ತಾಲ್ಲೂಕು ಮಟ್ಟದ ಆಡಳಿತಾಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಾಜಣ್ಣ
ಚನ್ನಪಟ್ಟಣ:ಸೆ/01/20/ಮಂಗಳವಾರ. ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ನಡೆಯುವ ಸಾಮಾನ್ಯ ಮತ್ತು ಕೆಡಿಪಿ ಸಭೆಗೆ ಪದೆಪದೇ ಗೈರುಹಾಜರಿ ಆಗುತ್ತಿರುವ ಅಧಿಕಾರಿಗಳ ಬಗ್ಗೆ ಕೆಂಡಕಾರಿದ ತಾಲ್ಲೂಕು ಅಧ್ಯಕ್ಷ ಹರೂರು ರಾಜಣ್ಣ ನವರು ಅವರಿಗೆ ನೋಟೀಸ್ ಜಾರಿಗೊಳಿಸುವಂತೆ ಆದೇಶಿಸಿದರು.ರೈತರಿಗೆ ಸಕಾಲದಲ್ಲಿ ಸಿಗದ ರಸಗೊಬ್ಬರ, ಕಾಳ ಸಂತೆಯಲ್ಲಿ ಮಾರಾಟ, ಸರಿಯಾದ ದಾಖಲೆಗಳಿಲ್ಲದೆ ನೋಂದಣಿ ಮ
ಮಹಿಳಾ ಅಭಿವೃದ್ಧಿ ನಿಗಮದ ಸಾಲ ತಪ್ಪದೆ ಮರಳಿಸಿ : ಶಶಿಕಲಾ
ರಾಮನಗರ:ಆ/31/20/ಸೋಮವಾರ. ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಪಡೆದುಕೊಂಡ ಸಾಲವನ್ನು ಫಲಾನುಭವಿ ಮಹಿಳೆಯರು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಬದ್ಧತೆಯನ್ನು ತೋರಿಸುವದರ ಜೊತೆಗೆ ಇನ್ನೊಬ್ಬ ಮಹಿಳೆಗೆ ನೆರವಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ ಅವರು ತಿಳಿಸಿದರು.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ
ಬ್ರಾಹ್ಮಣ ಸಮುದಾಯಕ್ಕೆ ತಾಲ್ಲೂಕು ಕಛೇರಿಯಲ್ಲಿ ಸೆ: 10 ರಿಂದ ಜಾತಿ ಪ್ರಮಾಣ ಪತ್ರ ಲಭ್ಯ. ಸಚ್ಚಿದಾನಂದಮೂರ್ತಿ
ಚನ್ನಪಟ್ಟಣ:ಆ/30/20/ಸೋಮವಾರ. ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಿದ್ದು, ಕೆಲ ತಾಂತ್ರಿಕ ಕಾರಣಗಳಿಂದಾಗಿ ಇದು ವಿಳಂಬಗೊಂಡಿದೆ. ಸೆ.೧೦ ರಿಂದ ನಾಡಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ಲಭ್ಯವಾಗಲಿದೆ. ತುರ್ತು ಅಗತ್ಯವಿದ್ದಲ್ಲಿ ಕೈಬರಹದಲ್ಲಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ
ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಬೋರ್ವೆಲ್ ಹಾಕಿಸಿ ಒಣ ಭೂಮಿಯಲ್ಲಿ ಭತ್ತ ಬೆಳೆಯುತ್ತಿರುವ ನೀಲಕಂಠನಹಳ್ಳಿ ರೈತರು
ಚನ್ನಪಟ್ಟಣ:ಆ/29/20/ಶುಕ್ರವಾರ. ವಿಶ್ವದಾದ್ಯಂತ ಬಹು ಬೇಗ ಹರಡಿದ ಕೊರೊನಾ ಎಂಬ ಮಹಾ ಮಾರಿ ವಿಶ್ವದ ಹಲವಾರು ದೇಶಗಳನ್ನು ಆರ್ಥಿಕವಾಗಿ ದುಸ್ತರಗೊಳಿಸಿದ್ದಲ್ಲದೆ, ಸಣ್ಣ ಪ್ರಮಾಣದ ಕಾರ್ಖಾನೆಗಳು ಸೇರಿದಂತೆ ಬೃಹತ್ ಕೈಗಾರಿಕಾ ಘಟಕಗಳು, ಖಾಸಗಿ ಶಾಲೆಗಳು ಮುಚ್ಚುವ ಮೂಲಕ ಉದ್ಯೋಗವನ್ನೇ ನೆಚ್ಚಿಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದ ಕೆಳ ಮತ್ತು ಮಧ್ಯಮ ವರ್ಗದ ಜನರನ್ನು ಆರ್ಥಿಕವಾಗಿ, ಮಾನಸಿಕವಾ
ಭಕ್ತರ ದರ್ಶನಕ್ಕೆ ತೆರೆದುಕೊಂಡ ಕೆಂಗಲ್ ಮತ್ತು ಅಪ್ರಮೇಯ ದೇವಾಲಯಗಳು
ಭಕ್ತರ ದರ್ಶನಕ್ಕೆ ತೆರೆದುಕೊಂಡ ಕೆಂಗಲ್ ಮತ್ತು ಅಪ್ರಮೇಯ ದೇವಾಲಯಗಳುಚನ್ನಪಟ್ಟಣ:ಆ/31/20/ಸೋಮವಾರ.ತಾಲ್ಲೂಕಿನ ಇತಿಹಾಸ ಮತ್ತು ಪುರಾಣ ಪ್ರಸಿದ್ಧ ದೇವಾಲಯಗಳಾದ, ವಂದಾರಗುಪ್ಪೆ ಯ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ ಹಾಗೂ ದೊಡ್ಡ ಮಳೂರು ಗ್ರಾಮದ ಅಂಬೆಗಾಲು ಶ್ರೀ ಕೃಷ್ಣ ಹಾಗೂ ಶ್ರೀ ಅಪ್ರಮೇಯ ದೇವಾಲಯಗಳು, ಇಂದಿನಿಂದ ಭಕ್ತರಿಗೆ ಷರತ್ತು ಬದ್ಧ ದರ್ಶನಕ್ಕೆ ಅವಕಾಶ ಕಲ್ಪಿಸಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.ಕೊರೊನಾ (ಕ
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ಗೊಂಬೆಗಳನ್ನು ಹಾಡಿ ಹೊಗಳಿದ ಪ್ರಧಾನಿ. ಹೊಗಳಿಕೆಯಿಂದ ಲಾಭವಿಲ್ಲ ತಯಾರಕರ ಅಳಲು
ದೆಹಲಿ/ಚನ್ನಪಟ್ಟಣ:ಆ/30/20/ಸೋಮವಾರ. ಪ್ರತಿ ತಿಂಗಳು ರಾಷ್ಟ್ರವನ್ನು ಉದ್ದೇಶಿಸಿ ವಿವಿಧ ಮಾಧ್ಯಮಗಳ ಮೂಲಕ ಭಿತ್ತರವಾಗುವ ಮನ್ ಕೀ ಬಾತ್ ನಲ್ಲಿ ಚನ್ನಪಟ್ಟಣದ ಗೊಂಬೆಗಳಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಹಾಡಿ ಹೊಗಳಿದ್ದಾರೆ.ಚನ್ನಪಟ್ಟಣದ ಗೊಂಬೆಗಳು, ಅದರ ಇತಿಹಾಸ, ಮರದ ಕೆತ್ತನೆ, ಸಹಜ ಸ್ವಾಭಾವಿಕ ಬಣ್ಣದ ಬಗ್ಗೆ ಪ್ರಸ್ತಾಪಿಸಿ ಮಾತನಾಡುದ್ದಾರೆ.
ಸೋಂಕಿತರ ಪತ್ತೆಗೆ ಹೆಚ್ಚು ಪರೀಕ್ಷೆ ನಡೆಸಿ : ಜಗದೀಶ್
ರಾಮನಗರ:ಆ/29/20/ಶನಿವಾರ. ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸುವ ಮೂಲಕ ಸೋಂಕಿತರನ್ನು ಅದರಲ್ಲೂ ರೋಗಲಕ್ಷಣ ಉಳ್ಳವರನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮರಣ ಪ್ರಮಾಣವನ್ನು ಜಿಲ್ಲೆಯಲ್ಲಿ ಕಡಿಮೆಗೊಳಿಸಬಹುದು. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಗಮನ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಜೆ. ಜಗದೀಶ್ ಅವರು ತಿಳಿಸಿದರು.
ಪ್ರಕರಣಗಳ ಇತ್ಯರ್ಥಕ್ಕೆ ಸೆ.19 ರಂದು ಮೆಗಾ ಇ-ಲೋಕ ಅದಲಾತ್ ನ್ಯಾಯಮೂರ್ತಿ ಅರವಿಂದಕುಮಾರ್
ರಾಮನಗರ:ಆ/29/20/ಶನಿವಾರ. ಕೋವಿಡ್-19 ಹಿನ್ನೆಲೆಯಲ್ಲಿ ಇತ್ಯರ್ಥವಾಗದ ಲೋಕ ಅದಾಲತ್ ಪ್ರಕರಣಗಳನ್ನು ಸೆಪ್ಟೆಂಬರ್ 19 ರಂದು ನಡೆಯುವ ಮೆಗಾ ಇ-ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಅರವಿಂದ್ ಕುಮಾರ ತಿಳಿಸಿದರು.ಶುಕ್ರವಾರ ರಾಮನಗರದ ಜಿಲ್ಲಾ ನ
ಯೋಗೇಶ್ವರ್ ಜನ್ಮದಿನದಂದು ಬೃಹತ್ ರಕ್ತದಾನ ಶಿಬಿರ. 200 ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ
ಚನ್ನಪಟ್ಟಣ:ಆ/29/20/ಶನಿವಾರ. ಕೊರೊನಾ ನಡುವೆಯು ಅದ್ದೂರಿಯಾಗಿ ಹುಟ್ಟಿದ ಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವುದಕ್ಕೆ ನನಗೆ ವೈಯುಕ್ತಿಕವಾಗಿ ನೋವಾಗಿದೆ. ಆದರೆ ತಾಲ್ಲೂಕು ಮತ್ತು ಜಿಲ್ಲೆಯ ಅಭಿಮಾನಿಗಳ ಅಭಿಮಾನಕ್ಕೆ ನಾನು ತಲೆಬಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ತಿಳಿಸಿದರು.ಸ್ವಾತಂತ್ರ್ಯ ದಿನಾಚರಣೆ, ಹುತಾತ
ತಾಳೆಯೋಲೆ ೩೧೯: ಕಲಶವನ್ನು ನಾವು ಏಕೆ ಪೂಜಿಸುತ್ತೇವೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ**ಕಲಶವನ್ನು ನಾವು ಏಕೆ ಪೂಜಿಸುತ್ತೇವೆ ?*ಯಾವುದೇ ಶುಭ ಕಾರ್ಯಗಳನ್ನಾಗಲಿ, ಅಶುಭ ಕಾರ್ಯಗಳನ್ನಾಗಲಿ ಮಾಡುವುದಕ್ಕೆ ಪ್ರಾರಂಭದಲ್ಲಿ ನಾವು ಕಲಶವನ್ನು ಪ್ರತಿಷ್ಠಾಪಿಸಿ ಪ