Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ನಡುವೆಯೂ ವಿಜೃಂಭಣೆಯಿಂದ ಜರುಗಿದ ಗೌರಿ ಗಣೇಶ ಹಬ್ಬ
ಕೊರೊನಾ ನಡುವೆಯೂ ವಿಜೃಂಭಣೆಯಿಂದ ಜರುಗಿದ ಗೌರಿ ಗಣೇಶ ಹಬ್ಬ

ಚನ್ನಪಟ್ಟಣ:ಆ/22/20/ಶನಿವಾರ. ಕೊರೊನಾ ನಡುವೆಯು ತಾಲ್ಲೂಕಿನಾದ್ಯಂತ ಗೌರಿಗಣೇಶನ ಹಬ್ಬವು ವಿಜೃಂಭಣೆಯಿಂದ ಜರುಗಿತು.ಸಾರ್ವಜನಿಕವಾಗಿ ಗೌರಿಗಣೇಶನನ್ನು ಕೂರಿಸುವುದು ಕಡಿಮೆಯಾಗಿದ್ದು ಹೊರತುಪಡಿಸಿದರೆ, ಮನೆಗಳಲ್ಲಿ ಕೂರಿಸಿ ಪೂಜೆ ಪುನಸ್ಕಾರಗಳಲ್ಲಿ ಯಾವ ಭಕ್ತರು ಸಹ ರಾಜಿ‌ ಮಾಡಿಕೊಳ್ಳದೆ, ಗಗನಕ್ಕೇರಿದ ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳ ದರವನ್ನು ಲೆಕ್ಕಿಸದೆ ಖರೀದಿಸಿ ತಮ

ಗೌರಿ ಗಣೇಶನಿಗೆ ವಿಘ್ನವಾದ ಕೊರೊನಾ. ಸರಳಾಚರಣೆ
ಗೌರಿ ಗಣೇಶನಿಗೆ ವಿಘ್ನವಾದ ಕೊರೊನಾ. ಸರಳಾಚರಣೆ

ಚನ್ನಪಟ್ಟಣ:ಆ/21/20/ಶುಕ್ರವಾರ. ಅದ್ದೂರಿ ಆಚರಣೆಗೆ ಹೆಸರಾದ ಹಬ್ಬ ಗೌರಿ ಗಣೇಶನ ಹಬ್ಬ. ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸೇರಿಸುವ ಸಲುವಾಗಿ  ಬಾಲಗಂಗಾಧರ ತಿಲಕರು ಹುಟ್ಟು ಹಾಕಿದ ಗೌರಿಗಣೇಶ ಹಬ್ಬವೂ ವರ್ಷ ವರ್ಷವೂ ಭಕ್ತಿಯ ಜೊತೆಗೆ ಆಡಂಬರವಾಗಿ, ಅದ್ದೂರಿಯಾಗಿ ಆಚರಣೆಯಾಗುತ್ತಾ ಬಂದಿದೆ. ಆದರೆ ಕೊರೊನಾ ಹಬ್ಬಿರುವುದರಿಂದ ಹಬ್ಬ ವು ಕಳೆ ಕಳೆದುಕೊಂಡಿದ್ದು ಭಕ್ತಾಧಿಗಳು,  ವ್ಯಾಪಾರಿಗ

ನಗರದ ಕಸವೆಲ್ಲಾ ಖಾಲಿ ನಿವೇಶನಗಳಲ್ಲಿ, ನಿವೇಶನಗಳ ಮಾಲೀಕರ ಮೇಲೆ ಕ್ರಮಕೈಗೊಂಡರೆ ಪರಿಹಾರ ಸಾಧ್ಯ
ನಗರದ ಕಸವೆಲ್ಲಾ ಖಾಲಿ ನಿವೇಶನಗಳಲ್ಲಿ, ನಿವೇಶನಗಳ ಮಾಲೀಕರ ಮೇಲೆ ಕ್ರಮಕೈಗೊಂಡರೆ ಪರಿಹಾರ ಸಾಧ್ಯ

ಚನ್ನಪಟ್ಟಣ:ಆ/20/20/ಗುರುವಾರ. ನಗರವೆಲ್ಲವೂ ಕಸದ ರಾಶಿಯಿಂದ ತುಂಬಿಹೋಗುತ್ತಿದ್ದು, ಗೊಂಬೆ (ಬೊಂಬೆ) ನಗರಿ ಎಂಬ ಹಿರಿಮೆಗೆ ಪಾತ್ರವಾಗಿದ್ದ ಚನ್ನಪಟ್ಟಣ ನಗರ ಗಬ್ಬು ನಗರವಾಗಿ, ಅನಾರೋಗ್ಯ ಪೀಡಿತರ ನಗರವಾಗಿ, ರೂಪುಗೊಳ್ಳುತ್ತಿರುವುದು ಚನ್ನಪಟ್ಟಣಕ್ಕೆ ಇದ್ದ ಹಿರಿಮೆಯ ಎಲ್ಲಾ ರೆಕ್ಕೆಗಳನ್ನು ಕತ್ತರಿಸಿ ಹಾಕಿದಂತಾಗಿದೆ. ಕಸದ ರಾಶಿ ಹೀಗೆ ಮುಂದುವರೆದರೆ, ಈ ಅಪಾತ್ರಕ್ಕೆ ಗುರಿಯಾದ ನಗರಗಳಲ್ಲಿ ರಾ

ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ತಾಲ್ಲೂಕು ಕಾಂಗ್ರೆಸ್ ಆರೋಪ
ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ತಾಲ್ಲೂಕು ಕಾಂಗ್ರೆಸ್ ಆರೋಪ

ಚನ್ನಪಟ್ಟಣ:ಆ/20/20/ಗುರುವಾರ. ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ, ಸುಳ್ಳನ್ನೇ ನೂರು ಬಾರಿ ಹೇಳಿ ಅದನ್ನೇ ನಿಜ ಎಂದು ನಂಬಿಸುವ ಮೂರ್ಖ ಸರ್ಕಾರ ಎಂದು ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ ಸಿ ವೀರೇಗೌಡ ಆರೋಪಿಸಿದರು. ಅವರು ಇಂದು ನಗರದ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ ದಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಿ, ನಂತರ ತಾಲ್ಲೂಕು ಕಛೇರಿಯ ಮುಂ

ರಾಮನಗರ ಜಿಲ್ಲೆಯ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ. ಜಿಲ್ಲಾ ಸಮನ್ವಯಾಧಿಕಾರಿ ಎಂ ಮಹೇಶ್
ರಾಮನಗರ ಜಿಲ್ಲೆಯ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ. ಜಿಲ್ಲಾ ಸಮನ್ವಯಾಧಿಕಾರಿ ಎಂ ಮಹೇಶ್

ರಾಮನಗರ:ಆ/19/20/ಬುಧವಾರ. ರಾಮನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ. ಆರ್. ಅಂಬೇಡ್ಕರ್/ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ 6 ನೇತರಗತಿ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ

ನಗರದ ಕಸದಲ್ಲಿ ನಾಯಿಗಳ ಅಲೆದಾಟ, ಕೋವಿಡ್ ನೆಪದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ. ಪ್ರಾಣಹಾನಿ, ಅನಾರೋಗ್ಯ ಕಟ್ಟಿಟ್ಟಬುತ್ತಿ
ನಗರದ ಕಸದಲ್ಲಿ ನಾಯಿಗಳ ಅಲೆದಾಟ, ಕೋವಿಡ್ ನೆಪದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ. ಪ್ರಾಣಹಾನಿ, ಅನಾರೋಗ್ಯ ಕಟ್ಟಿಟ್ಟಬುತ್ತಿ

ಚನ್ನಪಟ್ಟಣ:ಆ/19/20/ಬುಧವಾರ. ನಗರದ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ. ಕಸ ಹಾಕುವುದಕ್ಕೆ ನಿಗದಿತ ಜಾಗವೇ ಇಲ್ಲ. ಅಲ್ಲೊಂದು ಇಲ್ಲೊಂದು ಜಾಗ ಇದ್ದರೂ ಸಹ ನಗರಸಭೆಯ ಕಾರ್ಮಿಕರು ಕಸ ಎತ್ತುವ ಮೊದಲೇ ಅರ್ಧ ರಸ್ತೆಗೆ ಬಂದಿರುತ್ತದೆ. ಎಂದಿಗಿಂತಲೂ ಹೆಚ್ಚಾಗಿರುವ ನಾಯಿಗಳ ಹಿಂಡು ಕಸದ ರಾಶಿಯಲ್ಲಿ ಆಹಾರವನ್ನು ಅರಸುತ್ತಾ ಕಚ್ಚಾಡುತ್ತಿವೆ. ಈಗಾಗಲೇ ಹಲವಾರು ಕಡೆ ನಾಯಿ

ನಗರಕ್ಕೆ ಧಕ್ಕೆ ತರುತ್ತಿರುವ ನಗರೋತ್ಥಾನ ಯೋಜನೆ. ಕೈಚೆಲ್ಲಿ ಕುಳಿತ ನಗರಸಭೆ
ನಗರಕ್ಕೆ ಧಕ್ಕೆ ತರುತ್ತಿರುವ ನಗರೋತ್ಥಾನ ಯೋಜನೆ. ಕೈಚೆಲ್ಲಿ ಕುಳಿತ ನಗರಸಭೆ

ಚನ್ನಪಟ್ಟಣ:ಆ/18/20/ಮಂಗಳವಾರ.ಹಿರಿಯ ಪತ್ರಕರ್ತ ಸು ತ ರಾಮೇಗೌಡನಗರೋತ್ಥಾನ ಎಂಬ ಪದದ ಅರ್ಥ, ನಗರವನ್ನು ಹಲವು ಹತ್ತು ರೀತಿಯಲ್ಲಿ ಉನ್ನತೀಕರಿಸುವುದು ಎಂದು. ಆದರೆ ಈ ಯೋಜನೆಯು ನಗರದ ಜನರ ಆರೋಗ್ಯ ಕೆಡಿಸುತ್ತಿದೆ, ಅಲ್ಲಿನ

ನರೇಗಾ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ತಾಲ್ಲೂಕಿನ ಐವರು ಅಧಿಕಾರಿಗಳಿಗೆ ಜಿಲ್ಲಾಮಟ್ಟದ  ಸೇವಾ ಪ್ರಶಸ್ತಿ
ನರೇಗಾ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ತಾಲ್ಲೂಕಿನ ಐವರು ಅಧಿಕಾರಿಗಳಿಗೆ ಜಿಲ್ಲಾಮಟ್ಟದ ಸೇವಾ ಪ್ರಶಸ್ತಿ

ಚನ್ನಪಟ್ಟಣ:ಆ/18/20/ಮಂಗಳವಾರ. ತಾಲ್ಲೂಕು ಪಂಚಾಯಿತಿ ಯ ಹಾಲಿ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಮಾಜಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಆರ್.ವಿವೇಕ್, ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಜೆ.ಕಾವ್ಯ, ಎ.ಎಂ.ಪ್ರಶಾಂತ್ ಹಾಗೂ ಬಿಟಿಎಫ್ ಸಿ.ಪ್ರಸನ್ನ  ಪ್ರಶಸ್ತಿಗೆ  ಭಾಜನರಾಗಿದ್ದು, ರಾಮ

ದೇಶ ಭಕ್ತಿ ಎಂಬುದು ನಿರಂತರವಾಗಿರಬೇಕು ವಕೀಲ ಶಿವಶಂಕರ್
ದೇಶ ಭಕ್ತಿ ಎಂಬುದು ನಿರಂತರವಾಗಿರಬೇಕು ವಕೀಲ ಶಿವಶಂಕರ್

ಚನ್ನಪಟ್ಟಣ:ಆ/15/20/ಶನಿವಾರ. ದೇಶ ಭಕ್ತಿ ಎಂಬುದು ಪ್ರತಿಯೊಬ್ಬ ಪ್ರಜೆಯಲ್ಲೂ ನಿರಂತರವಾಗಿರಬೇಕು, ಆಗಲೇ ನಮಗೆ ಸ್ವತಂತ್ರ ತಂದುಕೊಟ್ಟಂತಹ ಮಹನೀಯರಿಗೆ ನಾವು ಕೃತಘ್ನತೆ ಸಲ್ಲಿಸಲು ಸಾಧ್ಯ ಎಂದು ವಕೀಲ ಶಿವಶಂಕರ್ ತಿಳಿಸಿದರು.ಅವರು ಇಂದು ಸ್ನೇಹ ಸಿಂಚನ ಕುಟುಂಬದ ವತಿಯಿಂದ ಪ್ರಪ್ರಥಮ ಬಾರಿಗೆ ನಗರದ ಪುಷ್ಪರತನ್ ಕಾಂಪ್ಲೆಕ್ಸ್ ನಲ್ಲಿ  ಹಮ್ಮಿಕೊಂಡಿದ್ದ ಹೆಮ್ಮೆಯ ರಾಷ್ಟ್ರೀ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಒನ್ ಭೂಮಿ ಫೌಂಡೇಶನ್ ವತಿಯಿಂದ ಗಿಡಗಳನ್ನು ನೆಡಲಾಯಿತು
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಒನ್ ಭೂಮಿ ಫೌಂಡೇಶನ್ ವತಿಯಿಂದ ಗಿಡಗಳನ್ನು ನೆಡಲಾಯಿತು

ಚನ್ನಪಟ್ಟಣ:ಆ/15/20/ಶನಿವಾರ. ನಗರದ ಒನ್ ಭೂಮಿ ಫೌಂಡೇಶನ್ ವತಿಯಿಂದ ಇಂದು ಹೆದ್ದಾರಿ ಹಾಗೂ ಶೆಟ್ಟಿಹಳ್ಳಿ ಕೆರೆಯ ನಡುವಣ ಕೆಪಿಟಿಸಿಎಲ್ ನ ರಕ್ಷಣಾ ಗೋಡೆಯ ಬಳಿ ಗಿಡಗಳನ್ನು ನೆಡುವ ಮೂಲಕ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.ಈ ವೇಳೆ ಮಾತನಾಡಿದ ಒನ್ ಭೂಮಿ ಫೌಂಡೇಶನ್ ನ ಯುವ ಉತ್ಸಾಹಿಗಳು ನಾವು ಪೋಟೋ ಮತ್ತು ಪ್ರಚಾರಕ್ಕಾಗಿ ಗಿಡಗಳನ್ನ

Top Stories »  



Top ↑