Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ದಿಂದ ಹಿಂದೆ ಸರಿದ ರಾಮನವಮಿ
ಕೊರೊನಾ ದಿಂದ ಹಿಂದೆ ಸರಿದ ರಾಮನವಮಿ

ಚನ್ನಪಟ್ಟಣ:ಏ/೦೨/೨೦/ಗುರುವಾರ. ಶ್ರೀ ರಾಮಾಯಣದ ಮರ್ಯಾದಾ ಪುರುಷ, ಹಿಂದೂಗಳ ಆರಾಧ್ಯ ದೈವ ಶ್ರೀ ರಾಮಚಂದ್ರ ನ ಜನುಮ ದಿನವಾದ ಇಂದು ಕೊರೊನಾ ವೈರಸ್ ನಿಂದ ಆಚರಿಸಲಾಗದೆ, ದೇವಾಲಯಗಳು ಬಾಗಿಲು ಹಾಕಿಕೊಂಡಿದ್ದು, ಎಲ್ಲೂ ಸಹ ಮಜ್ಜಿಗೆ, ಪಾನಕ ಮತ್ತು ಕೋಸಂಬರಿಯ ವಾಸನೆಯೂ‌ ಇಲ್ಲದಂತಾಯಿತು.ನಗರದ ದೇವಾಲಯಗಳಲ್ಲದೆ ಪ್ರತಿ ಗ್ರಾಮಗಳ ದೇವಾಲಯಗಳಲ್ಲಿ, ಮುಖ್ಯವಾಗಿ ರಾಮಮಂದಿರ

ಕಣ್ಮರೆಯಾದ ಜನಪ್ರತಿನಿಧಿಗಳು ಮತ್ತು ಹೋರಾಟಗಾರರು, ಸವಲತ್ತುಗಳು ಸಕಾಲಿಕ್ಕಿಲ್ಲ
ಕಣ್ಮರೆಯಾದ ಜನಪ್ರತಿನಿಧಿಗಳು ಮತ್ತು ಹೋರಾಟಗಾರರು, ಸವಲತ್ತುಗಳು ಸಕಾಲಿಕ್ಕಿಲ್ಲ

ಚುನಾವಣೆ ಘೋಷಣೆ ಮತ್ತು ಟಿಕೆಟ್ ನೀಡುವ ಮುನ್ನವೇ ಟೊಂಕ ಕಟ್ಟಿ, ಮಂದಿಗೆ ಮಂಕುಬೂದಿ ಎರಚಿ ಮತಗಳನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಹವಣಿಸುವ ರಾಜಕಾರಣಿಗಳು ಮತ್ತು ವೈಯುಕ್ತಿಕ ಲಾಭಕ್ಕಾಗಿಯೇ (ಎಲ್ಲರೂ ಅಲ್ಲಾ ಬಹುತೇಕರು) ಸಂಘಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಹೋರಾಟಕ್ಕಿಳಿಯುವ ನಕಲಿ‌ ಹೋರಾಟಗಾರರೇ ಎಲ್ಲಿ ಅಡಗಿ ಕುಳಿತಿದ್ದೀರಿ ?.ಕೊರೊನಾ ಸೋಂಕು ತಮಗೇನಾದರೂ ತಗುಲಿದೆಯೇ ? ತಗುಲಿದ್ದರೇ ಬರಬೇಡಿ, ಹೋಂ ಕ್ವಾರಂಟೈನ್ ನಲ

ಚನ್ನಪಟ್ಟಣದಲ್ಲಿ ಲಾಕ್ ಡೌನ್ ಮುಗಿಯುವ ತನಕ ಒಂದು ಸಾವಿರ ಮಂದಿಗೆ ಅನ್ನದಾಸೋಹ ಏರ್ಪಡಿಸಿದ ಜೆಡಿಎಸ್
ಚನ್ನಪಟ್ಟಣದಲ್ಲಿ ಲಾಕ್ ಡೌನ್ ಮುಗಿಯುವ ತನಕ ಒಂದು ಸಾವಿರ ಮಂದಿಗೆ ಅನ್ನದಾಸೋಹ ಏರ್ಪಡಿಸಿದ ಜೆಡಿಎಸ್

ಚನ್ನಪಟ್ಟಣ:ಏ/೦೧/೨೦/ಬುಧವಾರ.ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕರಾದ ಹೆಚ್ ಡಿ ಕುಮಾರಸ್ವಾಮಿ ಯವರ ಆದೇಶದಂತೆ ಬಡವರು, ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ದುರ್ಬಲರಿಗೆ ಲಾಕ್ ಡೌನ್ ಅವಧಿ ಮುಗಿಯುವವರೆಗೂ ಕನಿಷ್ಠ ಒಂದು ಸಾವಿರ ಮಂದಿಗೆ ಮೂರು ಸಮಯವೂ (ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ) ನಿತ್ಯ ಆಹಾರ ಪೂರೈಸಲು ಹೆಚ್ ಡಿ ಕೆ ಜನತಾ ದಾಸೋಹದ ಕಾರ್

ಉಜ್ವಲ ಯೋಜನೆಯ ಗ್ರಾಹಕರಿಗೆ ೩ ತಿಂಗಳ ಉಚಿತ ಎಲ್‌ಪಿಜಿ
ಉಜ್ವಲ ಯೋಜನೆಯ ಗ್ರಾಹಕರಿಗೆ ೩ ತಿಂಗಳ ಉಚಿತ ಎಲ್‌ಪಿಜಿ

ರಾಮನಗರ ಏ. ೦೧ (ಕರ್ನಾಟಕ ವಾರ್ತೆ):- ಕೊರೋನಾ ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಉಜ್ವಲ ಯೋಜನೆಯಡಿ ರಾಮನಗರ ಜಿಲ್ಲೆಯ ಎಲ್ಲಾ ಫಲಾನುಭವಿಗಳಿಗೆ ೩ ತಿಂಗಳ ಅವಧಿಯವರೆಗೆ ಎಲ್‌ಪಿಜಿ ಗ್ಯಾಸ್ ಸಿಲೆಂಡರ್‌ಗಳನ್ನು ಉಚಿತವಾಗಿ ಪೂರೈಸಲಿದೆ.ರಾಮನಗರ ಜಿಲ್ಲೆಯಲ್ಲಿ ಉಜ್ವಲ ಯೋಜನೆಯಡಿ ಒಟ್ಟು ೫೧,೬೯೬ ಫಲಾನುಭವಿಗಳಿದ್ದಾರೆ. ಇವರುಗಳಿಗೆ ಏಪ್ರಿಲ್, ಮೇ

ಕರೋನಾ ಬಾಧೆ, ಬೈಕ್ ಮತ್ತು ಕಾರುಗಳ ನಿಷೇಧಕ್ಕೆ ಚಿಂತನೆ
ಕರೋನಾ ಬಾಧೆ, ಬೈಕ್ ಮತ್ತು ಕಾರುಗಳ ನಿಷೇಧಕ್ಕೆ ಚಿಂತನೆ

ಬೆಂಗಳೂರು:ಏ/೦೧/೨೦/ಬುಧವಾರ. ರಾಜ್ಯದಲ್ಲಿ ಕರೋನಾ ವೈರಸ್ (ಕೊವಿಡ್-೧೯) ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಏಪ್ರಿಲ್ ೧೪ ರ ತನಕ ಬೈಕ್ ಮತ್ತು ಕಾರುಗಳಿಗೆ ನಿಷೇಧ ಹೇರಲು ನಿರ್ಧರಿಸಿದೆ.ರಾಜ್ಯ ಪೊಲೀಸ್ ಇಲಾಖೆಯು ಬಿಡುಗಡೆ ಮಾಡಿರುವ ಆದೇಶದ ಪ್ರಕಾರ ಎಪ್ರಿಲ್ ೧೪ರ ತನಕ ಬೈಕ್ ಮತ್ತು ಕಾರುಳನ್ನು ನಿಷೇಧಿಸಲಾಗುವುದು.೨೧ ದಿನಗ

ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ೪೨ ಲೀಟರ್ ಮದ್ಯ ವಶ ದೂರು ದಾಖಲು
ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ೪೨ ಲೀಟರ್ ಮದ್ಯ ವಶ ದೂರು ದಾಖಲು

ಚನ್ನಪಟ್ಟಣ:ಏ/೦೧/ಬುಧವಾರ. ತಾಲ್ಲೂಕಿನ ವಿವಿಧ ಗ್ರಾಮಗಳ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಕ್ಕೂರು ಪೊಲೀಸರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ೪೨ ಲೀಟರ್ ಮದ್ಯದ ಬಾಟಲಿಗಳು ಪೌಚ್ ಗಳನ್ನು ವಶಪಡಿಸಿಕೊಂಡು ಐದು ಮಂದಿಯನ್ನು ಬಂಧಿಸಿದ್ದಾರೆ.ತಾಲ್ಲೂಕಿನ ಸೋಗಾಲ, ಎ.ವಿ.ಹಳ್ಳಿ, ಉಜ್ಜನಹಳ್ಳಿ, ಅರಳಾಳುಸಂದ್ರ. ವೈ.ಟಿ.ಹಳ್ಳಿ, ಎಸ್.ಎಂ.ಹಳ್ಳಿಯಲ್ಲಿ ದಾಳಿ ನಡೆಸಲ

ಪುಟ್ ಪಾತ್ ತೆರವು ಓಕೆ, ತೆರೆದ ಮಾಂಸದಂಗಡಿ ಯಾಕೆ ?
ಪುಟ್ ಪಾತ್ ತೆರವು ಓಕೆ, ತೆರೆದ ಮಾಂಸದಂಗಡಿ ಯಾಕೆ ?

ಚನ್ನಪಟ್ಟಣ:ಏ/೦೧/೨೦/ಬುಧವಾರ. ನಗರದ ಎಪಿಎಂಸಿ ಮಾರುಕಟ್ಟೆ,  ಎಂ ಜಿ ರಸ್ತೆ, ಡಿ ಟಿ ರಾಮು ಸರ್ಕಲ್ ಮತ್ತಿತರ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ, ಹೂವು ಮತ್ತು ಹಣ್ಣು ವ್ಯಾಪಾರ ಮಾಡುತ್ತಿದ್ದ ಬೀದಿಬದಿಯ ವ್ಯಾಪಾರಿಗಳು ಹಾಗೂ ತರಕಾರಿ ಮಾರುಕಟ್ಟೆಯ ಬಳಿಯ ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಯಿತು.

ಪ್ರತಿ ಮನೆಗೆ ಎರಡು ಮಾಸ್ಕ್, ಗ್ರಾಮ ಪಂಚಾಯತಿಗೆ ಸ್ಯಾನಿಟೈಸರ್ ನೀಡುತ್ತೇವೆ ಡಿ ಕೆ ಸುರೇಶ್
ಪ್ರತಿ ಮನೆಗೆ ಎರಡು ಮಾಸ್ಕ್, ಗ್ರಾಮ ಪಂಚಾಯತಿಗೆ ಸ್ಯಾನಿಟೈಸರ್ ನೀಡುತ್ತೇವೆ ಡಿ ಕೆ ಸುರೇಶ್

ಚನ್ನಪಟ್ಟಣ:ಮಾ/೩೧/೨೦/ಮಂಗಳವಾರ. ತಾಲ್ಲೂಕಿನಾದ್ಯಂತ ಇರುವ ಪ್ರತಿ ಗ್ರಾಮದ ಪ್ರತಿ ಮನೆಗಳಿಗೂ ತಲಾ ಎರಡು ಮುಖಗವಸು (ಮಾಸ್ಕ್) ಗಳನ್ನು ಹಾಗೂ ಪ್ರತಿ ಗ್ರಾಮ ಪಂಚಾಯತಿಗಳಿಗೆ ಸ್ಯಾನಿಟೈಸರ್ ಗಳನ್ನು ನೀಡುವುದಾಗಿ ಸಂಸದ ಡಿ ಕೆ ಸುರೇಶ್ ಘೋಷಿಸಿದರು.ಅವರು ತಾಲ್ಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯನ್ನು ತಾತ್ಕಾಲಿಕ ಆಸ್ಪತ್ರೆಯನ

ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ ಡಿ ಕೆ ಸುರೇಶ್, ವೆಂಟಿಲೇಟರ್ ಕೊಡಿಸುವುದಾಗಿ ಭರವಸೆ
ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ ಡಿ ಕೆ ಸುರೇಶ್, ವೆಂಟಿಲೇಟರ್ ಕೊಡಿಸುವುದಾಗಿ ಭರವಸೆ

ಚನ್ನಪಟ್ಟಣ:ಮಾ/೩೧/೨೦/ಮಂಗಳವಾರ. ಆಸ್ಪತ್ರೆಗೆ ಎರಡು ವೆಂಟಿಲೇಟರ್, ಒಂದು ಲಕ್ಷ ಮಖಗವಸು (ಮಾಸ್ಕ್), ಮತ್ತು ಸ್ಯಾನಿಟೈಸರ್ ಗಳನ್ನು ಶೀಘ್ರವಾಗಿ ಒದಗಿಸಲಾಗುವುದು ಎಂದು ಸಂಸದ ಡಿ ಕೆ ಸುರೇಶ್ ವೈದ್ಯಕೀಯ ಅಧೀಕ್ಷಕ ಡಾ ಮಹೇಂದ್ರ ಕುಮಾರ್ ರವರಿಗೆ ಭರವಸೆ ನೀಡಿದರು. ಅವರು ರಾಮನಗರ ಜಿಲ್ಲಾಧಿಕಾರಿಗಳ‌ ಕಛೇರಿಯಲ್ಲಿ ಸಭೆ ಮುಗಿಸಿ ನೇರವಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿ‌ ಮಾ

ದವಸ ಧಾನ್ಯ ಸಂಗ್ರಹಿಸಲು ಎಲೆಕೇರಿ ಮೊರಾರ್ಜಿ ವಸತಿ ಶಾಲೆಯನ್ನು ಗೋದಾಮಾಗಿ ಪರಿವರ್ತಿಸಿದ ತಹಶಿಲ್ದಾರ್
ದವಸ ಧಾನ್ಯ ಸಂಗ್ರಹಿಸಲು ಎಲೆಕೇರಿ ಮೊರಾರ್ಜಿ ವಸತಿ ಶಾಲೆಯನ್ನು ಗೋದಾಮಾಗಿ ಪರಿವರ್ತಿಸಿದ ತಹಶಿಲ್ದಾರ್

ನಗರದ ಎಲೆಕೇರಿ ಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತಾಲ್ಲೂಕು ಆಡಳಿತವೂ ವಶಕ್ಕೆ ಪಡೆದಿದ್ದು, ಕೊರೊನಾ ವೈರಸ್ ನಿಂದ ಊಟಕ್ಕಾಗಿ ಪರದಾಡುತ್ತಿರುವ ಕೂಲಿ ಕಾರ್ಮಿಕರಿಗೆ ನೀಡಲು ದಾನಿಗಳು ಉದಾರವಾಗಿ ನೀಡುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಕಾದಿರಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸತೀಶ್ ರವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ಇನ್ನೂ ಕೆಲ ಅಧಿಕಾರಿಗಳ ತಂಡವನ್ನು ಈ ಕಾರ್ಯಕ್ಕೆ ನೇಮಿಸಲಾಗಿದೆ ಎಂದು ತಿಳಿಸ

Top Stories »  



Top ↑