Tel: 7676775624 | Mail: info@yellowandred.in

Language: EN KAN

    Follow us :


ನಾಗವಾರ ಗ್ರಾಮದ ಬಸವರಾಜು ರವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಹಿರಿಯರು
ನಾಗವಾರ ಗ್ರಾಮದ ಬಸವರಾಜು ರವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಹಿರಿಯರು

ಚನ್ನಪಟ್ಟಣ:ನ/12/20/ಮಂಗಳವಾರ.ತಾಲ್ಲೂಕಿನ ನಾಗವಾರ ಗ್ರಾಮದ ಎಲ್ ಬಸವರಾಜು ಅವರು ಇತ್ತೀಚಿಗೆ ನಿಧನರಾದರು. ಅವರಿಗೆ ಇಂದು ಡಿ ಟಿ ರಾಮು ಪ್ರತಿಷ್ಠಾನ ವತಿಯಿಂದ ಅವರ ವಾರಿಗೆಯ ಸ್ನೇಹಿತರು ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.ಶ್ರೀಯುತರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.ಶ್ರೀಯುತರು ಚನ್ನಪಟ್ಟಣ ಎಪಿಎಂಸಿ ಅಧ್ಯಕ್ಷರಾಗಿ, ಟಿಎಪಿಸಿಎಂಎಸ್,

ಚನ್ನಪಟ್ಟಣದಲ್ಲಿ ಅಂತರರಾಜ್ಯ ಕಾರು ಕಳ್ಳರ ಪತ್ತೆ, ಬಂಧನ
ಚನ್ನಪಟ್ಟಣದಲ್ಲಿ ಅಂತರರಾಜ್ಯ ಕಾರು ಕಳ್ಳರ ಪತ್ತೆ, ಬಂಧನ

ಚನ್ನಪಟ್ಟಣ:ನ/10/20/ಮಂಗಳವಾರ.ದೆಹಲಿಯ ಕಿಶಾನ್ ಗರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ದೆಹಲಿ ನೋಂದಣಿ ಇರುವ ಮಾರುತಿ ಸುಜುಕಿ ಯವರ ಬ್ರೀಜಾ ಕಾರೊಂದು ಕಳ್ಳತನವಾಗಿದ್ದು, ಸದರಿ ಕಾರು ಚನ್ನಪಟ್ಟಣದ ದೊಡ್ಡಮಳೂರು ಗ್ರಾಮದಲ್ಲಿರುವ ಕಲ್ಯಾಣಿ ಮೋಟಾರ್ ಷೋರೂಂ ನಲ್ಲಿ ಸರ್ವೀಸ್ ಗೆ ಬಂದಾಗ ದೆಹಲಿ ಪೋಲೀಸರು ಪತ್ತೆಹಚ್ಚಿ ಚನ್ನಪಟ್ಟಣ ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ದೆಹಲಿ ಪೋಲೀಸರ ಮಾಹಿತಿ ಮೇರೆಗೆ ಗ್ರಾಮಾಂತರ ಪೋಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದು, ಮ

ಕೆಂಗಲ್ ಆಂಜನೇಯನ ದರ್ಶನ ಪಡೆದ ನಿರ್ಮಲಾನಂದನಾಥಸ್ವಾಮೀಜಿ
ಕೆಂಗಲ್ ಆಂಜನೇಯನ ದರ್ಶನ ಪಡೆದ ನಿರ್ಮಲಾನಂದನಾಥಸ್ವಾಮೀಜಿ

ಚನ್ನಪಟ್ಟಣ:ನ/09/20/ಸೋಮವಾರ. ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಭೇಟಿ ನೀಡಿ ದರ್ಶನ ಪಡೆದರು.ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ರವೀಂದ್ರಕುಮಾರಭಟ್ಟ ರವರು ಕೆಂಗಲ್ ನ ಇತಿಹಾಸ, ಕೆಂಪು ಕಲ್ಲಿನ ಮಹತ್ವವನ್ನು ತಿಳಿಸಿದರು. ಕೆಂಗಲ್ ಕ್ಷೇತ

ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ಜೆಡಿಎಸ್ ಗೆ ಜೆಡಿಎಸ್ ನಾಯಕರೇ ಪರಮವೈರಿ! ಗೆದ್ದು ಬೀಗಿದ ಲಿಂಗೇಶ್ ಮುಗ್ಗರಿಸಿದ ಜಯಮುತ್ತು
ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ಜೆಡಿಎಸ್ ಗೆ ಜೆಡಿಎಸ್ ನಾಯಕರೇ ಪರಮವೈರಿ! ಗೆದ್ದು ಬೀಗಿದ ಲಿಂಗೇಶ್ ಮುಗ್ಗರಿಸಿದ ಜಯಮುತ್ತು

ಚನ್ನಪಟ್ಟಣ:ನ/08/20/ಭಾನುವಾರ. ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ತಾಲ್ಲೂಕಿನ ಜೆಡಿಎಸ್ ಪಕ್ಷಕ್ಕೆ ಜೆಡಿಎಸ್ ಪಕ್ಷವೇ ಪರಮ ವೈರಿಯಾಗಿ ಪರಿಣಮಿಸಿದ್ದರಿಂದ, ಒಂದು ಸಾಮಾನ್ಯ ಸ್ಥಳೀಯ ಚುನಾವಣೆಯು, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನೂ ಮೀರಸುವಂತೆ ಇಂದು ನಡೆದಿದ್ದು ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ನೆನಪಿಟ್ಟುಕೊಳ್ಳುವಂತೆ ಮಾಡಿದೆ.ಜೆ

ಕುಡಿನೀರು ಕಟ್ಟೆಯೂ ಒಂದೆಡೆ ಒತ್ತುವರಿಯಾಗಿದ್ದರೆ, ಎರಡು ಬದಿ ನಿರ್ಮಿಸಿರುವ ಉದ್ಯಾನವನ ಪುಂಡುಪೋಕರಿಗಳ ತಾಣವಾಗಿದೆ
ಕುಡಿನೀರು ಕಟ್ಟೆಯೂ ಒಂದೆಡೆ ಒತ್ತುವರಿಯಾಗಿದ್ದರೆ, ಎರಡು ಬದಿ ನಿರ್ಮಿಸಿರುವ ಉದ್ಯಾನವನ ಪುಂಡುಪೋಕರಿಗಳ ತಾಣವಾಗಿದೆ

ಚನ್ನಪಟ್ಟಣ:ನ/04/20/ಬುಧವಾರ.ನಗರವೂ ಸೇರಿದಂತೆ ತಾಲೂಕಿನಾದ್ಯಂತ ಅದೆಷ್ಟೋ ಬಾವಿ, ಕೆರೆ, ಕುಂಟೆ, ಕಟ್ಟೆಗಳಿದ್ದು, ಅಂದಿನ ರಾಜಮಹಾರಾಜರು, ಪಾಳೇಗಾರರು ಮತ್ತು ಶ್ರೀಮಂತ ಸಾರ್ವಜನಿಕರು ಜನರ ಕುಡಿಯುವ ನೀರಿಗಾಗಿ ಅವುಗಳನ್ನು ನಿರ್ಮಿಸಿದ್ದರು. ಆದರೆ ಸ್ಥಳೀಯವಾಗಿ ಅವುಗಳನ್ನು ಬಳಸುತ್ತಿದ್ದು, ಸ್ಥಳೀಯರ ಹೆಸರನ್ನೋ, ರಾಜ ಅಥವಾ ಪಾಳೇಗಾರರ ಹೆಸರನ್ನೋ ಇಟ್ಟು ಉಲ್ಲೇಖಿಸುತ್ತಿದ್ದರು. ಆದರೆ ಚನ್ನಪಟ್ಟಣ ನಗರದ ಹೊರಭಾಗದಲ್ಲಿ ಈಗಲೂ ಇರುವ ಈ ಕೆರೆಯನ್ನು ಮಾತ್ರ ಕುಡಿನೀರು ಕಟ್

ರಾಜ್ಯ ಸರ್ಕಾರಿ ನೌಕರರ ಹಿತ ಕಾಪಾಡುವುದೇ ನನ್ನ ಕಾಯಕ. ನಿಮ್ಮೆಲ್ಲರ ಸಹಕಾರವೂ ಅತ್ಯಗತ್ಯ, ಷಡಕ್ಷರಿ
ರಾಜ್ಯ ಸರ್ಕಾರಿ ನೌಕರರ ಹಿತ ಕಾಪಾಡುವುದೇ ನನ್ನ ಕಾಯಕ. ನಿಮ್ಮೆಲ್ಲರ ಸಹಕಾರವೂ ಅತ್ಯಗತ್ಯ, ಷಡಕ್ಷರಿ

ಚನ್ನಪಟ್ಟಣ:ನ/05/20/ಗುರುವಾರ.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ನಿಮ್ಮೆಲ್ಲರ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರದಿಂದ ಪ್ರಾಮಾಣಿಕವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಮಗೆ ಒದಗಿಸಲು ಹೋರಾಡುತ್ತೇನೆ. ಇದು ನನ್ನೊಬ್ಬನಿಂದ ಆಗುವ ಕೆಲಸವಲ್ಲ. ಬೆನ್ನೆಲುಬಾಗಿ ನೀವು ನನ್ನ ಜೊತೆಯಲ್ಲಿದ್ದರೇ ಮಾತ್ರ ಸಾಧ್ಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅಭಿಪ್ರಾಯ ಪಟ್ಟರು.ಅವರು ಇಂದು ನಗರದ ಪ್ರವಾಸಿ ಮಂದ

ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ, ಬಿಹಾರ ಮೂಲದ ಯುವಕ ಸಾವು
ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ, ಬಿಹಾರ ಮೂಲದ ಯುವಕ ಸಾವು

ಚನ್ನಪಟ್ಟಣ:ನ/05/20/ಗುರುವಾರ.ನಗರದ ಸಾತನೂರು ರಸ್ತೆಯ ಅಂಬೇಡ್ಕರ್ ನಗರದ ಬಳಿ ನಿನ್ನೆ ರಾತ್ರಿ ಯುವಕನೊಬ್ಬನಿಗೆ ಮತ್ತೋರ್ವ ವ್ಯಕ್ತಿ ಕ್ಷುಲ್ಲಕ ಕಾರಣಕ್ಕಾಗಿ, ಎದೆಗೆ ಚಾಕುವಿನಿಂದ ಇರಿದಿದ್ದು, ಮಂಡ್ಯ ಆಸ್ಪತ್ರೆಯಲ್ಲಿ ಸಾವೀಗೀಡಾಗಿದ್ದಾನೆ.ಮರದ ಮಿಲ್ಲು ಮತ್ತು ಪುನಿತಾ ವೈನ್ ನಡುವೆ ಈ ಕೃತ್ಯ ನಡೆದಿದ್ದು, ವ್ಯಕ್ತಿ ಚಾಕು ಹಿಡಿದು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ.  ಕರಣ್ ರವರ ಸಹೋದರ ಗ್ರಾಮಾಂತರ

ಪೋಲೀಸರು ಹಿಡಿಯುತ್ತಾರೆ ಎಂಬ ಕಾರಣಕ್ಕಾಗಿ ಹೆಲ್ಮೆಟ್ ಧರಿಸಬೇಡಿ, ನಿಮ್ಮ ಪ್ರಾಣರಕ್ಷಣೆಗಾಗಿ ಹೆಲ್ಮೆಟ್ ಧರಿಸಿ; ಎಎಸ್ಪಿ ರಾಮರಾಜನ್
ಪೋಲೀಸರು ಹಿಡಿಯುತ್ತಾರೆ ಎಂಬ ಕಾರಣಕ್ಕಾಗಿ ಹೆಲ್ಮೆಟ್ ಧರಿಸಬೇಡಿ, ನಿಮ್ಮ ಪ್ರಾಣರಕ್ಷಣೆಗಾಗಿ ಹೆಲ್ಮೆಟ್ ಧರಿಸಿ; ಎಎಸ್ಪಿ ರಾಮರಾಜನ್

ಚನ್ನಪಟ್ಟಣ:ನ/04/20/ಬುಧವಾರ. ಇತ್ತೀಚೆಗೆ ತಾಲ್ಲೂಕು, ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಅಪಘಾತ ಸಂಖ್ಯೆಗಳು ಹೆಚ್ಚಾಗುತ್ತಿವೆ. ಕೇವಲ ರಸ್ತೆ ಅಪಘಾತದಲ್ಲೇ ಒಂದು ವರ್ಷಕ್ಕೆ ಒಂದು ಲಕ್ಷದ ನಲವತ್ತು ಸಾವಿರ ಮಂದಿ ಅಸುನೀಗುತ್ತಾರೆ. ಇನ್ನೂ ಅಂಗಾಂಗಗಳನ್ನು ಊನ ಮಾಡಿಕೊಂಡವರು, ಜೀವನಪರ್ಯಂತ ಹಾಸಿಗೆ ಹಿಡಿದವರು, ಪ್ರಜ್ಞಾಹೀನರಾದವರ ಸಂಖ್ಯೆಯು ಲತಾ ದುಪ್ಪಟ್ಟಾಗಿವೆ. ಪೋಲೀಸರು ದಂಡ ಹಾಕುತ್ತಾರೆ ಎಂಬ ನೆಪಕ್ಕಾಗಿ ನೀವು ಹೆಲ್ಮೆಟ್

ಕೊರೊನಾ ನಡುವೆಯೂ ಕೆಂಗಲ್ ದೇವಾಲಯದ ಹುಂಡಿಯಲ್ಲಿ 9,90,632 ರೂಪಾಯಿ ಸಂಗ್ರಹ
ಕೊರೊನಾ ನಡುವೆಯೂ ಕೆಂಗಲ್ ದೇವಾಲಯದ ಹುಂಡಿಯಲ್ಲಿ 9,90,632 ರೂಪಾಯಿ ಸಂಗ್ರಹ

ಚನ್ನಪಟ್ಟಣ:ನ/03/20/ಮಂಗಳವಾರ. ತಾಲೂಕಿನ ಹಿರಿಮೆಯ ಗರಿ, ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಹುಂಡಿಯನ್ನು ದಂಡಾಧಿಕಾರಿ ನಾಗೇಶ್ ರವರ ನೇತೃತ್ವದಲ್ಲಿ ಇಂದು ತೆರೆಯಲಾಯಿತು.ದೇವಾಲಯದ ಕಾಣಿಕೆ ಹುಂಡಿಗಳು ಮತ್ತು ದಾಸೋಹದ ಹುಂಡಿ ಸೇರಿದಂತೆ ಮಾರ್ಚಿ ತಿಂಗಳಿನಿಂದೀಚೆಗೆ ಕೊರೊನಾ ನಡುವೆಯೂ ಭಕ್ತರು 9,90,632 ರೂಪಾಯಿಗಳ ಹಣವನ್ನು ಹುಂಡಿಗೆ ಹಾಕುವ ಮೂಲಕ ತಮ್

ತಾಲ್ಲೂಕಿನಲ್ಲಿ ವಿವಿಧ ರೀತಿಯಲ್ಲಿ, ವಿವಿಧ ಇಲಾಖೆ ಮತ್ತು ಸಂಘಸಂಸ್ಥೆಗಳಿಂದ ಸರಳ ರಾಜ್ಯೋತ್ಸವ ಆಚರಣೆ
ತಾಲ್ಲೂಕಿನಲ್ಲಿ ವಿವಿಧ ರೀತಿಯಲ್ಲಿ, ವಿವಿಧ ಇಲಾಖೆ ಮತ್ತು ಸಂಘಸಂಸ್ಥೆಗಳಿಂದ ಸರಳ ರಾಜ್ಯೋತ್ಸವ ಆಚರಣೆ

ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರಧ್ವಜ ಪಟಪಟ ಕನ್ನಡ ಉಳಿಸಿಬೆಳೆಸಬೇಕು ನಾಗೇಶ್ಕನ್ನಡ ರಾಜ್ಯೋತ್ಸವವನ್ನು ರಾಜ್ಯದಲ್ಲಷ್ಟೇ ಅಲ್ಲದೆ, ಕನ್ನಡಿಗರು ಹೆಚ್ಚಿರುವ ಹೊರ ರಾಜ್ಯಗಳಲ್ಲಿ ಮತ್ತು ಹೊರ ದೇಶಗಳಲ್ಲಿ ಇಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ದುಬೈ ನಂತಹ ಅರಬ್ ದೇಶದಲ್ಲಿ ಇಂದು ೩೧೦ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಎರಡು ಸಾವಿರ ವರ್ಷಗಳ ಇತಿಹಾಸವಿದೆ, ಎಂಟು ಜ್ಞಾನ ಪೀಠ ಪ್ರಶಸ್ತಿ ಲಭಿಸಿವೆ ಎ

Top Stories »  



Top ↑