೆಯ ಹಬ್ಬ, ಇಡೀ ದೇಶದಲ್ಲಿ ಹಿಂದೂಬಾಂಧವರು ಆಚರಿಸುವ ಈ ಹಬ್ಬ ಲಿಂಗ ದ ರೂಪದ ಶಿವನ ಆಲಯಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.ಕರ್ನಾಟಕದ ತಲಕಾಡು ಪಂಚಲಿಂಗ ಸೇರಿದಂತೆ ನಾಡಿನ ಉದ್ದಗಲಕ್ಕೂ ಶಿವನ ಶಿವರಾತ್ರಿ ಜಾಗರಣೆಯನ್ನು ಹಮ್ಮಿಕೊಂಡು ಆರಾಧಿಸುತ್ತಾರೆ.ಚನ್ನಪಟ್ಟಣ ನಗರ ಮತ್ತು ಕೂಡ್ಲೂರು ಗ್ರಾಮದಲ್ಲಿ
ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ
ಚನ್ನಪಟ್ಟಣ:ಫೆ/೧೮/೨೦/ಮಂಗಳವಾರ.ನಗರದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ವತಿಯಿಂದ ೨೧ ರ ಶುಕ್ರವಾರ ಮಹಾ ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಟ್ರಸ್ಟ್ ನ ಅಧ್ಯಕ್ಷ ರಾಂಪುರ ರಾಜಣ್ಣ ತಿಳಿಸಿದರು.ಅವರು ಇಂದು ದೇವಾಲಯದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.
ಚನ್ನಪಟ್ಟಣ:ಫೆ/೧೭/೨೦/ಸೋಮವಾರ.ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆಯು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಣ್ಣ ನೀರಾವರಿ ಇಲಾಖೆಯ ಎ ಇ, ಎಇಇಗೆ ಕರೆ ಮಾಡಿ ಸಭೆಗೆ ಕರೆದ ಅಧ್ಯಕ್ಷರು, ಸಬೂಬು ಹೇಳಿದ್ದಕ್ಕೆ ಕೆಂಡಾಮಂಡಲವಾದರು. ಕೂಡ್ಲೂರು ಗ್ರಾಮದಲ್ಲಿ ನಾವು ಹೇಳಿದ ಕಡೆ ಚೆಕ್ ಡ್ಯಾಂ ಕಟ್ಟದೆ ಬೇರೆ ಕಡೆ ಕಟ್ಟಿ ನೀರು ನಿಂತಿದೆ. ನಾಲ್ಕು ಬಾರಿ ಹೇಳಿದರೂ ಬಗೆಹರಿಸಿಲ್ಲ ಎಂದು ಫೋನ್ನಲ್
ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ
ಚನ್ನಪಟ್ಟಣ:ಫೆ/೧೬/೨೦/ಶನಿವಾರ.ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಟಿವಿ ಮೋಹಕ್ಕೆ ಸಿಲುಕಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಈ ವ್ಯಾಮೋಹದಿಂದ ಹೊರಬರಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ನಗರದ ಸಾತನೂರು ರಸ್ತೆಯಲ್ಲಿರುವ *ದಿವ್ಯಚೇತನ ಇಂಗ್ಲೀಷ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ* ಉದ್ಘಾಟಿಸಿ ಮಾತನಾಡಿದರು.
ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ
ಚನ್ನಪಟ್ಟಣ:ಫೆ/೧೫/೨೦/ಶನಿವಾರ.ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಪದೋನ್ನತಿ ಹೊಂದಲು ಅಣಿಯಾಗುತ್ತಿರುವ ಸಾತನೂರು ರಸ್ತೆಯ ನಗರ ವ್ಯಾಪ್ತಿಯ ರಸ್ತೆಯ ಅವ್ಯವಸ್ಥೆ ಹೇಳತೀರಾದಾಗಿದೆ.ಪುನಿತಾ ವೈನ್ ಸ್ಟೋರ್ ಮತ್ತು ಪೆಟ್ರೋಲ್ ಬಂಕ್ ನಡುವಿನ ರಸ್ತೆಯಲ್ಲಿ ಆಳವಾದ ಕಮರಿ ಬಿದ್ದಿದ್ದು ತಾತ್ಕಾಲಿಕವಾಗಿ ಪ್ರಯಾಣಿಕರು ಒಂದು ಕಡ್ಡಿ ನಿಲ್ಲಿಸಿ ಕೆಂಪು ಬಟ್ಟೆಯೊಂದನ್ನು ಸುತ್ತಿದ್ದಾರೆ.ಇಲ್ಲವಾದರೆ ಅ
ಬೀದಿ ನಾಯಿಗಳ ದಾಳಿಗೊಳಗಾದ ಯುವಕ
ಚನ್ನಪಟ್ಟಣ:ಫೆ/೧೫/೨೦/ಶನಿವಾರ.ನಗರದ ಕನಕನಗರದ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.ಮತ್ತಿಕೆರೆ ಗ್ರಾಮ ದವರಾದ ಈತ ಹೋಟೆಲ್ ಒಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದು ಇವನು ಕೆಲಸ ಮುಗಿಸಿ ಮನೆಗೆ ಹೋಗು ವಾಗ ಈ ಘಟನೆ ನಡೆದಿದೆ.೧೦ ರಿಂದ ೧೫ ಸಂಖ್ಯೆಯ ನಾಯಿಗಳಿದ್ದ ಗುಂಪು ಹಠಕಾ
ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ
ಚನ್ನಪಟ್ಟಣ: ನಗರದ ಸಾತನೂರು ವೃತ್ತ ದ ಬಳಿಯ ಮದೀನಾ ಚೌಕ ರಸ್ತೆಯಲ್ಲಿ *ಕೆಎ ೦೪ ಜಿ 178* ನೋಂದಣಿ ಸಂಖ್ಯೆಯ ಸರ್ಕಾರಿ ಒಡೆತನದ ಮಹೀಂದ್ರ ಜೀಪ್ ವಾಹನವು ಧೂಳು ತಿನ್ನುತ್ತಾ ತಿಂಗಳುಗಳಿಂದ ನಿಂತಿದೆ.ತಾಲ್ಲೂಕಿನ ಕೆಲವು ಇಲಾಖೆಗಳ ಅಧಿಕಾರಿಗಳಿಗೆ ವಾಹನವೇ ಇಲ್ಲ, ಕೆಲವು ಇಲಾಖೆಗಳಲ್ಲಿ ಇದ್ದೂ ರಿಪೇರಿಯಾಗದೆ ಇರುವ ವಾಹನಗಳು ಉಂಟು. ಇಂತಹ ಸಮಯದಲ್ಲಿ ಲಕ್ಷಾಂತರ ರೂಪಾಯಿಗಳ ಸರ್ಕಾರಿ ವಾಹನ ಧೂಳು ತಿನ್ನುತ್ತಿರುವುದು ಎಷ್ಟು ಸರಿ. ಮೇಲ್ನೋಟಕ್ಕೆ ಸುಸ್ಥಿತಿಯಲ್ಲಿರುವ