Tel: 7676775624 | Mail: info@yellowandred.in

Language: EN KAN

    Follow us :


ಗಾಂಧಿ ಜಯಂತಿಯಂದು ಗಾಂಧಿ ಭವನದ ಮುಂದೆ ಸತ್ಯಾಗ್ರಹ ಸು ತ ರಾಮೇಗೌಡ

Posted date: 01 Oct, 2019

Powered by:     Yellow and Red

ಗಾಂಧಿ ಜಯಂತಿಯಂದು ಗಾಂಧಿ ಭವನದ ಮುಂದೆ ಸತ್ಯಾಗ್ರಹ ಸು ತ ರಾಮೇಗೌಡ

ಚನ್ನಪಟ್ಟಣ: ಚನ್ನಪಟ್ಟಣ ನಗರಕ್ಕೆ ಮಹಾತ್ಮ ಗಾಂಧಿಯವರು ಭೇಟಿ ನೀಡಿದ ನೆನಪಿಗಾಗಿ ಗಾಂಧಿಭವನ ನಿರ್ಮಿಸಿದ್ದು ಇದು ಇಂದು ಪುರಾತನ ಸ್ಮಾರಕ ಆಗಿದೆ.

ಈ ಸ್ಮಾರಕ ಶಿಥಿಲಾವಸ್ಥೆಯಲ್ಲಿದ್ದು ಮಾಧ್ಯಮಗಳು, ಸಾರ್ವಜನಿಕರು ಬಹಳ ಕಾಲದಿಂದಲೂ ಟೀಕಿಸುತ್ತಾ ಸಂಬಂಧಿಸಿದ ಇಲಾಖೆಗೆ ಮನವಿ ಮಾಡುತ್ತಾ ಬಂದಿದ್ದಾರೆ. ಅವರ ೧೫೦ನೆ ಜನ್ಮದಿನೋತ್ಸವ ಸಂದರ್ಭದಲ್ಲಿಯಾದರು ಅದಕ್ಕೆ ಕಾಯಕಲ್ಪ ನೀಡಬೇಕಾಗಿತ್ತು, ಆದರೆ ಆಗಲಿಲ್ಲ.

ಈ ಹಿನ್ನೆಲೆಯಲ್ಲಿ  ಬಯಲುಸೀಮೆ ಪತ್ರಿಕಾ ಸಂಪಾದಕರಾದ ಸು.ತ ರಾಮೇಗೌಡ ಅವರು ಒಂದು ದಿನದ ಸತ್ಯಾಗ್ರಹ ಸೇವೆಯನ್ನು ಗಾಂಧಿಭವನದ ಬಳಿ ನಾಳೆ ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಯುವ ಸಮುದಾಯ, ಹಾಗೂ ಆಸಕ್ತರು ಬಂದು ಸಹಕರಿಸಬೇಕು ಎಂದು ಅವರು ಈ ಮೂಲಕ ಪ್ರಕಟಣೆಯೊಂದನ್ನು ಹೊರಡಿಸಿ ಕೋರಿದ್ದಾರೆ.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑