Tel: 7676775624 | Mail: info@yellowandred.in

Language: EN KAN

    Follow us :


ಪ್ರತಿ ತಿಂಗಳ ಮೊದಲವಾರ ಇ-ಸ್ವತ್ತಿಗಾಗಿ ದಾಖಲೆ ಸಂಗ್ರಹಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳು‌ ನಿಮ್ಮ ಮನೆಯ ಮುಂದೆ; ಇಓ ಚಂದ್ರು
ಪ್ರತಿ ತಿಂಗಳ ಮೊದಲವಾರ ಇ-ಸ್ವತ್ತಿಗಾಗಿ ದಾಖಲೆ ಸಂಗ್ರಹಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳು‌ ನಿಮ್ಮ ಮನೆಯ ಮುಂದೆ; ಇಓ ಚಂದ್ರು

ಚನ್ನಪಟ್ಟಣ:ಜು/29/20/ಗುರುವಾರ. ತಾಲ್ಲೂಕಿನಾದ್ಯಂತ ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಪ್ರತಿ ಮೊದಲವಾರ ಇ-ಸ್ವತ್ತು ನೀಡುವುದಕ್ಕೆ ಬೇಕಾದ ದಾಖಲೆಗಳನ್ನು ಕಲೆ ಹಾಕಲು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್ ಆಪರೇಟರ್ (ಗಣಕಯಂತ್ರ ನಿಯಂತ್ರಕ) ರವರು ತಮ್ಮ ಮನೆಯ ಬಳಿಯೇ ಬಂದು ತಮ್ಮ ಆಸ್ತಿಗೆ ಇ-ಸ್ವತ್ತು ನೀಡಲು ಬೇಕಾದ ದಾಖಲೆಗಳನ್

ಕೊರೊನಾ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಪೇಟೆಗೆ ಬಂದ ತರಹೇವಾರಿ ಹೂವುಹಣ್ಣುಹಂಪಲು, ಖರೀದಿಗೆ ಮುಗಿಬಿದ್ದ ಭಕ್ತರು
ಕೊರೊನಾ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಪೇಟೆಗೆ ಬಂದ ತರಹೇವಾರಿ ಹೂವುಹಣ್ಣುಹಂಪಲು, ಖರೀದಿಗೆ ಮುಗಿಬಿದ್ದ ಭಕ್ತರು

ಚನ್ನಪಟ್ಟಣ:ಜು/30/20/ಗುರುವಾರ. ನಾಳೆ (ಜುಲೈ:30 ರ ಶುಕ್ರವಾರ) ವರಮಹಾಲಕ್ಷ್ಮಿ ದೇವಿಯ ಹಬ್ಬ. ಹಿಂದೂ ಭಕ್ತಾದಿಗಳು ಇರುವೆಲ್ಲೆಡೆಯೂ ಸಡಗರ, ಸಂಭ್ರಮ ಹಾಗೂ ಅವರವರ ಅಂತಸ್ತಿಗೆ ತಕ್ಕಂತೆ ದೇವಿಗೆ ಅಲಂಕರಿಸಿ, ನಗದು, ಒಡವೆ, ವಸ್ತ್ರಾಧಿಗಳನ್ನು ಇಟ್ಟು ಪೂಜಿಸುವ ಸಂಪ್ರದಾಯ ನಡೆದುಬಂದಿದೆಯಾದರೂ ಆಡಂಬರದ ಪೂಜೆ ಎನ್ನುವುದು ಮಾತ್ರ ಒಂದರೆದಶಕದಿಂದೀಚೆಗೆ ಎಲ್ಲೆಡೆ ವ್ಯಾಪಿಸಿದೆ. ಹಬ್ಬದ ಪ್ರಯುಕ್ತ ಗ

ರಾಜಕೀಯ ಟೀಕೆಯನ್ನು ರಾಜಕೀಯವಾಗಿ ಎದುರಿಸಬೇಕು, ವೈಯುಕ್ತಿಕ ಟೀಕೆ ಸಲ್ಲ. ದಾಖಲೆ ತೋರಿಸಿ ಟೀಕಿಸಲಿ ರಾಂಪುರ ಮಲ್ಲೇಶ್
ರಾಜಕೀಯ ಟೀಕೆಯನ್ನು ರಾಜಕೀಯವಾಗಿ ಎದುರಿಸಬೇಕು, ವೈಯುಕ್ತಿಕ ಟೀಕೆ ಸಲ್ಲ. ದಾಖಲೆ ತೋರಿಸಿ ಟೀಕಿಸಲಿ ರಾಂಪುರ ಮಲ್ಲೇಶ್

ಚನ್ನಪಟ್ಟಣ:ಜು/29/20/ಬುಧವಾರ. ನಾನು ವೈಯುಕ್ತಿಕವಾಗಿ ಯಾರನ್ನೂ ತೆಗಳಿಲ್ಲ, ಜನಪ್ರಿಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಪರ ಮಾತನಾಡಿದ್ದೇನೆ, ಆದರೆ ಬಿಜೆಪಿ ಯವರು ನನ್ನನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡಿರುವುದು ತಪ್ಪು. ಅವರು ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ, ಅವರ ಆರೋಪಗಳಲ್ಲಿ ಹುರುಳಿಲ್ಲ. ನಾನು ಎರಡು ಸರ್ಕಾರಿ ಹುದ್ದೆಗಳನ್ನು ಏಕಕಾಲದಲ್ಲಿ ನಿರ್ವಹಿಸಿಲ್ಲ.

ಖಡಕ್, ಪ್ರಾಮಾಣಿಕ ಎಂದು ಹೆಸರು ಗಳಿಸಿದ ತಹಶಿಲ್ದಾರ್ ಸುದರ್ಶನ್ ಎತ್ತಂಗಡಿ ! ತಡೆಯಾಜ್ಞೆ ಕೋರಿ ಕೋರ್ಟಿಗೆ
ಖಡಕ್, ಪ್ರಾಮಾಣಿಕ ಎಂದು ಹೆಸರು ಗಳಿಸಿದ ತಹಶಿಲ್ದಾರ್ ಸುದರ್ಶನ್ ಎತ್ತಂಗಡಿ ! ತಡೆಯಾಜ್ಞೆ ಕೋರಿ ಕೋರ್ಟಿಗೆ

ಚನ್ನಪಟ್ಟಣ:ಜು/೨೮/೨೦/ಮಂಗಳವಾರ. ತಾಲ್ಲೂಕಿನ ಖಡಕ್ ಅಧಿಕಾರಿ, ಪ್ರಾಮಾಣಿಕ ಅಧಿಕಾರಿ, ಜನಪರ, ರೈತಪರ ಹಾಗೂ ಸರ್ಕಾರಿ ಆಸ್ತಿಯ ಬಗ್ಗೆ ಅತಿಯಾದ ಕಳಕಳಿಯುಳ್ಳ‌ ಅಧಿಕಾರಿ ಎಂದು ವರ್ಷದೊಳಗೆ ತಾಲ್ಲೂಕಿನ ಆಚೆಗೂ ಹೆಸರು ಗಳಿಸಿದ್ದ ಕೆಎಎಸ್ ಅಧಿಕಾರಿ ಬಿ ಕೆ ಸುದರ್ಶನ್ ರವರನ್ನು ಎತ್ತಂಗಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ತಾಲ್ಲೂಕಿನ ನೂತನ ತಹಶಿಲ್ದಾರ್ ಆಗಿ ತಾಲ್ಲೂಕಿ

ಯೋಗೇಶ್ವರ್ ಸತ್ತ ಕುದುರೆಯೂ ಅಲ್ಲ, ಅಶ್ವಮೇಧ ಕುದುರೆಯಂತೆ ಬಲಿಯು ಆಗುವುದಿಲ್ಲ. ಅವರು ರನ್ನಿಂಗ್ ಹಾರ್ಸ್ ಎಂದ ಬಿಜೆಪಿ ಮುಖಂಡರು
ಯೋಗೇಶ್ವರ್ ಸತ್ತ ಕುದುರೆಯೂ ಅಲ್ಲ, ಅಶ್ವಮೇಧ ಕುದುರೆಯಂತೆ ಬಲಿಯು ಆಗುವುದಿಲ್ಲ. ಅವರು ರನ್ನಿಂಗ್ ಹಾರ್ಸ್ ಎಂದ ಬಿಜೆಪಿ ಮುಖಂಡರು

ಚನ್ನಪಟ್ಟಣ:ಜು/28/20/ಮಂಗಳವಾರ. ಸ್ಥಳೀಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಹೇಳಿದಂತೆ ನಮ್ಮ ನಾಯಕ ಯೋಗೇಶ್ವರ್ ಸತ್ತ ಕುದುರೆಯೂ ಅಲ್ಲ. ಅಶ್ವಮೇಧ ಕುದುರೆಯಂತೆ ಬಲಿಯಾಗಲು ಅವರು ಬಯಸುವುದಿಲ್ಲ ಅವರೇನಿದ್ದರೂ ರನ್ನಿಂಗ್ ಹಾರ್ಸ್ (ಓಡುವ ಕುದುರೆ) ಎಂದು ತಾಲ್ಲೂಕು ಬಿಜೆಪಿ ಮುಖಂಡರು ಇಂದು ಯೋಗೇಶ್ವರ್ ರವರ ಹೇಳಿಕೆಯನ್ನು ಸಮರ್ಥಿಸಿಕೊಂಡರು, ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ನ ಸ್ಥಳೀಯ ನಾಯ

63 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಡಾ ಅಶ್ವಥ್ ನಾರಾಯಣ
63 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಡಾ ಅಶ್ವಥ್ ನಾರಾಯಣ

ರಾಮನಗರ:ಜು/27/20/ಸೋಮವಾರ. ಜಿಲ್ಲಾ ಕೇಂದ್ರದಲ್ಲಿ 63 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಸುಸುಜ್ಜಿತ ಆಸ್ಪತ್ರೆಯ ಕಾಮಗಾರಿಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಅವರು ಪರಿಶೀಲನೆ ನಡೆಸಿದರು.ಬೆಂಗಳೂರಿನಿಂದ ಬರುವಾಗಲೇ ತಮ್ಮ ಜತೆಯಲ್ಲಿ ಮಣಿಪಾಲ್‌ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮುರಳಿ, ಡಾ. ಶ್ರೀರಾಮ ಅವರ

ರಾಜ್ಯದ ಅಭಿವೃದ್ಧಿಯಲ್ಲಿ ನವಶಕೆ ಆರಂಭ ಬಿಎಸ್ ವೈ ನಾಯಕತ್ವ ಕೊಂಡಾಡಿದ ಡಿಸಿಎಂ
ರಾಜ್ಯದ ಅಭಿವೃದ್ಧಿಯಲ್ಲಿ ನವಶಕೆ ಆರಂಭ ಬಿಎಸ್ ವೈ ನಾಯಕತ್ವ ಕೊಂಡಾಡಿದ ಡಿಸಿಎಂ

ರಾಮನಗರ:27/20/ಸೋಮವಾರ. ರಾಜ್ಯವು ರಾಜಕೀಯ ಶೂನ್ಯತೆ ಮತ್ತು ನಾಯಕತ್ವದ ಕೊರತೆ ಎದುರಿಸುತ್ತಿದ್ದ ಸಂಕಷ್ಟ ಕಾಲದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಕಠಿಣ ಸವಾಲುಗಳ ನಡುವೆಯೂ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿದ ಪ್ರಬಲ ನಾಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಕೊಂಡಾಡಿದರು.

ತಾರಕಕ್ಕೇರಿದ ಸಿಪಿವೈ ಹೇಳಿಕೆ, ನಾವು ರಿಟೈರ್ಡ್ ಹಾರ್ಸ್ ಅಲ್ಲ, ಅಶ್ವಮೇಧ ಕುದುರೆ ಕಾಂಗ್ರೆಸ್ ಮುಖಂಡರು
ತಾರಕಕ್ಕೇರಿದ ಸಿಪಿವೈ ಹೇಳಿಕೆ, ನಾವು ರಿಟೈರ್ಡ್ ಹಾರ್ಸ್ ಅಲ್ಲ, ಅಶ್ವಮೇಧ ಕುದುರೆ ಕಾಂಗ್ರೆಸ್ ಮುಖಂಡರು

ಚನ್ನಪಟ್ಟಣ:ಜು/೨೭/೨೦/ಸೋಮವಾರ. ನಮ್ಮ ನಾಯಕರು ರಿಟೈರ್ಡ್ ಕುದುರೆಗಳಲ್ಲ, ಅವರು ಅಶ್ವಮೇಧ ಕುದುರೆ, 2023 ರ ಚುನಾವಣೆಯಲ್ಲಿ ನಮ್ಮ ಕುದುರೆಯನ್ನು ಕಟ್ಟಿ ಹಾಕಲಿ ನೋಡೋಣಾ ! ಎಂದು ತಾಲ್ಲೂಕು ಕಾಂಗ್ರೆಸ್ ನ ಮುಖಂಡರು ಇಂದು ನೂತನ ಮೇಲ್ಮನೆ ಸದಸ್ಯ ಸಿ ಪಿ ಯೋಗೇಶ್ವರ್ ಗೆ ಸವಾಲೆಸೆದರು. ಮೇಲ್ಮನೆ ಸದಸ್ಯರಾಗಿ ನಾಮ ನಿರ್ದೇಶಿತರಾದ ನಂತರ ಸಿಪಿವೈ ರವರು ಡಿ ಕೆ ಮತ್ತು ಹೆಚ್ಡಿಕೆ ರಿಟೈರ್ಡ್ ಹಾರ್ಸ್ ಎ

ಕೊರೊನಾ ಭಯ; ಭಕ್ತ ಗಣವಿಲ್ಲದೆ ಕಳೆಗುಂದಿದ ಶ್ರಾವಣ
ಕೊರೊನಾ ಭಯ; ಭಕ್ತ ಗಣವಿಲ್ಲದೆ ಕಳೆಗುಂದಿದ ಶ್ರಾವಣ

ಚನ್ನಪಟ್ಟಣ:ಜು/೨೫/೨೦/ಶನಿವಾರ. ಕೊರೊನಾ ಎಂಬ ಮಹಾಮಾರಿಯಿಂದ ಮೊದಲನೆಯ ಶ್ರಾವಣ ಮಾಸದ ಶನಿವಾರವು ವಿಗ್ರಹಗಳಿಗೆ ವಿಶೇಷ ಪೂಜೆಯಿಲ್ಲದೆ, ದರ್ಶಿಸಲು ಭಕ್ತಗಣವೂ ಇಲ್ಲದೆ ಸಂಪೂರ್ಣ ಕಳೆಗುಂದಿತ್ತು.ಮೊದಲ ಶ್ರಾವಣದಲ್ಲೂ ಬಾಗಿಲು ಮುಚ್ಚಿರುವ ಶ್ರೀ ಅಪ್

ಕುಮಾರಸ್ವಾಮಿಯವರಿಗೆ ಯೋಗೇಶ್ವರ್ ಸರ್ಟಿಫಿಕೇಟ್ ಬೇಕಾಗಿಲ್ಲ. ಯೋಗೇಶ್ವರ್ ಗೆ ಟಾಂಗ್ ನೀಡಿದ ಸ್ಥಳೀಯ ಜೆಡಿಎಸ್ ಮುಖಂಡರು
ಕುಮಾರಸ್ವಾಮಿಯವರಿಗೆ ಯೋಗೇಶ್ವರ್ ಸರ್ಟಿಫಿಕೇಟ್ ಬೇಕಾಗಿಲ್ಲ. ಯೋಗೇಶ್ವರ್ ಗೆ ಟಾಂಗ್ ನೀಡಿದ ಸ್ಥಳೀಯ ಜೆಡಿಎಸ್ ಮುಖಂಡರು

ಚನ್ನಪಟ್ಟಣ:ಜು/೨೫/೨೦/ಶನಿವಾರ. ಯೋಗೇಶ್ವರ್ ಜನಮೆಚ್ಚಿದ ಶಾಸಕರಲ್ಲ. ಅವರು ಮತದಾರರಿಂದ ಆಯ್ಕೆಯಾದ ಶಾಸಕರೂ ಅಲ್ಲ. ಅತ್ತುಕರೆದು ಹಿಂಬಾಗಿಲಿನಿಂದ ಶಾಸಕರಾದ ವ್ಯಕ್ತಿ. ಎರಡು ಬಾರಿ ಜನಾಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಯವರ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅವರು ಅಧಿಕಾರದ ರಾಜಕಾರಣಿಯೇ ಹೊರತು, ಜನರ ಕಷ್ಟಕ್ಕೆ ಸ್ಪಂದಿಸುವ ಶಾಸಕ ಅಲ್ಲಾ ಎಂದು ತಾಲ್ಲೂಕು ಜೆಡಿಎಸ್ ಅಧ್ಯ

Top Stories »  



Top ↑