ಪ್ರವಾಸಿ ತಾಣವಾಗಿ ಮಂಚನಬೆಲೆ ಅಭಿವೃದ್ಧಿ: ಅಶ್ವತ್ಥ ನಾರಾಯಣ
ರಾಮನಗರ:ಆ/29/20/ಶುಕ್ರವಾರ. ಮಂಚನಬೆಲೆ ಜಲಾಶಯವನ್ನು ಪ್ರವಾಸಿಗರ ತಾಣವನ್ನಾಗಿಸುವ ದೃಷ್ಠಿಯಿಂದ ಇಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ನಿರ್ಮಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಇಂದು ತಿಳಿಸಿದರು.ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿ
ಕರ್ತವ್ಯ ಲೋಪ: ಮಳೂರು ಪಂಚಾಯತಿ ಪಿಡಿಓ ಮತ್ತು ಲೆಕ್ಕ ಸಹಾಯಕ ಅಮಾತನತ್ತು
ರಾಮನಗರ:ಆ/28/20/ಗುರುವಾರ. ತಾಲ್ಲೂಕಿನ ಮಳೂರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಹೆಚ್.ವಿ. ರಾಜು ಇವರುಗಳನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ ರಾಮನಗರ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ಅವರು ಆದೇಶ ಹೊರಡಿಸಿದ್ದಾರೆ.ಇತ್ತೀಚಿಗೆ ಜಿಲ್ಲಾ ಪಂಚಾಯ್ತಿ
ಸ್ವಾತಂತ್ರ್ಯ ದಿನಾಚರಣೆ, ಸೈನಿಕರು ಮತ್ತು ಯೋಗೇಶ್ವರ್ ಜನ್ಮ ದಿನದ ಹೆಸರಿನಲ್ಲಿ ಶನಿವಾರ ರಕ್ತದಾನ ಶಿಬಿರ
ಚನ್ನಪಟ್ಟಣ:ಆ/27/20/ಗುರುವಾರ. ಸ್ವಾತಂತ್ರ್ಯ ದಿನಾಚರಣೆ, ಹುತಾತ್ಮರ ದಿನಾಚರಣೆ ಹಾಗೂ ಮೇಲ್ಮನೆ ಸದಸ್ಯ ಸಿ ಪಿ ಯೋಗೇಶ್ವರ್ ಜನ್ಮ ದಿನದ ಪ್ರಯುಕ್ತ ನಗರದ ಎಲ್ ಎನ್ ಕಲ್ಯಾಣ ಮಂಟಪದಲ್ಲಿ, ಇದೇ ತಿಂಗಳ 29 ರ ಶನಿವಾರದಂದು ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ ಟಿ ಜಯರಾಮು ತಿಳಿಸಿದರು.ಅವರು ಇಂದು ನಗರದ ಬಿಜೆಪಿ ಕಛೇರಿಯಲ್ಲಿ ಪತ್
ಅನೈತಿಕ ತಾಣವಾದ ತರಕಾರಿ ಮಾರುಕಟ್ಟೆ. ಆದಾಯವೂ ಇಲ್ಲ, ಸ್ವಚ್ಚತೆಯೂ ಇಲ್ಲ
ಚನ್ನಪಟ್ಟಣ:ಆ/26/20/ಬುಧವಾರ. ನಗರಸಭೆಯ ಆಡಳಿತ ಕಛೇರಿಯ ಕೂಗಳತೆಯಲ್ಲಿ, ರೈಲ್ವೇ ನಿಲ್ದಾಣ ಮತ್ತು ಜೆ ಸಿ ರಸ್ತೆಯ ನಡುವೆ ಇರುವ ಕರಬಲ ಮೈದಾನದಲ್ಲಿ ಎರಡು ಬಾರಿ ನಿರ್ಮಿಸಿರುವ 150 ಕ್ಕೂ ಹೆಚ್ಚು ಅಂಗಡಿ ಮಳಿಗೆಗಳಿದ್ದು ಬಹುತೇಕ ಮಳಿಗೆಗಳು ಖಾಲಿ ಇವೆ. ಬೆರಳೆಣಿಕೆಯಷ್ಟು ಮಳಿಗೆಗಳಲ್ಲಿ ಮಾತ್ರ ತರಕಾರಿ ವ್ಯಾಪಾರ ನಡೆಯುತ್ತಿದ್ದು ಅವುಗಳ ಬಾಡಿಗೆಯೂ ಬರುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತ
ರಾಜ್ಯದ ಜನತೆಗೆ ಮೋಸ ಮಾಡಿದ ಯೋಗೇಶ್ವರ್ ಒಬ್ಬ ಟಿಕ್ಕಿ ಗಿರಾಕಿ, ಮಾನಸಿಕ ಅಸ್ವಸ್ಥ, ಕಾಂಗ್ರೆಸ್ ನ ಹನುಮಂತಯ್ಯ
ಚನ್ನಪಟ್ಟಣ:ಆ/26/20/ಬುಧವಾರ. ಯೋಗೇಶ್ವರ್ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಗೂಡು ನಿರ್ಮಿಸಿ ನೆಮ್ಮದಿ ಜೀವನ ನಡೆಸುವ ಸಲುವಾಗಿ ನಿವೇಶನಕ್ಕಾಗಿ ಹಣ ನೀಡಿದವರಿಗೆ ನಿವೇಶನ ನೀಡದೆ ವಂಚಿಸಿದ್ದಾರೆ. ನಮ್ಮ ಸಂಪುಟದಲ್ಲಿ ಅತಿ ಹೆಚ್ಚು ಕ್ರಿಮಿನಲ್ ಕೇಸುಗಳಿರುವ ಏಕೈಕ ಶಾಸಕ ಯೋಗೇಶ್ವರ್ ಎಂದು ಅಂದಿನ ಮುಖ್ಯಮಂತ್ರಿ ವಿಧಾನ ಸಭೆಯಲ್ಲಿ ಅವರೆದುರೇ ಹೇಳಿದ್ದಾರೆ. 420 ಸೇರಿದಂತೆ ಅನೇಕ ಕೇಸುಗಳು ಅವರ
ಕೊರೊನಾ: ಚನ್ನಪಟ್ಟಣದ 11 ಮಂದಿ ಸೇರಿ ಜಿಲ್ಲಾದ್ಯಂತ 41 ಪ್ರಕರಣ ದೃಢ : ಒಂದು ಸಾವು
ರಾಮನಗರ:ಆ/25/20/ಮಂಗಳವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 11, ಕನಕಪುರ 10, ಮಾಗಡಿ 04 ಮತ್ತು ರಾಮನಗರ 16 ಪ್ರಕರಣಗಳು ಸೇರಿ ಇಂದು ಒಟ್ಟು 41 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. *ಒಟ್
ಕುಮಾರಸ್ವಾಮಿ ನಮ್ಮವ, ಡಿಕೆಶಿ ಸಹೋದರರು ಕಳ್ಳರು ಸಿಪಿವೈ
ಚನ್ನಪಟ್ಟಣ:ಆ/24/20/ಸೋಮವಾರ. ಕುಮಾರಸ್ವಾಮಿ ಯವರು ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುದಿಲ್ಲ. ಅವರು ನಮ್ಮವರು, ಅವರು ಬಿಜೆಪಿ ನೇತೃತ್ವದ ಸರ್ಕಾರದ ಜೊತೆ ಚನ್ನಾಗಿದ್ದಾರೆ. ಸಲಹೆ ಸೂಚನೆ ಕೊಡುತ್ತಿದ್ದಾರೆ. ಡಿಕೆ ಸಹೋದರರೇ ದೊಡ್ಡ ಕಳ್ಳರು. ಅವರು ನಮ್ಮನ್ನು ಕಳ್ಳರು ಎಂದು ಹೇಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ವಾಗ್ಜರಿಯನ್ನು ಮುಂದುವರೆಸಿದರು.
ಭಾಷೆಯಿಂದ ಭಾಷೆಗೆ, ಜನರಿಂದ ಜನರಿಗೆ ಬಂದಿರುವುದೇ ಜಾನಪದ ಸಿಇಓ ಇಕ್ರಂ
ರಾಮನಗರ:ಆ/23/20/ಭಾನುವಾರ.ಭಾಷೆಯಿಂದ ಭಾಷೆಗೆ, ಜನರ ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಹರಿದು, ನಿರಂತವಾಗಿ ಉಳಿದ
ಭಾಷೆಯಿಂದ ಭಾಷೆಗೆ, ಜನರಿಂದ ಜನರಿಗೆ ಬಂದಿರುವುದೇ ಜಾನಪದ ಸಿಇಓ ಇಕ್ರಂ
ರಾಮನಗರ:ಆ/23/20/ಭಾನುವಾರ. ಭಾಷೆಯಿಂದ ಭಾಷೆಗೆ, ಜನರ ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಹರಿದು, ನಿರಂತವಾಗಿ ಉಳಿದುಕೊಂಡಿದ್ದಲ್ಲದೆ, ಮುಂದಿನ ಪೀಳಿಗೆಗೂ ತಲುಪುತ್ತಿರುವ ಕಲೆ ಜನಪದ ಕಲೆ ಎಂದು ರಾಮನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಇಕ್ರಂ ಸಂತಸ ವ್ಯಕ್ತಪಡಿಸಿದರು.ಅವರು ಇಂದು ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತ
ಹುತ್ತಕ್ಕೆ ತನಿ ಎರೆದ ಭಕ್ತರು
ಚನ್ನಪಟ್ಟಣ:ಆ/22/20/ಶನಿವಾರ. ಗೌರಿ ಹಬ್ಬದ ಮಾರನೆಗೆ ಬರುವ ಹಬ್ಬವೇ ಗಣೇಶನ ಹಬ್ಬ. ಗಣೇಶನ ಹಬ್ಬದ ದಿನವೇ ಬಹುತೇಕ ಭಕ್ತಾದಿಗಳು ನಾಗರಕಲ್ಲಿಗೆ ಮತ್ತು ಹುತ್ತಕ್ಕೆ ತನಿ ಎರೆಯುವುದು ಅಂದರೆ ಹಾಲು ಹಣ್ಣು ಅರ್ಪಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.ನಗರದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳನ್ನು ಹೊರತುಪಡಿಸಿ ಬಹುತೇಕ ದೇವಾಲಯಗಳಿಗೆ ಭೇಟಿ ನೀಡಿದ ಭಕ್ತರು