
ಸಂಪ್ರೀತಿ ರಾಮಾಯಣ ಕೃತಿ ಅನಾವರಣ ಜಾಲತಾಣಗಳ ಬಿಟ್ಟು ಪುಸ್ತಕ ಓದೋಣ:ಡಾ.ಸಿ.ಎನ್ ಆಶ್ವತ್ ನಾರಾಯಣ
ರಾಮಾಯಣವನ್ನು ಪ್ರೀತಿಯಿಂದ ಓದಬೇಕು ಎಂಬ ನಿಟ್ಟಿನಲ್ಲಿ ರಚನೆಯಾದ ಲೇಖಕ ಡಾ.ಡಿ.ಸಿ ರಾಮಚಂದ್ರರವರ ಲೇಖನಿಯಲ್ಲಿ ಮೂಡಿಬಂದ ಮೂರನೇ ಕೃತಿಯಾದ ಸಂಪ್ರೀತಿ ರಾಮಾಯಣ ಪುಸ್ತಕವನ್ನು ಉನ್ನತಶಿಕ್ಷಣ, ಐಟಿ,ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರು ಇಂದು ಲೋಕಾರ್ಪಣೆಗೊಳಿಸಿದರು.ಮಾಗಡಿಯ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಕಚೇರಿಯ ಸಂಪ್ರೀತಿ ಪ್ರಕಾಶನದ ವತಿಯಿಂದ ನಡೆದ ಸರಳ ಕಾಯಕ್ರಮದಲ್ಲಿ

ಎಲ್ಲಾ ರಂಗಗಳಲ್ಲೂ ದುಡ್ಡಿನ ಮಹಿಮೆ ನಡೆಯುತ್ತಿದೆ: ಜಿ.ಟಿ.ದೇವೇಗೌಡ
ದುಡ್ಡು ಎಂಬುದು ಯಾವ ರಂಗವನ್ನು ಬಿಟ್ಟಿಲ್ಲಾ, ಎಲ್ಲಾ ರಂಗದಲ್ಲೂ ಕಾಂಚಾಣದ್ದೇ ಸದ್ದು. ದುಡ್ಡು ಹೊರತುಪಡಿಸಿಯೂಬಜೀವನ ಇದೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಶಾಸಕ ಜಿ ಟಿ ದೇವೇಗೌಡ ಅಭಿಪ್ರಾಯಪಟ್ಟರು. ಅವರು ಶನಿವಾರ ಸಂಜೆ ಮೈಸೂರಿನ ಇನ್ಸ್ಟಿಟ್ಯೂಟ್ ಇಂಜಿನಿಯರ್ ಸಭಾಂಗಣದಲ್ಲಿ ವಿಸ್ಮಯ ಬುಕ್ ಹೌಸ್ ಮತ್ತು ಅಲ್ಲಮ ರೀಸರ್ಚ್ ಅಂಡ್ ಕಲ್ಚರಲ್ ಫೌಂಡೇಶನ್ ಮೈಸೂರು ರವರು ಹಮ್ಮಿಕೊಂಡಿದ್ದ, ಪತ್ರಕರ್ತ ಮತ್ತು ಲೇಖಕ ವೀರಭದ್ರಪ್ಪ ಬಿಸ್ಲಳ್ಳಿಯವರ ಲೋಕಾಂ

ವ್ಯವಸಾಯದ ಹಂಗನ್ನು ತೊರೆದ ಯುವ ಸಮೂಹ. ಮಣ್ಣೆತ್ತು ಶಾಶ್ವತವಾಗದೆ ನಿಜೆತ್ತುಗಳಿಗೆ ಬದ್ದರಾಗೋಣಾ
ಮಣ್ಣೆತ್ತು ಅಮಾವಾಸ್ಯೆ ಇಂದಿನ ಯುವಸಮೂಹ ಒಂದು ಅವಲೋಕನಇಂದು ಮಣ್ಣೆತ್ತು ಅಮಾವಾಸ್ಯೆ. ಈ ಮಣ್ಣೆತ್ತು ಎಂಬ ಅಮಾವಾಸ್ಯೆ ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ ನಮ್ಮ ದೇಶ ರೈತಾಪಿ ದೇಶ. ರೈತನೇ ಈ ದೇಶದ ಬೆನ್ನೆಲುಬು. ಇನ್ನೊಂದು ಹೆಜ್ಜೆ ಮುಂದು ಹೋಗಿ ಸ್ವಾಮಿ ವಿವೇಕಾನಂದರು ಮತ್ತೊಂದು ಮ

ದಲಿತ ಸಂವೇದನೆಗಳಿಗೆ ದನಿ ಕೊಟ್ಟ ಮಹತ್ವದ ಕವಿ ಡಾ. ಸಿದ್ದಲಿಂಗಯ್ಯ
ನಾಡೋಜ ಡಾ. ಸಿದ್ಧಲಿಂಗಯ್ಯ ಅವರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಒಬ್ಬ ಚಿಂತನಶೀಲ ಕವಿ. ಇವರ ಕವಿತೆಗಳು ಅಕ್ಷರ ವಂಚಿತ ಶೋಷಿತ ಸಮುದಾಯದ ಸಂವೇದನೆಗಳಿಗೆ ಮಾತು ತಂದುಕೊಟ್ಟಿವೆ; ಸಿಟ್ಟು-ಸಂಕಟಗಳ ಮೌನರೂಪಕ್ಕೆ ಸ್ಫೋಟಕ ಶಕ್ತಿ ನೀಡಿ ಜಾಗೃತಗೊಳಿಸಿವೆ;ಸಮಾನತೆಯ ಪರಿಕಲ್ಪನೆಯ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಚೋದಿಸಿವೆ. ಮಾತ್ರವಲ್ಲದೆ, ಸಹಜವಾಗಿ ಹೊರಹೊಮ್ಮಿರುವ ಇವರ ಅಭಿವ್ಯಕ್ತಿ ವಿಧಾನವು ಶ್ರೀಸಾಮಾನ್ಯನ ಮೆದುಳು ಮುಟ್ಟುವಷ್ಟು ಸರಳವಾಗಿದೆ; ಅವರೊಳಗೆ ವೈಚಾರಿಕ ಪ್ರಜ್ಞೆ ಅ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚನ್ನಪಟ್ಟಣ ದವರಿಗೆ ಸಿಗಲಿ. ಬೇರೆ ತಾಲ್ಲೂಕಿನ ಪಾಲಾಗುವುದು ಬೇಡ. ಶಿವಮಾದು
ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಜಿಲ್ಲೆಯ ಅರ್ಧದಷ್ಟು ಮತದಾರರಿರುವುದರಿಂದ ಈ ಬಾರಿಯೂ ನಮ್ಮ ತಾಲ್ಲೂಕಿಗೆ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬ ದೃಷ್ಟಿಯಿಂದ ನಾವೆಲ್ಲರೂ ನಾಮಪತ್ರವನ್ನು ಹಿಂಪಡೆದು ಶಿಕ್ಷಕ ಯೋಗೇಶ್ ಗೆ ಬೆಂಬಲ ನೀಡುತ್ತಿದ್ದೇವೆ ಎಂದು ನಿಕಟಪೂರ್ವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಶಿವಮಾದು ರವರು ತಿಳಿಸಿದರು.

ಪ್ರೊ|| ದೊಡ್ಡಅರಸಿನಕೆರೆ ಮಾಯಪ್ಪ ಅವರಿಗೆ ಅಭಿನಂದನೆ ಮತ್ತು ವಾಕ್ ಪ್ರಭೆ ಗೌರವ ಗ್ರಂಥ ಬಿಡುಗಡೆ
ರಾಮನಗರ:ಫೆ/20/21/ಶನಿವಾರ. ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೊಡ್ಡ ಅರಸಿನಕೆರೆ ಮಾಯಪ್ಪನವರ ವಾಕ್ ಪ್ರಭೆ ಗೌರವ ಕೃತಿಯನ್ನು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಬಿಡುಗಡೆ ಮಾಡಿದರು.ಗ್ರಂಥ ಬಿಡುಗಡೆಯ ನಂತರ ಸಹಕಾರ ಸಚಿವರು ಮಾತನಾಡಿ ಮಾಯಪ್ಪ ಅವರ ವಾಕ್ ಚಾತುರ್ಯ , ಜನಪದ ಮಾತುಗಳು, ಮಾತನಾಡುವ ಕಲೆ ಮತ್ತು ಭಾಷಣಗ

ಸಂಕ್ರಾಂತಿ ಯುವಕವಿಗೋಷ್ಠಿ
ರಾಮನಗರ:ಜ/23/21/ಶನಿವಾರ. ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಸಂಕ್ರಾಂತಿ ಯುವ ಕವಿಗೋಷ್ಠಿ ಮತ್ತು ಗೀತಗಾಯನ ಕಾರ್ಯಕ್ರಮವು ಜಿಲ್ಲಾ ಕ.ಸಾ.ಪ.ಕಛೇರಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಈ ಕಾರ್ಯಕ್ರಮವು ಗೋವಿಂದಹಳ್ಳಿ ಶಿವಣ್ಣರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಆಹ್ವಾನಿತ ಅತಿಥಿ ಗಣ್ಯರನ್ನು ತಾಲ್ಲೂಕು

ತಾಳೆಯೋಲೆ ೩೨೭* (ಇಂದಿಗೆ ಮುಗಿಯಿತು)
*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ**ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ**ಬಿಲ್ವಪತ್ರೆ ಕಾಯಿಯ ಮಹತ್ವವೇನು ?*ಬಿಲ್ವ ಮರವು ಲಕ್ಷ್ಮಿಯ ಬಲದ ಕೈ ಕಮಲದಿಂದ ಹುಟ್ಟಿರುವುದೆಂದು ನಮ್ಮ ಪುರಾಣಗಳ ಮತ್ತು ಋಷಿ ಶ್ರೇಷ್ಠರ ಅಭಿಪ್ರಾಯ. ಈ ವೃಕ್ಷವು

ತಾಳೆಯೋಲೆ ೩೨೬: ಹಬ್ಬಗಳೆಂದರೇನು ? ಏತಕ್ಕಾಗಿ ನಾವು ಅವುಗಳನ್ನು ಆಚರಿಸಬೇಕು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಹಬ್ಬಗಳೆಂದರೇನು ? ಏತಕ್ಕಾಗಿ ನಾವು ಅವುಗಳನ್ನು ಆಚರಿಸಬೇಕು ?ಹಿಂದಿನ ಕಾಲದಿಂದಲೂ ಹಿಂದೂ ಧಾರ್ಮಿಕ ಕ್ರಿಯೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿರುವರು.ನಮ್ಮ

ತಾಳೆಯೋಲೆ ೩೨೫: ಕಾಚಿ ಸೊಪ್ಪು (asparagus) ಸರ್ವರೋಗ ನಿವಾರಣೆಯೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಕಾಚಿ ಸೊಪ್ಪು (asparagus) ಸರ್ವರೋಗ ನಿವಾರಣೆಯೇ ?ಕಾಚಿಸೊಪ್ಪು (ಇದೊಂದು ಆರೋಗ್ಯಕರ ಸೊಪ್ಪು. ಇದು ವಸಂತಕಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.) ಸರ್ವರೋಗ ನಿವಾರಣೆ