Tel: 7676775624 | Mail: info@yellowandred.in

Language: EN KAN

    Follow us :


*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*
*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*

ರಾಮನಗರ:ಫೆ/೧೩/೨೦/ಗುರುವಾರ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಭಾಪುರ ಬಳಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗುತ್ತಿದ್ದ ಗೋವುಗಳನ್ನು  ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ರಕ್ಷಿಸಿ ಪೋಲಿಸರಿಗೆ ಒಪ್ಪಿಸಿದ್ದಾರೆ.ಅಕ್ರಮ ಗೋವು ಸಾಗಣೆ ಮಾಹಿತಿ ಪಡೆದ ವೇದಿಕೆಯ ಜಿಲ್ಲಾಧ್ಯಕ್ಷರಾದ ಗಜೇಂದ್ರ ಸಿಂಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಆರ್, ಜಿಲ್ಲಾ ಕಾರ್ಯದರ್ಶಿ ಅರುಣ್ ಸಿಂಗ್

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ
ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರು ರಾಮನಗರದ ಕೆಂಪೇಗೌಡ ವೃತ್ತದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಎಂಟರ್ ಪ್ರೈಸಸ್ ಎಂಟರ್ ಪ್ರೈಸಸ್ ಮಳಿಗೆಯನ್ನು ತೆರೆದಿದ್ದಾರೆ. ಈ ಮಳಿಗೆಯಲ್ಲಿ ಅವರು ರಚಿಸಿರುವ ವಿವಿಧ ಕಲಾಕೃತಿಗಳು ಸಿಗಲಿವೆ. ಜೊತೆಗೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಸ್ತುಗಳು ದೊರೆಯಲಿವೆ.

ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ
ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ

ಮಾಜದಲ್ಲಿಂದು ಸ್ವಾರ್ಥ  ಮೇರೆ ಮೀರಿದೆ. ನಾಗರಿಕತೆ ಮರೆಯಾಗಿ ಸದಾಚಾರ ಸಂಸ್ಕೃತಿ ನೀತಿ ನಡವಳಿಕೆಗಳು ಮಾಯವಾಗಿವೆ. ಮನುಷ್ಯತ್ವ ಇಲ್ಲವಾಗಿ ಮೃಗತ್ವ ವಿಜೃಂಭಿಸುತ್ತಿದೆ, ಸಜ್ಜನರಿಗಿಂತ ದುರ್ಜನರು ಮೆರೆಯುತ್ತಿದ್ದಾರೆ,.ಎಲ್ಲರಿಗಾಗಿ ನಾನು ಎಂಬ ಭಾವ ಕೊನೆಯಾಗಿ ನನಗಾಗಿ ನಾನು ಎಂಬ ಮಂತ್ರವೇ ಮೇಲಾಗಿದೆ. ಒಟ್ಟಾರೆ ಮನುಷ್ಯತ್ವವೇ ಮರೆಯಾಗಿದೆ.

*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*
*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*

ಚನ್ನಪಟ್ಟಣ:ಫೆ/೧೩/೨೦/ಗುರುವಾರ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಫೆಬ್ರವರಿ ೧೫ ರ ಶನಿವಾರ ಮಧ್ಯಾಹ್ನ ೦೧:೩೦ ಕ್ಕೆ ಕಾಲೇಜಿನ ಎಜುಸ್ಯಾಟ್ ಕೊಠಡಿಯಲ್ಲಿ ಕರೆಯಲಾಗಿದ್ದು, ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಲಿದ್ದಾರೆ.ಸಭೆಯಲ್ಲಿ ಮುಖ್ಯವಾಗಿ ೨೦೧೯/೨೦ ರ ಸಾಲಿನ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ, ಕಾಲೇಜಿನ ಸರ್ವಾಂಗೀಣ ಬೆಳವಣಿಗೆ ಬಗ್ಗೆ ವಿವರವಾಗಿ ಚರ್ಚಿಸುವ ಕಾರ್ಯಸೂಚಿಯನ್ನು ಹಮ್ಮಿ

*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

*ತಾಲೂಕಿನಾದ್ಯಂತ ಹದಿನೆಂಟು ಮಂದಿ ಗೋಮಾಳ ಒತ್ತುವರಿದಾರರ ವಿರುದ್ದ ದೂರು ದಾಖಲಿಸಿದ ತಹಶಿಲ್ದಾರ್*
*ತಾಲೂಕಿನಾದ್ಯಂತ ಹದಿನೆಂಟು ಮಂದಿ ಗೋಮಾಳ ಒತ್ತುವರಿದಾರರ ವಿರುದ್ದ ದೂರು ದಾಖಲಿಸಿದ ತಹಶಿಲ್ದಾರ್*

ಚನ್ನಪಟ್ಟಣ:ಫೆ/೧೦/೨೦೨೦/ಸೋಮವಾರ.ತಾಲ್ಲೂಕಿನ ಹಲವಾರು ಕಡೆ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ಸರ್ಕಾರಿ ಗೋಮಾಳವನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಹದಿನೆಂಟು ಮಂದಿಯ ವಿರುದ್ದ ತಹಶಿಲ್ದಾರ್ ಸುದರ್ಶನ್ ಅವರು ಶುಕ್ರವಾರ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ತಾಲ್ಲೂಕಿನ ಮೆಣಸಿಗನಹಳ್ಳಿ ಗ್ರಾಮದ ಪುನೀತ್ ಕುಮಾರ್‌ ಎಂಬುವವರು ತಾಲ್ಲೂಕು ಕಛೇರಿಯಲ್ಲಿ ತಮ್ಮ ಜಮೀನಿನ ಸರ್ವೇ ನಂಬರ್

ಅದ್ದೂರಿಯಾಗಿ ಜರುಗಿದ ಲಕ್ಷ್ಮಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ
ಅದ್ದೂರಿಯಾಗಿ ಜರುಗಿದ ಲಕ್ಷ್ಮಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ

ಚನ್ನಪಟ್ಟಣ: ನಗರದ ಇತಿಹಾಸ ಪ್ರಸಿದ್ಧ ಮಂಡಿಪೇಟೆಯ ಗರುಡಗಂಭ ದ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಯ ಬ್ರಹ್ಮ ರಥೋತ್ಸವ ವು ಇಂದು ವಿಜೃಂಭಣೆಯಿಂದ ನೆರವೇರಿತು.ಬ್ರಾಹ್ಮಿ ಮುಹೂರ್ತದ ಸುಪ್ರಭಾತದೊಂದಿಗೆ ಪ್ರಾರಂಭಗೊಂಡ ಪೂಜೆಯು ವೇದ ಪಾರಾಯಣ ನೇತ್ರೋನ್ಮಿಲನ, ಉಪಯುಕ್ತ ಶಾಂತಿ ಹೋಮಗಳು, ಗ್ರಾಮಬಲಿ, ರಥಾಂಗ ಹೋಮ, ಶಾತ್ತುಮೊರೈ, ಯಾತ್ರಾದಾನ, ಪೂರ್ಣಾವಧಿ

ನಾಳೆ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ
ನಾಳೆ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ

ಚನ್ನಪಟ್ಟಣ: ನಗರದ ಇತಿಹಾಸ ಪ್ರಸಿದ್ಧ ಮಂಡಿಪೇಟೆ ಯ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವವು ನಾಳೆ ಅಂದರೆ ೦೯ ನೇ ತಾರೀಖು ಭಾನುವಾರ ಬೆಳಿಗ್ಗೆ  ಜರುಗಲಿದೆ ಎಂದು ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಕಲ್ಯಾಣ ಮಂಟಪ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ತಿಳಿಸಿದರು.ಇಂದು ಬೆಳಿಗ್ಗೆ ಅಂಕುರಾರ್ಪಣೆ, ಗುರು ಪ್ರಾರ್ಥನೆ ಆದಿಯಾಗಿ ಮಹಾ ಮಗಳಾರತಿ ನಡೆಯಿತು, ದೇವಾಲಯದ ಎರಡು

ರಸ್ತೆ ಅಪಘಾತ ಓರ್ವ ಸಾವು
ರಸ್ತೆ ಅಪಘಾತ ಓರ್ವ ಸಾವು

ಚನ್ನಪಟ್ಟಣ: ತಾಲ್ಲೂಕಿನ ಮೊಗಳ್ಳಿ ಬಳಿ ಫೀಡ್ಸ್ ತುಂಬಿದ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.ಅಕ್ಕೂರು ಗ್ರಾಮದ ಸುಮಾರು ೩೦-೩೫ ವಯಸ್ಸಿನ ಶಿವನಂಜೇಗೌಡ ಮೃತನಾಗಿದ್ದು ಅಕ್ಕೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮೃತ ಶಿ

ಬೀದಿ ಕಾಮಣ್ಣರ ಮೇಲೆ ಹದ್ದಿನ ಕಣ್ಣಿಡಲು ಸಜ್ಜಾಗಿದೆ ಓಬವ್ವ ಪಡೆ
ಬೀದಿ ಕಾಮಣ್ಣರ ಮೇಲೆ ಹದ್ದಿನ ಕಣ್ಣಿಡಲು ಸಜ್ಜಾಗಿದೆ ಓಬವ್ವ ಪಡೆ

ರಾಮನಗರ: ಬೀದಿಬದಿ, ಶಾಲಾಕಾಲೇಜು ಮತ್ತಿತರೆಡೆ ನಿಂತು ಹುಡುಗಿಯರನ್ನು ಚುಡಾಯಿಸುವ ಬೀದಿ ಕಾಮಣ್ಣ ರನ್ನು ಎಡೆಮುರಿ ಕಟ್ಟಲು ಜಿಲ್ಲೆಯಲ್ಲಿ ಸಜ್ಜಾಗಿದೆ *ಓಬವ್ವ ಪಡೆ* ಎಂಬ ಮಹಿಳಾ ಪೋಲಿಸ್ ಪಡೆ.ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವ ಜೊತೆಗೆ ಅವರಿಗೆ ಸೂಕ್ತ ರಕ್ಷಣೆ ಒದಗಿಸುವ ಸಲುವಾಗಿ ಜಿಲ್ಲೆಯ ಪೋಲೀಸರು *,ಓಬವ್ವ ಪಡೆ* ರಚಿಸಿಕೊಂಡಿದ್ದು, ಈಗಾಗಲೇ ಈ

Top Stories »  



Top ↑