ವೈ ಟಿ ಹಳ್ಳಿ ಎಲ್ ಐ ಸಿ ಮರಿಯಪ್ಪ ನಿಧನ
ಚನ್ನಪಟ್ಟಣ:ಜೂನ್/೦೧/೨೦/ಸೋಮವಾರ. ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಎಲೆತೋಟದಹಳ್ಳಿ ಗ್ರಾಮದ ನಿವಾಸಿ ಲೇಟ್ ಎಂ ಶಿವಬಸಪ್ಪ ರವರ ಪುತ್ರ ಮರಿಯಪ್ಪ (ಎಲ್ ಐ ಸಿ) ೬೧ ಇಂದು ಅನಾರೋಗ್ಯದಿಂದ ಚೇತರಿಸಿಕೊಳ್ಳಲಾಗದೆ ನಿಧನ ಹೊಂದಿದರು.
ಮೃತರು ಪತ್ನಿ ನಿರ್ಮಲಾ, ಇಬ್ಬರು ಪುತ್ರರು, ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ೦೫:೦೦ ಗಂಟೆಗೆ ಸ್ವಗ್ರಾಮ ಎಲೆತೋಟದಹಳ್ಳಿಯಲ್ಲಿ ಜರುಗಲಿದೆ ಎಂದು ಮೃತರ ಪುತ್ರ ಕಿರಣ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು