Tel: 7676775624 | Mail: info@yellowandred.in

Language: EN KAN

    Follow us :


ಅಬ್ಬೂರು ಅಭಿಲಾಸ್ ಅಪಘಾತದಲ್ಲಿ ಸಾವು

Posted date: 30 Oct, 2019

Powered by:     Yellow and Red

ಅಬ್ಬೂರು ಅಭಿಲಾಸ್ ಅಪಘಾತದಲ್ಲಿ ಸಾವು

ಚನ್ನಪಟ್ಟಣ: ಚನ್ನಪಟ್ಟಣ ಜಿಲ್ಲಾ ಪಂಚಾಯತಿ ಉಪ ವಿಭಾಗದ ನಿವೃತ್ತ ನೌಕರ, ಜೆಡಿಎಸ್ ಮುಖಂಡ ಅಬ್ಬೂರು ರಾಜಮುಡಿ ಯವರ ಮಗ ಅಭಿಲಾಸ್ (ಚಲುವೇಗೌಡ) (೨೮) ನಿನ್ನೆ ರಾತ್ರಿ ಭೈರಾಪಟ್ಟಣದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ೦೨:೦೦ ಗಂಟೆಗೆ ಸ್ವಗ್ರಾಮ ಅಬ್ಬೂರು ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑