Tel: 7676775624 | Mail: info@yellowandred.in

Language: EN KAN

    Follow us :


ಕೇಕ್ ಎಂಪೈರ್ ಬೇಕರಿ ಮತ್ತು ಕೆಫೆ

Posted date: 03 Mar, 2021

Powered by:     Yellow and Red

ಕೇಕ್ ಎಂಪೈರ್ ಬೇಕರಿ ಮತ್ತು ಕೆಫೆ

ಕೇಕ್ ಎಂಪೈರ್ ಬೇಕರಿ ಮತ್ತು ಕೆಫೆ (ಕೇಕ್ ,ಸ್ವೀಟ್ಸ್,ಬೇಕರಿ, ಇತ್ಯಾದಿ )

ವಿಶೇಷತೆಗಳು:
*ಎಸಿ ಸೌಲಭ್ಯ
*ಅತ್ಯುನ್ನತ ಗುಣಮಟ್ಟ ಹಾಗು ರುಚಿ
*ಉತ್ತಮವಾದ ವಾತಾವರಣ
* ವಿವಿಧ ಬಗೆಯಲ್ಲಿ ಹಾಗೂ ಆಕರ್ಷಕವಾದ ಬೆಲೆಯಲ್ಲಿ ಲಭ್ಯ .
*ಡೆಲಿವರಿ ಸೌಲಭ್ಯ(3 ಕಿ.ಮೀ. ಒಳಪಟ್ಟು),.
*ರುಚಿ ಮತ್ತು ಶುಚಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.
*ಕೇಕ್ ಗಳನ್ನೂ ವಿವಿಧ ವಿನ್ಯಾಸಗಳಲ್ಲಿ ಮಾಡಿಕೊಡಲಾಗುತ್ತದೆ.
"ಕೇಕ್ ಎಂಪೈರ್ oct/18/2020"ರಾಮನಗರದಲ್ಲಿ ಪ್ರಾರಂಭವಾಯಿತು. ಅತ್ಯುನ್ನತ ರುಚಿ ಮತ್ತು ಗುಣಮಟ್ಟದಲ್ಲಿ ಗ್ರಾಹಕರನ್ನು ತೃಪ್ತರಾಗಿಸುವಲ್ಲಿ ಯಶಸ್ವಿಯಾಗಿದೆ. ವಿವಿಧ ರೀತಿಯ ತಿಂಡಿ ತಿನಿಸುಗಳು , ಸ್ವೀಟುಗಳು, ಹಾಗೂ ಆಕರ್ಷಕ ಬಗೆಯಲ್ಲಿ ಕೇಕ್ ಗಳು, ಮಿಕ್ಸ್ಚರ್ಗಳು , ಮತ್ತು ಹಲವಾರು ಬಗೆಯ ಚೊಕೊಲೇಟುಗಳು ಕಣ್ಮನ ಸೆಳೆಯುತ್ತವೆ.

ತಿಂಡಿ ಪ್ರಿಯರಿಗೆ ಉತ್ತಮವಾದ ಹಾಗೂ ರುಚಿಕರವಾದ ತಿನಿಸುಗಳು ಒಂದೆಡೆ ದೊರೆಯುತ್ತವೆ. ಕೇಕ್ ಎಂಪೈರ್ ನಲ್ಲಿ ಕುಳಿತು ತಿಂಡಿಗಳನ್ನು ಸವಿಯುವುದಕ್ಕೆ ಗ್ರಾಹಕರಿಗೆ ಸ್ಥಳದ ವ್ಯವಸ್ಥೆಯನ್ನು ಮಾಡಲಾಗಿದೆ. ಹುಟ್ಟುಹಬ್ಬದ ಸಂಭ್ರಮಕ್ಕೆ, ಮದುವೆ ವಾರ್ಷಿಕೋತ್ಸವದ ಸಂಭ್ರಮಕ್ಕೆ, ನಿಶ್ಚಿತಾರ್ಥ ಹಾಗೂ ಇತರೆ ಸಂಭ್ರಮದ ಸಮಾರಂಭಗಳಿಗೆ ವಿಶೇಷವಾದ ಹಾಗೂ ಆಕರ್ಷಕವಾದ ಕೇಕ್ ಗಳನ್ನೂ ಗ್ರಾಹಕರ ಅಪ್ಪಣೆಯ ಮೇರೆಗೆ ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಿ ಅವರಿಗೆ ತಲುಪಿಸಲಾಗುತ್ತದೆ. ಕೇಕ್ ಎಂಪೈರ್ ಆಕರ್ಷಕವಾಗಿದ್ದು ಹಾಗೂ ಅಲ್ಲಿನ ಸಿಬ್ಬಂದಿಗಳು ಸ್ವಚ್ಛತೆ ಮತ್ತು ಶಿಸ್ತಿನಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮತ್ತೊಂದು ವೈಶಿಷ್ಟ್ಯ ಏನೆಂದರೆ "ಕೇಕ್ ಎಂಪೈರ್ ಕೆಫೆ " ಯನ್ನು ಕೂಡ Feb/26/2021 ರಂದು ಪ್ರಾರಂಭಿಸಲಾಗಿದೆ. ಅದೇ ಸ್ಥಳದಲ್ಲಿ ಬೇಕ್ ಮಾಡಿದ ಆಹಾರಗಳನ್ನು ಸೇವಿಸಲು ಬಯಸುವ ಗ್ರಾಹಕರಿಗೆ ಕಾಫಿ ಮತ್ತು ಚಹಾಗಳನ್ನು ವಿವಿಧ ರುಚಿಗಳಲ್ಲಿ ನೀಡುತ್ತಿದೆ. ಹಾಗೂ ಕೇವಲ ಬೇಕರಿ ಮತ್ತು ಕೆಫೆಗಳಲ್ಲದೆ ಚಾಟ್ಸ್ ಗಳನ್ನು ಕೂಡ ಬಹಳ ರುಚಿಕರವಾಗಿ ತಯಾರಿಸುತ್ತಿದೆ. ಗ್ರಾಹಕರಿಗೆ ತಮಗೆ ಬೇಕಾದ ತಿಂಡಿ ತಿನಿಸುಗಳು, ಕೇಕ್ ಗಳು ,ಸ್ವೀಟ್ಸ್ ಗಳು, ಚಾಟ್ಸ್ ಗಳು, ಕ್ಷೀರೋತ್ಪನ್ನಗಳು, ತಣ್ಣನೆಯ ಜ್ಯೂಸ್ ಗಳು,ಒಂದೆಡೆ ದೊರೆಯುತ್ತಿವೆ. ಗ್ರಾಹಕರಿಗೆ ತಮಗೆ ಬೇಕಾದ ಹಣ್ಣಿನ ಜ್ಯೂಸ್ ಗಳು ಸ್ಥಳದಲ್ಲಿಯೇ ಪರಿಶುದ್ಧವಾಗಿ ಮಾಡಿಕೊಡಲಾಗುತ್ತಿದೆ.

ರಾಮನಗರ ಗ್ರಾಹಕರು ತಮಗೆ ಬೇಕಾದ ತಿಂಡಿ ತಿನಿಸುಗಳನ್ನು ಆರ್ಡರ್ ಮಾಡಿದರೆ ಅವರ ಮನೆ ಬಾಗಿಲಿಗೆ ಆರ್ಡರ್ ತಲುಪಿಸುವ ಸೇವೆಯನ್ನು "ಕೇಕ್ ಎಂಪೈರ್" ನೀಡುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯನಾಗರೀಕರವರೆಗೆ ಉಪಯುಕ್ತವಾಗುವ ಅತ್ಯಾಕರ್ಷ ಬೇಕರಿ ಇದಾಗಿದೆ. ಮತ್ತೊಂದು ವಿಶೇಷವೆನೆಂದರೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುವ ರೀತಿಯಲ್ಲಿ ಕಡಿಮೆ ಬೆಲೆಯಲ್ಲಿ ಇಲ್ಲಿನ ಉತ್ಪನ್ನಗಳು ದೊರೆಯುತ್ತವೆ.ಪಿಜ್ಜಾ, ಬರ್ಗರ್ಗಳು ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.

"ಕೇಕ್ ಎಂಪೈರ್ " ಕೇವಲ ರಾಮನಗರ ಗ್ರಾಹಕರಿಗಲ್ಲದೆ ಸುತ್ತ ಮುತ್ತಲಿನ ಹಳ್ಳಿಗಳಿಗೂ ತಮ್ಮ ರುಚಿಕರವಾದ ತಿಂಡಿ ತಿನಿಸುಗಳು , ಬಿಸ್ಕೆಟ್ಸ್ ಗಳು , ಕೇಕ್ ಗಳು ಹಾಗೂ ವಿವಿಧ ಪದಾರ್ಥಗಳನ್ನೂ ತಮ್ಮ ವಾಹನದ ಮೂಲಕ ಹಳ್ಳಿಯ ಜನತೆಗೆ ತಮ್ಮ ಸೇವೆಯನ್ನು ಕೂಡ ತಲುಪಿಸುವ ಕಾರ್ಯದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.


ಬೇರೆ ಬೇಕರಿಗಳಿಗೆ ಹೋಲಿಸಿದರೆ "ಕೇಕ್ ಎಂಪೈರ್ " ನೋಡಲು ಆಕರ್ಷಕವಾಗಿದೆ, ಮತ್ತು ಗ್ರಾಹಕರು ಇಷ್ಟಪಡುವ ರೀತಿಯಲ್ಲಿ ತಮ್ಮ ಸೌಲಭ್ಯವನ್ನು ""ಕೇಕ್ ಎಂಪೈರ್ & ಕೆಫೆ"" ನೀಡುತ್ತಿದೆ.
ರಾಮನಗರದ ಜನತೆಗೆ ಉತ್ತಮ ಗುಣಮಟ್ಟದ ಬೇಕರಿ ತಿನಿಸುಗಳು, ಚಾಟ್ಸ್ ಗಳು, ಕೇಕ್ ಗಳು, ಹಾಗೂ ಜ್ಯೂಸ್ ಗಳು ಬೇಕಿದ್ದಲ್ಲಿ ಒಮ್ಮೆ ಭೇಟಿ ನೀಡಿ....
ಸ್ಥಳ: ಮಾಗಡಿ ರೋಡ್, ಕೆ,ಎಸ್, ಆರ್,ಟಿ,ಸಿ ಬಸ್ಸ್ ಸ್ಟ್ಯಾಂಡ್ ಹತ್ತಿರ ರಾಮನಗರ.
ಸಮಯ: ಬೆಳಗ್ಗೆ ೮ ರಿಂದ ರಾತ್ರಿ ೧೦ ರವರೆಗೆ.
ದೂರವಾಣಿ ಸಂಖ್ಯೆ : ೯೮೮೦೮೯೨೧೨೧.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑