ರಾಮನಗರ ನಗರಸಭೆ ಕಣ್ಣಿಗೆ ಕಾಣದಾಯಿತೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವ್ಯವಸ್ಥೆ
10 ದಿನಗಳಿಂದ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಎದುರು ಟಾಯ್ಲೆಟ್ ನ ಚೇಂಬರ್ ನಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತಿದ್ದರೂ ನಗರಸಭೆಯವರು ಯಾವುದೇ ರೀತಿಯ ದುರಸ್ತಿ ಕಾರ್ಯ ಮಾಡದೇ ಅಸಡ್ಡೆ ತೋರಿದ್ದಾರೆ ಇದರ ಪರಿಣಾಮ ಮೈಸೂರು ಕಡೆ ಹೋಗುವ ಪ್ರಯಾಣಿಕರು ಈ ಗಬ್ಬು ವಾಸನೆಯಲ್ಲಿಯೇ ನಿಂತು ಬಸ್ಸಿಗೆ ಕಾಯಬೇಕಾದ ದುಸ್ಥಿತಿ.
ದಯವಿಟ್ಟು ರಾಮನಗರ ನಗರಸಭೆಯವರು ಈ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಿ.
ರಾಮನಗರದ ಹೃದಯ ಭಾಗದಲ್ಲಿಯೇ ಆಗಿರುವ ಸಮಸ್ಯೆ ಬಗ್ಗೆ ಇಷ್ಟು ನಿರ್ಲಕ್ಷ್ಯ ಮಾಡುತ್ತಾರೆ ಎಂದರೆ ಇನ್ನೂ ನಗರದ ವಾರ್ಡ್ ಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಗೊತ್ತಾಗುತ್ತದೆ.
ಪ್ರತಿಕ್ರಿಯೆಗಳು