Tel: 7676775624 | Mail: info@yellowandred.in
Language: EN KAN
Subscribe Follow us :
Warning: mysqli::__construct(): (HY000/1045): Access denied for user 'yr-dev'@'localhost' (using password: YES) in /var/www/html/yr-library/classes/class.MySQLConnection.inc on line 79
ಧಾರವಾಡ: ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಪ್ರತಿಕ್ರಿಯಿಸಿದ್ದಾರೆ. ಬಹಳ ಹಿಂದೆಯೇ ನಾನು ಈ ಬಗ್ಗೆ ಎರಡು ವರದಿ ಕೊಟ್ಟಿದ್ದೇನೆ. ಎನ್ ಜಿ ಟಿ ಹಾಗೂ ಸರ್ಕಾರಕ್ಕೆ ವರದಿ ಕೊಟ್ಟಿದ್ದೆ. ಮಹಾರಾಜರು ಹಿಂದೆ ನೂರಾರು ಕೆರೆ ಕಟ್ಟಿಸಿದ್ದರು. ಇವು ಮಳೆ ನೀರನ್ನು ಸಂಗ್ರಹಿಸುವ ಕೆರೆಗಳಾಗಿದ್ದವು. ಅಂದು ಸುಮಾರು 20