ಗೋವಿಂದೇಗೌಡನದೊಡ್ಡಿ ಚಾಕಿಸಾಕಾಣಿಕಾ ಕೇಂದ್ರ ದ ದೇವರಹಟ್ಟಿ ವೆಂಕಟೇಗೌಡರು ನಿಧನ
ಚನ್ನಪಟ್ಟಣ:ಜೂ/೨೭/೨೦/ಶನಿವಾರ. ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಚಾಕಿ ಸಾಕಾಣಿಕಾ ಕೇಂದ್ರದ ಹೊಡಿಕೆಹೊಸಹಳ್ಳಿ ಗ್ರಾಮದ ದೇವರಹಟ್ಟಿ ವೆಂಕಟೇಗೌಡ ರು (೮೭) ಇಂದು ನಿಧನರಾದರು.
ಮೃತರು ಗ್ರಾಮದ ಹಿರಿಯ ಯಜಮಾನರಾಗಿದ್ದರು. ಮೃತರ ಮಕ್ಕಳಾದ ಚಾಕಿ ಸೆಂಟರ್ ಮಾಲೀಕರಾದ ರಾಮಕೃಷ್ಣ, ಹೊಂಬಾಳೇಗೌಡ ಮತ್ತು ವೆಂಕಟೇಶ ರವರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ ೧೧:೦೦ ಗಂಟೆಗೆ ಸ್ವಗ್ರಾಮ ಹೊಡಿಕೆಹೊಸಹಳ್ಳಿ ಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು