Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ನಗರಸಭೆ ಕಣ್ಣಿಗೆ ಕಾಣದಾಯಿತೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವ್ಯವಸ್ಥೆ

Posted date: 02 Jul, 2020

Powered by:     Yellow and Red

ರಾಮನಗರ ನಗರಸಭೆ ಕಣ್ಣಿಗೆ ಕಾಣದಾಯಿತೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವ್ಯವಸ್ಥೆ

10 ದಿನಗಳಿಂದ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಎದುರು ಟಾಯ್ಲೆಟ್ ನ ಚೇಂಬರ್ ನಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತಿದ್ದರೂ ನಗರಸಭೆಯವರು ಯಾವುದೇ ರೀತಿಯ ದುರಸ್ತಿ ಕಾರ್ಯ ಮಾಡದೇ ಅಸಡ್ಡೆ ತೋರಿದ್ದಾರೆ ಇದರ ಪರಿಣಾಮ ಮೈಸೂರು ಕಡೆ ಹೋಗುವ ಪ್ರಯಾಣಿಕರು ಈ ಗಬ್ಬು ವಾಸನೆಯಲ್ಲಿಯೇ ನಿಂತು ಬಸ್ಸಿಗೆ ಕಾಯಬೇಕಾದ ದುಸ್ಥಿತಿ.

ದಯವಿಟ್ಟು ರಾಮನಗರ ನಗರಸಭೆಯವರು ಈ  ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಿ. 


ರಾಮನಗರದ ಹೃದಯ ಭಾಗದಲ್ಲಿಯೇ ಆಗಿರುವ ಸಮಸ್ಯೆ ಬಗ್ಗೆ ಇಷ್ಟು ನಿರ್ಲಕ್ಷ್ಯ ಮಾಡುತ್ತಾರೆ ಎಂದರೆ ಇನ್ನೂ ನಗರದ ವಾರ್ಡ್ ಗಳಲ್ಲಿ ಇರುವ ಸಮಸ್ಯೆಗಳ  ಬಗ್ಗೆ  ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಗೊತ್ತಾಗುತ್ತದೆ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑