Tel: 7676775624 | Mail: info@yellowandred.in

Language: EN KAN

    Follow us :


ಸ್ವಾತಂತ್ರ್ಯ ಬಂದು 74 ವರ್ಷವಾದರೂ ಸಮಾನತೆ ಸಾಧಿಸಲಾಗಿಲ್ಲ. ತಹಶಿಲ್ದಾರ್ ನಾಗೇಶ್
ಸ್ವಾತಂತ್ರ್ಯ ಬಂದು 74 ವರ್ಷವಾದರೂ ಸಮಾನತೆ ಸಾಧಿಸಲಾಗಿಲ್ಲ. ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಆ/15/20/ಶನಿವಾರ. ಸ್ವಾತಂತ್ರ್ಯ ಬಂದು ಇಂದಿಗೆ 74 ವರ್ಷ ಕಳೆದರೂ ದೇಶದಲ್ಲಿ ನಾವು ಸಮಾನತೆ ಸಾಧಿಸಲಾಗಿಲ್ಲ. ಅಸಮಾನತೆ ನಮ್ಮಲ್ಲಿ ತಾಂಡವಾಡುತ್ತಿದೆ. ಸಮಾನತೆ ಸಾಧಿಸಲು ಯುವಶಕ್ತಿ ಪಣ ತೊಡಬೇಕು, ಎಂದು ತಾಲ್ಲೂಕಿನ ದಂಡಾಧಿಕಾರಿ ನಾಗೇಶ್ ಅಭಿಪ್ರಾಯ ಪಟ್ಟರು.ಅವರು ಇಂದು ನಗರದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ಕಿವಿಯೋಲೆ ದೋಚಿದ್ದ ; ಬೈಕ್‌ಕಳ್ಳನ ಬಂಧನ
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ಕಿವಿಯೋಲೆ ದೋಚಿದ್ದ ; ಬೈಕ್‌ಕಳ್ಳನ ಬಂಧನ

ಚನ್ನಪಟ್ಟಣ:14/20/ಶುಕ್ರವಾರ. ಕಳೆದ ತಿಂಗಳು ಚನ್ನಪಟ್ಟಣ ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತೆಯನ್ನು ಅಪಹರಿಸಿ, ಆಕೆಯನ್ನು ಪ್ರಜ್ಞೆ ತಪ್ಪಿಸಿ, ಲೈಂಗಿಕ ದೌರ್ಜನ್ಯ ಎಸಗಿದ ನಂತರ, ಬಾಲಕಿಯ ಚಿನ್ನದ ಓಲೆ ಕಸಿದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಪುನಿತ್ (30) ಎಂಬುವವನೇ ಬಂಧಿತ ಆರೋಪಿಯಾಗಿದ್ದು, ಈತ ಮದ್

ಪರವಾನಗಿ ಇಲ್ಲದೆ ಮದ್ಯ ಮಾರಾಟ, ಪ್ರಕರಣ ದಾಖಲು
ಪರವಾನಗಿ ಇಲ್ಲದೆ ಮದ್ಯ ಮಾರಾಟ, ಪ್ರಕರಣ ದಾಖಲು

ಚನ್ನಪಟ್ಟಣ:ಆ.14/20/ಶುಕ್ರವಾರ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಲ್ಲೂಕಿನ ಬ್ರಹ್ಮಣಿಪುರ ಗ್ರಾಮದ ರಾಜು ಪ್ರಾವಿಷನ್ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇಲೆ ಪಿಎಸ್‌ಐ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಡುತ್ತಿದ್ದ ಆರೋಪಿ ರಾಜು ಮತ್ತು ಗರುಡಾದ್ರಿ ಬಾರ್ ಮಾಲೀಕನನ್ನು ವಶಕ್ಕ

ಚಾಲನೆಯಲ್ಲಿದ್ದಾಗಲೇ ಪಾರ್ಶ್ವವಾಯು, ಸಮಯ ಪ್ರಜ್ಞೆ ಮೆರೆದ ಚನ್ನಪಟ್ಟಣ ಮೂಲದ ಚಾಲಕ
ಚಾಲನೆಯಲ್ಲಿದ್ದಾಗಲೇ ಪಾರ್ಶ್ವವಾಯು, ಸಮಯ ಪ್ರಜ್ಞೆ ಮೆರೆದ ಚನ್ನಪಟ್ಟಣ ಮೂಲದ ಚಾಲಕ

ಸುಳ್ಯ/ಚನ್ನಪಟ್ಟಣ:ಆ/13/20/ಗುರುವಾರ. ಪುತ್ತೂರು ಡಿಪೋದ ಕೆ.ಎಸ್ ಆರ್.ಟಿ.ಸಿ.ಬಸ್ ( KA21 F0166) ಬೆಳಗ್ಗಿನ ಜಾವ ಪುತ್ತೂರಿನಿಂದ ಮೈಸೂರಿಗೆ ಪ್ರಯಾಣಿಕರನ್ನು ಕೊಂಡೊಯ್ದು ಪುನಃ ಸಂಜೆ ಹಿಂತಿರುಗುವ ವೇಳೆ ಜೋಡುಪಾಲ ಸಮೀಪಿಸುತ್ತಿದ್ದಂತೆ ಬಸ್ ಚಾಲಕ ಸದಾಶಿವ ಎಂಬವರು ಪಾರ್ಶವಾಯು ಬಾಧಿಸಿ ತೀರ್ವ ಅಸೌಖ್ಯಕ್ಕೊಳಗಾದರು. ಬಸ್ ನಲ್ಲಿ ಇದ್ದ ಪ್ರಯಾಣಿಕರ ಜೀವ ಮತ್ತು ಜೀವನವನ್ನು ಗಣನೆಗೆ ತೆಗೆದುಕೊಂ

ರಾಮನಗರ ಅಭಿವೃದ್ಧಿ ಯೋಜನೆಗಳ ಬಗ್ಗೆ ಡಿಸಿಎಂ ಸಮಾಲೋಚನೆ:
ರಾಮನಗರ ಅಭಿವೃದ್ಧಿ ಯೋಜನೆಗಳ ಬಗ್ಗೆ ಡಿಸಿಎಂ ಸಮಾಲೋಚನೆ:

ರಾಮನಗರ:ಆ/13/20/ಗುರುವಾರ. 250 ಬೆಡ್’ಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಕುಡಿಯುವ ನೀರು, ಒಳಚರಂಡಿ ಅಭಿವೃದ್ಧಿ ಬಗ್ಗೆ ಚರ್ಚೆ***ಬೆಂಗಳೂರು: ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಇಲ್ಲಿನ ವಿಕಾಸಸೌಧ ದಲ್ಲಿ ಗುರುವಾರ ಸರಣಿ ಸಭೆಗಳನ್ನು ನಡೆಸಿದ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಅಭಿವೃದ್ಧಿ ಕಾಮಗಾರ

ಕುಡಿಕೆಯಲ್ಲಿ ಟೀ ಕೊಡುವ ಮೂಲಕ ಕುಂಬಾರರ ಬದುಕಿಗೆ ನೆರವಾದ ಕಲ್ಪತರು ಟೀ ಅಂಗಡಿ ಮಾಲೀಕ
ಕುಡಿಕೆಯಲ್ಲಿ ಟೀ ಕೊಡುವ ಮೂಲಕ ಕುಂಬಾರರ ಬದುಕಿಗೆ ನೆರವಾದ ಕಲ್ಪತರು ಟೀ ಅಂಗಡಿ ಮಾಲೀಕ

ಚನ್ನಪಟ್ಟಣ:ಆ/12/20/ಬುಧವಾರ. ಆಧುನಿಕ ಜೀವನಕ್ಕೆ ಕಾಲಿಟ್ಟ ಮನುಜ ದಿನೆದಿನೇ ಉತ್ತಮ ಆರೋಗ್ಯಕ್ಕೆಂದೇ ಬಳಸುತ್ತಿದ್ದ ಮಣ್ಣಿನ ಮಡಿಕೆಗಳನ್ನು ಬದಿಗೊತ್ತಿ, ಸ್ಟೀಲ್, ಪ್ಲಾಸ್ಟಿಕ್ ಗೆ ಒಗ್ಗಿಕೊಂಡು ತನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ, ಜೊತೆಗೆ ತಲತಲಾಂತರಿಂದ ಕುಲ ಕಸುಬನ್ನೇ ತನ್ನ ಜೀವನಕ್ಕಾಗಿ ರೂಪಿಸಿಕೊಂಡು ಬರುತ್ತಿದ್ದ, ಅನೇಕ ಕುಟುಂಬಗಳು ಬೀದಿಗೆ ಬರುವಂತಾಯಿತು. ಕೊರೊನಾ ಸಂದರ್ಭದಲ

ಕಾಂಗೈ ಜೆಡಿಎಸ್ ನ ಅತೃಪ್ತರನ್ನು ಸೆಳೆಯಲು ಸಿಪಿವೈ ಸಂಚು !
ಕಾಂಗೈ ಜೆಡಿಎಸ್ ನ ಅತೃಪ್ತರನ್ನು ಸೆಳೆಯಲು ಸಿಪಿವೈ ಸಂಚು !

ಬಯಲುಸೀಮೆ ಸಂಪಾದಕ ಸು ತ ರಾಮೇಗೌಡಚನ್ನಪಟ್ಟಣ:ಆ/11/20/ಮಂಗಳವಾರ. ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ, ಹಾಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಪಿ ಯೋಗೇಶ್ವರ್‌ಗೆ ಎರಡು ಮುಖವಿದೆ. ಬಾಹ್ಯವಾಗಿ ತೋರಿಸುವುದೇ ಒಂದು ಮುಖ, ಆಂತರಿಕವಾಗಿ ನಡೆಯುವುದೇ ಮತ್ತೊಂದು ಮುಖ.ಈಗಾಗಲೇ ಆ ರೀತಿಯಲ್ಲಿ ಪ್ರಯೋಗ ಮಾಡಿ ಸಾಕಷ್ಟು ಪಳ

ಕಾರ್ಮಿಕರ ಸುರಕ್ಷತೆಗೆ ಒತ್ತು ನೀಡಿ: ಸಚಿವ ಜಗದೀಶ್‌ ಶೆಟ್ಟರ್‌
ಕಾರ್ಮಿಕರ ಸುರಕ್ಷತೆಗೆ ಒತ್ತು ನೀಡಿ: ಸಚಿವ ಜಗದೀಶ್‌ ಶೆಟ್ಟರ್‌

ರಾಮನಗರ:ಆ/08/20/ಶನಿವಾರ. ಕರೋನಾ ಸೋಂಕಿನಿಂದ ಕಾರ್ಮಿಕರಿಗೆ ಹೆಚ್ಚಿನ ರಕ್ಷಣೆ ನೀಡುವ ಮೂಲಕ ಅವರುಗಳ ಹಿತಕಾಯುವಂತೆ ಬೃಹತ್‌ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಹೇಳಿದರು. ಅವರು ಇಂದು ಬಿಡದಿಯ ಕೋಕೊ ಕೋಲಾ ಫ್ಯಾಕ್ಟರಿಗೆ ಭೇಟಿ ನೀಡಿ ಮಾತನಾಡಿದ ಅವರು, ಕರೋನಾ ಸಾಂಕ್ರಾಮಿಕ ರೋಗ ಎಲ್ಲಾ ಕ್ಷೇತ್ರ ಹಾಗೂ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ದೇಶ

ನಗರದ ಇಡಗುಂಜಿ ಗಣಪತಿ ದೇವಾಲಯದಲ್ಲಿ ಕಳ್ಳತನ, ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಪ್ರಕರಣಗಳು
ನಗರದ ಇಡಗುಂಜಿ ಗಣಪತಿ ದೇವಾಲಯದಲ್ಲಿ ಕಳ್ಳತನ, ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಪ್ರಕರಣಗಳು

ಚನ್ನಪಟ್ಟಣ:ಆ/07/20/ಶುಕ್ರವಾರ. ನಗರದ ಹೃದಯ ಭಾಗದಲ್ಲಿನ, ರಾಷ್ಟ್ರೀಯ ಹೆದ್ದಾರಿ, ಕೆಪಿಟಿಸಿಎಲ್ ಆವರಣದಲ್ಲಿರುವ ಶ್ರೀ ಬಲಮುರಿ ಗಣಪತಿ ದೇವಾಲಯದಲ್ಲಿ ಹಿಂದಿನ ಬಾಗಿಲು, ಗರ್ಭಗುಡಿ ಬಾಗಿಲನ್ನು ಮೀಟಿ ದುಷ್ಕರ್ಮಿಗಳು ನಿನ್ನೆ ರಾತ್ರಿ ದರೋಡೆ ಮಾಡಿದ್ದು ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೇವಾಲಯದ ಹಿಂದಿನ ಎಡಭಾಗದಲ್ಲಿ ಒಂದು ಬಾಗಿಲು ಇದ್ದು ಆ ಬಾಗಿಲನ್ನು ಮೀಟಿ ತ

ಬ್ರಾಹ್ಮಣ ಸೇರಿದಂತೆ 144 ಜಾತಿಗಳಿಗೆ ಶೇಕಡಾ 10 ಮೀಸಲಾತಿ; ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ ಬ್ರಾ ಅ ಮಂ
ಬ್ರಾಹ್ಮಣ ಸೇರಿದಂತೆ 144 ಜಾತಿಗಳಿಗೆ ಶೇಕಡಾ 10 ಮೀಸಲಾತಿ; ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ ಬ್ರಾ ಅ ಮಂ

ಚನ್ನಪಟ್ಟಣ:ಆ/06/20/ಶುಕ್ರವಾರ. ಬ್ರಾಹ್ಮಣ ಜಾತಿ ಸೇರಿದಂತೆ ೧೪೪ ಜಾತಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಮುಖ್ಯಮಂತ್ರಿಗಳು ಜಾರಿಗೆ ತರಲು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಪದಾಧಿಕಾರಿಗಳು ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.ನರದ ಕೋಟೆ ಯಲ್ಲಿರುವ ಶ್ರೀ ರಾಘವೇಂದ್ರ ಮಠ ದ ಸಭಾ ಮಂಟಪದಲ್ಲಿ ಕರ

Top Stories »  



Top ↑