ಅಬ್ಬೂರು ಅಭಿಲಾಸ್ ಅಪಘಾತದಲ್ಲಿ ಸಾವು
ಚನ್ನಪಟ್ಟಣ: ಚನ್ನಪಟ್ಟಣ ಜಿಲ್ಲಾ ಪಂಚಾಯತಿ ಉಪ ವಿಭಾಗದ ನಿವೃತ್ತ ನೌಕರ, ಜೆಡಿಎಸ್ ಮುಖಂಡ ಅಬ್ಬೂರು ರಾಜಮುಡಿ ಯವರ ಮಗ ಅಭಿಲಾಸ್ (ಚಲುವೇಗೌಡ) (೨೮) ನಿನ್ನೆ ರಾತ್ರಿ ಭೈರಾಪಟ್ಟಣದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ೦೨:೦೦ ಗಂಟೆಗೆ ಸ್ವಗ್ರಾಮ ಅಬ್ಬೂರು ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರತಿಕ್ರಿಯೆಗಳು