ಒಸಾವಿನಿ ಚುನಾವಣೆ: ಶಾಂತಿಯುತ ಮತದಾನ. ಗೆದ್ದವರ ಮಂದಹಾಸ. ಸೋತವರ ಆತಂಕ. ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ಪರದಾಟ. ಪಾಪು ಟೀಂ ಜಯಭೇರಿ

ಪ್ರತಿಷ್ಠಿತ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಚುನಾವಣೆಯು ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ ಒಂಭತ್ತು ಗಂಟೆಗೆ ಆರಂಭವಾದ ಮತದಾನವು ಸಂಜೆ ನಾಲ್ಕು ಗಂಟೆಯವರೆಗೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸಾಂಗವಾಗಿ ಜರುಗಿತು. ಸಂಪೂರ್ಣ ಜೆಸಿ ರಸ್ತೆ ಮತ್ತು ಪಾರ್ವತಿ ಟಾಕೀಸ್ ರಸ್ತೆಯು ಅಭ್ಯರ್ಥಿಗಳು, ಮತದಾರರು, ಬೆಂಬಲಿಗರು ಮತ್ತು ವಾಹನಗಳಿಂದ ಗಿಜಿಗಿಡುತ್ತಿತ್ತು.
ಅಲ್ಲಲ್ಲೇ ಪೆಂಡಾಲ್ ಹಾಕಿಕೊಂಡು ಮತದಾರರನ್ನು ಸೆಳೆಯುವ ತಂತ್ರವನ್ನು ಅಭ್ಯರ್ಥಿಗಳು ಮತ್ತು ಸಂಬಂಧಿಕರು ಮಾಡುತ್ತಿದ್ದ ದೃಶ್ಯ ಕಂಡುಬಂತು.
ಸಂಜೆ ನಾಲ್ಕು ಗಂಟೆಗೆ ಮತದಾನ ಮುಗಿದಿದ್ದು, ನಾಲ್ಕು ಗಂಟೆಯ ನಂತರ ಎಣಿಕೆ ಪ್ರಾರಂಭವಾಯಿತು. ಒಟ್ಟು 15 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 50 ಮಂದಿ ನಾಮಪತ್ರ ಸಲ್ಲಿಸಿದ್ದರು. ಮೂರು ಮಂದಿ ವಾಪಸ್ ಪಡೆದು 47 ಮಂದಿ ಕಣದಲ್ಲಿದ್ದರು. ಒಟ್ಟು 3,800 ಮತದಾರರಿದ್ದು 300 ಮಂದಿ ಮೃತಪಟ್ಟಿದ್ದು, 2,884 ಮಂದಿ ಮತ ಚಲಾಯಿಸಿದ್ದರು. ಎರಡು ಸಿಂಡಿಕೇಟ್ ಮಾಡಿಕೊಂಡಿದ್ದು ಉಳಿದವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಮತ ಎಣಿಕೆಯು ನಾಲ್ಕು ಹಂತಗಳಲ್ಲಿ ನಡೆಯಿತು. ನಾಲ್ಕು ಗಂಟೆಗೆ ಆರಂಭವಾದ ಎಣಿಕೆಯು ರಾತ್ರಿ ಒಂಭತ್ತು ಗಂಟೆಗೆ ಮುಗಿದು ಫಲಿತಾಂಶವನ್ನು ಚುನಾವಣಾಧಿಕಾರಿಗಳು ಪ್ರಕಟಿಸಿದರು.
ಪೋಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
1)ಅನಂತಮೂರ್ತಿ ಎಎಂ 1366.
2)ಉಮಾಶಂಕರ್ ಎಸ್ 924.
3)ಕುಮಾರ್ ಕೆ 671.
4)ಕೆಂಚೇಗೌಡ 926.
5)ಗುರುಲಿಂಗಯ್ಯ ಎಂ 843.
6)ಚಂದ್ರಯ್ಯ ವಿಬಿ1313.
7)ಚಂದ್ರು ಎಂಇ 361.
8)ಚನ್ನಪ್ಪ ಸಿ 1068.
9)ಜಯಪ್ರಕಾಶ್ ಹೆಚ್ ಬಿ 766.
10)ಧರ್ಮೀಶ್ ಚಂದ್ರ ಸಿಆರ್ 446.
11)ನಾಗರಾಜು ಸಿಂಲಿಂ 1473.
12)ನಾರಾಯಣ್ ಎಸ್ 631.
13)ನಾರಾಯಣಗೌಡ ಎಸ್ ಟಿ 1236.
14)ಪುಟ್ಟರಾಜು ಹೆಚ್ ಎಸ್ 659.
15)ಪುಟ್ಟಸ್ವಾಮಿ ಹೆಚ್ ಎಸ್ 915.
16)ಪ್ರಕಾಶ್ ಜೆಟಿ 180.
17)ಪ್ರವೀಣ್ ಎಸ್ 667.
18)ಪ್ರಸನ್ನಕುಮಾರ್ ಬಿಎಲ್ 641.
19)ಬಸವರಾಜು ಎನ್ ಎಸ್ 897.
20)ಮಲ್ಲೇಶ್ 583.
21)ಮಹೇಶ್ವರ ಸಿ 926.
22)ಮಂಜುನಾಥ್ 564.
23)ಮಾಲಿನಿ ಎಂಎ 981.
24)ಮೆಹರೀಶ್ ಎಂಸಿಹೆಚ್ 1071.
25)ಯೋಗೀಶ್ ಟಿಕೆ 1615.
26)ರಂಗಸ್ವಾಮಿ ಆರ್ 1092.
27)ರಮೇಶ್ ಬಿಜಿ 586.
28)ರವಿ ಎನ್ 424.
29)ರವಿಕುಮಾರ್ ಎಸ್ 919.
30)ರವಿಕುಮಾರ್ ಎನ್ ಸಿ 503.
31)ರಾಜಶೇಖರಯ್ಯ ಎಪಿ 147.
32)ರಾಜು ಸಿ 347.
33)ರಾಮಚಂದ್ರ 538.
34)ರಾಮಚಂದ್ರ ಟಿ 591.
35)ರಾಮಚಂದ್ರಯ್ಯ 591.
36)ವರದರಾಜು ಎಲ್ 601.
37)ವೆಂಕಟರಾಮೇಗೌಡ 1032.
38)ವೆಂಕಟೇಶ್ ಟಿ 600.
39)ಶಂಭೂಗೌಡ ಎನ್ ಎಂ 1083.
40)ಶಿವಕುಮಾರ್ ಸಿಎಂ(ಶಿವಣ್ಣ) 240.
41)ಶಿವಣ್ಣ 223.
42)ಶ್ರೀನಿವಾಸ ಇಟಿ 619.
43)ಸಿಂಗ್ರಯ್ಯ 88.
44)ಸಿದ್ದೇಗೌಡ 898.
45)ಸುನೀಲ್ ಕುಮಾರ್ ಕೆಎಸ್ 641.
46)ಹನುಮಂತಯ್ಯ 174.
47)ಹನುಮಂತಯ್ಯ ಟಿಪಿ 1061.
ಗೆದ್ದವರು ಪಡೆದ ಮತ;
1) ಯೋಗೀಶ್ ಟಿಕೆ; 1615.
2) ನಾಗರಾಜು ಸಿಂಲಿಂ 1473
3) ಅನಂತಮೂರ್ತಿ ಎಎಂ 1366
4) ಚಂದ್ರಯ್ಯ ವಿಬಿ 1313
5) ನಾರಾಯಣಗೌಡ ಎಸ್ ಟಿ 1236
6) ರಂಗಸ್ವಾಮಿ ಆರ್ 1092
7) ಶಂಭೂಗೌಡ ಎನ್ ಎಂ 1083
8) ಮೆಹರೀಶ್ ಎಂಸಿಹೆಚ್ 1071
9) ಚನ್ನಪ್ಪ ಸಿ 1068
10) ಹನುಮಂತಯ್ಯ ಟಿಪಿ 1061
11) ವೆಂಕಟರಾಮೇಗೌಡ 1032
12) ಮಾಲಿನಿ ಎಂಎ 981
13) ಕೆಂಚೇಗೌಡ 926
14) ಮಹೇಶ್ವರ ಸಿ 926
15) ಉಮಾಶಂಕರ್ ಎಸ್ 924
ಟಿ ಕೆ ಯೋಗೇಶ್ (ಪಾಪು) ತಂಡ ಹೆಚ್ಚು ಬಹುಮತ ಅಂದರೆ ಹತ್ತು ಮಂದಿಯಾದ ಯೋಗೀಶ್ ಟಿಕೆ, ನಾಗರಾಜು ಸಿಂಲಿಂ, ನಾರಾಯಣಗೌಡ ಎಸ್ ಟಿ, ರಂಗಸ್ವಾಮಿ ಆರ್, ಶಂಭೂಗೌಡ ಎನ್ ಎಂ, ಚನ್ನಪ್ಪಸಿ, ಹನುಮಂತಯ್ಯ ಟಿಪಿ, ಕೆಂಚೇಗೌಡ, ಮಹೇಶ್ವರ ಮತ್ತು ಉಮಾಶಂಕರ್ ಎಸ್ ರವರು ಗೆದ್ದು ನಗೆ ಬೀರಿದರೆ ಸಮಾನ ಮನಸ್ಕರ ತಂಡದಲ್ಲಿ ಚಂದ್ರಯ್ಯ ವಿಬಿ ಮತ್ತು ವೆಂಕಟರಾಮೇಗೌಡ ರು ಮಾತ್ರ ಗೆದ್ದು ಅಲ್ಪ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಸ್ವತಂತ್ರ ಅಭ್ಯರ್ಥಿಗಳಾಗಿದ್ದ ಅನಂತಮೂರ್ತಿ ಎಎಂ, ಮೆಹರೀಶ್ ಎಂಸಿಹೆಚ್ ಮತ್ತು ಮಾಲಿನಿ ಯವರು ಗೆದ್ದು ನಗೆ ಬೀರಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ
ಇಂದು ವಿಶ್ವ ಮಹಿಳಾ ದಿನಾಚರಣೆ. ದಿನಾಚರಣೆಯ ಅಂಗವಾಗಿ ನಮ್ಮ ತಾಲ್ಲೂಕಿನಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಏಳು ಮಂದಿ ಮಹಿಳೆಯರನ್ನು ನಮ್ಮ ಪತ್ರಿಕೆ ಗುರುತಿಸಿ ಅವರ ಸಾಧನೆಯನ್ನು ಹೊರಜಗತ್ತಿಗೆ ಪರಿಚ

ನಿರ್ಗಮಿತ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್

ನಿಜವಾದ ಕೊರೊನಾ ವಾರಿಯರ್ಸ್ ಎಂದರೆ ಅದು ಪತ್ರಕರ್ತರು ಮಾತ್ರ. ಶಿವಾನಂದ ತಗಡೂರು.
ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಮನಗರ ದ ರಾಮ್ ಗಢ್ ಹೋಟೆಲ್ ನ ಸಭಾಂಗಣದಲ್ಲಿ ಪತ್ರಕರ್ತರ ಕಾರ್ಯಾಗಾರ ನಡೆಯಿತು.
ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್
ರಾಮನಗರ: ಬೇಸಿಗೆ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ ಮುನ್ನಚ್ಚರಿಕಾ ಕ್ರಮವಹಿಸಿ ಯಾವುದೇ

ಮನೆ ಇಲ್ಲದ ಅಲೆಮಾರಿ ಜನಾಂಗದವರನ್ನು ಗುರುತಿಸಿ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್
ಜಿಲ್ಲೆಯಲ್ಲಿ ಮನೆಯಿಲ್ಲದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಸೂರು ಒದಗಿಸಲು ಅರ್ಹ ಫಲಾನುಭವಿಗಳನ್ನು ಗ್ರಾಮ ಮಟ್ಟದಲ್ಲಿ ಗುರುತಿಸಿ ಪಟ್ಟಿ ಮಾಡುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ


ಗ್ರಾಮೀಣ ಭಾಗದ ಆರೋಗ್ಯ ದೃಷ್ಟಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣ: ಹೆಚ್ಡಿಕೆ.
ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ, ತಾಲ್ಲೂಕಿನಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾ

ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ ಅಧಿಕಾರ ಸ್ವೀಕಾರ
ರಾಮನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು.
ಡಾ: ರಾಕೇಶ್

ಅಪರಾಧ ಮುಕ್ತ ಮತ್ತು ಸ್ವಚ್ಛ ತಾಲ್ಲೂಕು ಮಾಡಲು ಪತ್ರಕರ್ತರ ಜೊತೆ ಸಮಾಲೋಚಿಸಿದ ಡಿವೈಎಸ್ಪಿ ರಮೇಶ್
ಇಡೀ ಚನ್ನಪಟ್ಟಣ ತಾಲ್ಲೂಕನ್ನು ಅಪರಾಧ ಮುಕ್ತ, ಹಾಗೂ ನಗರ ಸೇರಿದಂತೆ ತಾಲ್ಲೂಕನ್ನು ಸ್ವಚ್ಛ ಮಾಡಲು ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣಾ, ಸಾರ್ವಜನಿಕರ ಸಹಾಯದ ಜೊತೆಗೆ ಪತ್ರಕರ್ತರ ಸಹಾಯ, ಸಲಹೆ ಮತ್ತು ಸೂಚನೆ

ಜಿಲ್ಲೆಯಲ್ಲಿ ಮೂರನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ಆರಂಭ: ಎಂ.ಎಸ್.ಅರ್ಚನಾ
ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಇಂದಿನಿಂದ ಆರಂಭಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ (M.S Archana) ಅವರು
Top Stories »
-
ವಿಶ್ವ ಮಹಿಳಾ ದಿನಾಚರಣೆಗೆ, ತಾಲ್ಲೂಕಿನ ಸಪ್ತ ಸಾಧಕ ಮಹಿಳೆಯರ ಪರಿಚಯ
ಇಂದು ವಿಶ್ವ ಮಹಿಳಾ ದಿನಾಚರಣೆ. ದಿನಾಚರಣೆಯ ಅಂಗವಾಗಿ ನಮ್ಮ ತಾಲ್ಲೂಕಿನಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಏಳು ಮಂದಿ ಮಹಿಳೆಯರನ್ನು ನಮ್ಮ ಪತ್ರಿಕೆ ಗುರುತಿಸಿ ಅವರ ಸಾಧನೆಯನ್ನು ಹೊರಜಗತ್ತಿಗೆ ಪರಿಚ
-
ನಿರ್ಗಮಿತ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್
ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ಮಾತನಾಡಿ ವರ್ಗಾವಣೆಯಾದ ಸಂದರ್ಭದಲ್ಲಿ ಕೋರುವ ಒಳ್ಳೆಯ ಮಾತುಗಳು ಮುಂದಿನ ಕೆಲನಿಜವಾದ ಕೊರೊನಾ ವಾರಿಯರ್ಸ್ ಎಂದರೆ ಅದು ಪತ್ರಕರ್ತರು ಮಾತ್ರ. ಶಿವಾನಂದ ತಗಡೂರು.
ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಮನಗರ ದ ರಾಮ್ ಗಢ್ ಹೋಟೆಲ್ ನ ಸಭಾಂಗಣದಲ್ಲಿ ಪತ್ರಕರ್ತರ ಕಾರ್ಯಾಗಾರ ನಡೆಯಿತು.
ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್
ರಾಮನಗರ: ಬೇಸಿಗೆ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ ಮುನ್ನಚ್ಚರಿಕಾ ಕ್ರಮವಹಿಸಿ ಯಾವುದೇ
ಮನೆ ಇಲ್ಲದ ಅಲೆಮಾರಿ ಜನಾಂಗದವರನ್ನು ಗುರುತಿಸಿ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್
ಜಿಲ್ಲೆಯಲ್ಲಿ ಮನೆಯಿಲ್ಲದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಸೂರು ಒದಗಿಸಲು ಅರ್ಹ ಫಲಾನುಭವಿಗಳನ್ನು ಗ್ರಾಮ ಮಟ್ಟದಲ್ಲಿ ಗುರುತಿಸಿ ಪಟ್ಟಿ ಮಾಡುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ
ಗ್ರಾಮೀಣ ಭಾಗದ ಆರೋಗ್ಯ ದೃಷ್ಟಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣ: ಹೆಚ್ಡಿಕೆ.
ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ, ತಾಲ್ಲೂಕಿನಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾ
ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ ಅಧಿಕಾರ ಸ್ವೀಕಾರ
ರಾಮನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು.
ಡಾ: ರಾಕೇಶ್
??????????????