Tel: 7676775624 | Mail: info@yellowandred.in

Language: EN KAN

    Follow us :


ಪ್ರತಿ ಹಳ್ಳಿಗಳಿಗೂ ಒಂದೊಂದು ಜಾನಪದ ಇತಿಹಾಸವಿದೆ. ನಿ ನ್ಯಾ ನಾಗಮೋಹನದಾಸ್
ಪ್ರತಿ ಹಳ್ಳಿಗಳಿಗೂ ಒಂದೊಂದು ಜಾನಪದ ಇತಿಹಾಸವಿದೆ. ನಿ ನ್ಯಾ ನಾಗಮೋಹನದಾಸ್

ಚನ್ನಪಟ್ಟಣ: ಏ:20/22.ಬುಧವಾರ. ಜಾನಪದ ಎಂಬುದು ಒಂದು ದೇಶಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ, ತಾಲ್ಲೂಕಿಗೆ ಸಂಬಂಧಿಸಿದ್ದಲ್ಲಾ. ಪ್ರತಿ ಹಳ್ಳಿಹಳ್ಳಿಗೂ ಒಂದೊಂದು ಜಾನಪದ ಇತಿಹಾಸವಿದೆ. ಆ ಜನಪದವೂ ರೈತನರಿಂದಲೇ ಹೆಚ್ಚು ಪ್ರಚಲಿತವಾಗಿದೆ. ಮುಂಜಾನೆ ಎದ್ದು ರಾಗಿ ಬೀಸುವಾಗ ಒಂದು ಹಾಡು. ಜಾನುವಾರು ಹೊಡೆದುಕೊಂಡು ಹೋಗುವಾಗ ಪದ, ನಾಟಿಮಾಡುವಾಗ, ಕೊಯ್ಲು ಮಾಡುವಾಗ, ಮಗುವಿಗೆ ಅನ್ನ ತಿನ್ನಿಸುವಾಗ ಮಗು

ಬುಧವಾರ ಚಕ್ಕೆರೆ ಶಿವಶಂಕರ್ ಗೆ ಜಾನಪದ ಚೂಡಾಮಣಿ ಪ್ರಶಸ್ತಿ ಪ್ರದಾನ
ಬುಧವಾರ ಚಕ್ಕೆರೆ ಶಿವಶಂಕರ್ ಗೆ ಜಾನಪದ ಚೂಡಾಮಣಿ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ಪ್ರತಿವರ್ಷ ಕೊಡಮಾಡುವ ಜಾನಪದ ಚೂಡಾಮಣಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಜೆ.ಸಿ.ರಸ್ತೆಯಲ್ಲಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ ಏ.20 ರ ಬುಧವಾರ ಸಂಜೆ 3.30ಕ್ಕೆ ಹಮ್ಮಿಕೊಂಡಿರುವುದಾಗಿ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ವರ್ಷ ನಮ್ಮ ಕೇಂದ್ರದ ವತಿಯಿಂದ ಜಾನಪದ ವಿದ

ನಾಳೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ
ನಾಳೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ

ರಾಮನಗರ:ಏ.15. ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಏಪ್ರಿಲ್ 16 ರಂದು ಅಂದರೆ ನಾಳೆ ರಾಮನಗರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದ್ದು, ಅಧಿಕಾರಿಗಳ ತಂಡ ಅಂದು ಭೇಟಿ ನೀಡುವ ಗ್ರಾಮದಲ್ಲೇ ವಾಸ್ತವ್ಯ ಹೂಡಿ ಸಾರ್ವಜನಿಕರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಸ್ವೀಕರಿಸಿ ಪರಿಹರಿಸಲಿದ್ದಾರೆ. ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಇರುಳಿಗರದೊಡ್ಡಿ

ಬೇಸಿಗೆ ಅವಧಿಯಲ್ಲಿ ನಿಮ್ಮ ಗ್ರಾಮದಲ್ಲೆ ಉದ್ಯೋಗ ಪಡೆಯಿರಿ: ವಂದಾರಗುಪ್ಪೆಯಲ್ಲಿ ಇಓ ಚಂದ್ರು
ಬೇಸಿಗೆ ಅವಧಿಯಲ್ಲಿ ನಿಮ್ಮ ಗ್ರಾಮದಲ್ಲೆ ಉದ್ಯೋಗ ಪಡೆಯಿರಿ: ವಂದಾರಗುಪ್ಪೆಯಲ್ಲಿ ಇಓ ಚಂದ್ರು

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ದುಡಿಯೋಣ ಬಾ ಅಭಿಯಾನದ ಮುಖ್ಯ ಉದ್ದೇಶ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನತೆಗೆ  ತಂತಮ್ಮ ಗ್ರಾಮ ವ್ಯಾಪ್ತಿಯಲ್ಲೆ  ಉದ್ಯೋಗ ನೀಡುವುದಾಗಿದೆ. ಗ್ರಾಮದ ಜನರಿಗೆ ಉದ್ಯೋಗದ ಮಾಹಿತಿ ನೀಡುವ ಕೆಲಸ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಜರುಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು ಹೇಳಿದರು.ಅವರು ಇಂದು ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕ

ಚನ್ನಪಟ್ಟಣ ತಾಲೂಕಿನಲ್ಲಿ ಒಬ್ಬ ವಿದ್ಯಾರ್ಥಿನಿಯ SSLC ಪರೀಕ್ಷೆಗೆ 23 ಸಿಬ್ಬಂದಿ ನಿಯೋಜನೆ!
ಚನ್ನಪಟ್ಟಣ ತಾಲೂಕಿನಲ್ಲಿ ಒಬ್ಬ ವಿದ್ಯಾರ್ಥಿನಿಯ SSLC ಪರೀಕ್ಷೆಗೆ 23 ಸಿಬ್ಬಂದಿ ನಿಯೋಜನೆ!

ಚನ್ನಪಟ್ಟಣ: ನಗರದ ಬಿಜೆಎಲ್ ಶಾಲೆಯ ವಿದ್ಯಾರ್ಥಿನಿಯಾದ ಸಿಂಚನ ರವರು ಇಡೀ ತಾಲೂಕಿನಲ್ಲಿ ಒಬ್ಬಳೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಪ್ರಸಂಗ ಶುಕ್ರವಾರ ನಡೆದಿದೆ. ವಿಶೇಷ ಚೇತನ ಮಕ್ಕಳಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪರ್ಯಾಯ ವಿಷಯ ಆಯ್ಕೆಮಾಡಿಕೊಳ್ಳುವ ಆಯ್ಕೆ ಇದ್ದು, ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಇತ್ತು. ನಗರದ ಬಿಜೆಎಲ್‌ ಶಾಲೆಯ ವಿದ್ಯಾರ್ಥಿನಿ ಸಿಂಚನಾ,

ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಕಾನೂನು ಸುವ್ಯವಸ್ಥೆಯ ಪಾತ್ರ ಪ್ರಮುಖ: ಇಕ್ರಮ್
ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಕಾನೂನು ಸುವ್ಯವಸ್ಥೆಯ ಪಾತ್ರ ಪ್ರಮುಖ: ಇಕ್ರಮ್

 ದೇಶ ಅಭಿವೃದ್ಧಿಯಾಗಲು ಮೂಲ ಬುನಾದಿ ಪೊಲೀಸ್ ಇಲಾಖೆಯದ್ದು, ಪೊಲೀಸರು ಕೂಡ ಸಮಾಜದ ರಕ್ಷಣೆಗೆ ದಿನದ 24 ಗಂಟೆ ದುಡಿಯುತ್ತಾರೆ. ಸಮಾಜದ ಜನರ ಮಾನ, ಪ್ರಾಣ ಹಾಗೂ ಕಾನೂನು ಜಾರಿಯಂತಹ ಅಮೂಲ್ಯವಾದ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ ಎಂದು ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಇಕ್ರಮ್ ಅವರು ತಿಳಿಸಿದರು.ಅವರು ಇಂದು ರಾಮನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಚನ್ನಪಟ್ಟಣ ಸಶಸ್ತ್ರ ಮೀಸಲು ಪಡೆ

ತೆರವಾಗಿದ್ದ ಪಿ.ಎಲ್.ಡಿ‌ ಬ್ಯಾಂಕ್ ಅಧ್ಯಕ್ಷರಾಗಿ ಮಾಗನೂರು ಗಂಗರಾಜು ಅವಿರೋಧ ಆಯ್ಕೆ
ತೆರವಾಗಿದ್ದ ಪಿ.ಎಲ್.ಡಿ‌ ಬ್ಯಾಂಕ್ ಅಧ್ಯಕ್ಷರಾಗಿ ಮಾಗನೂರು ಗಂಗರಾಜು ಅವಿರೋಧ ಆಯ್ಕೆ

ಚನ್ನಪಟ್ಟಣ: ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ ಎಲ್ ಡಿ) ಬ್ಯಾಂಕ್ ನಿ, ಅಧ್ಯಕ್ಷರ ಚುನಾವಣೆಯು ಇಂದು ಬ್ಯಾಂಕ್ ಆವರಣದಲ್ಲಿ ನಡೆಯಿತು. ಈ ಹಿಂದೆ ಅಧ್ಯಕ್ಷರಾಗಿದ್ದ ಗೋವಿಂದಹಳ್ಳಿ ನಾಗರಾಜರವರು ರಾಜೀನಾಮೆ ನೀಡಿದ ಕಾರಣ ಪಿ ಎಲ್ ಡಿ ಬ್ಯಾಂಕ್ ಗೆ ಅಧ್ಯಕ್ಷರ ಚುನಾವಣೆಯನ್ನು ನಿಗದಿ ಮಾಡಲಾಗಿತ್ತು.ಶುಕ್ರವಾರ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯಲ್ಲಿ ಯಾರು ಆಕಾಂಕ್ಷಿಗಳಿಲ್ಲದ ಕಾರಣ

ರೈತಸಂಪರ್ಕ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತಮುಖಂಡರು
ರೈತಸಂಪರ್ಕ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತಮುಖಂಡರು

ಕುಮಾರಸ್ವಾಮಿ ಯವರು ಶಾಸಕರಾದ ನಂತರ ಇದುವರೆಗೂ ತಾಲ್ಲೂಕು ಅಧಿಕಾರಿಗಳು ಒಂದು ದಿನವೂ ರೈತರ ಸಭೆ ಕರೆದಿಲ್ಲ. ಶಾಸಕರೂ ಸಹ ಒಂದು ಸಭೆ ಕರೆಯಲಿಲ್ಲಾ. ಹಲವಾರು ಒತ್ತಾಯ ಹಾಗೂ ಪ್ರತಿಭಟನೆಗೆ ಮಣಿದ ನಂತರ ಇಂದು ಅಧಿಕಾರಿಗಳು ಮತ್ತು ರೈತರ ಸಭೆ ಕರೆದಿದ್ದೀರಿ. ಈಗಲೂ ಸಹ ಜನಪ್ರತಿನಿಧಿಗಳಿಲ್ಲಾ, ಸಾಮಾನ್ಯ ಪಿಎ, ವಿಎ ಯಿಂದ ಹಿಡಿದು ದಂಡಾಧಿಕಾರಿಗಳ ತನಕವೂ ಲಂಚ ಮತ್ತು ಅಹಂಕಾರ ತುಂಬಿತುಳುಕುತ್ತಿದೆ ಎಂದು ತಾಲ್ಲೂಕಿನ ಹಲವಾರು ರೈತ ಮುಖಂಡರು ಅಧಿಕಾರಿಗಳನ್ನು

ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಆಯೋಗದಿಂದ ನೇರ ಸಂವಾದ : ಎಂ. ಶಿವಣ್ಣಕೋಟೆ
ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಆಯೋಗದಿಂದ ನೇರ ಸಂವಾದ : ಎಂ. ಶಿವಣ್ಣಕೋಟೆ

ರಾಮನಗರ ಮಾ.29;.  ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ವತಿಯಿಂದ ನೇರ ಸಂವಾದವನ್ನು ನಡೆಸಲಾಗುತ್ತಿದ್ದು, ಪೌರಕಾರ್ಮಿಕರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುವಂತೆ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಅವರು ತಿಳಿಸಿದರು.ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪೌರಕಾರ್ಮಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮದ

ಚನ್ನಪಟ್ಟಣ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ    ಪರೀಕ್ಷೆಗೆ ಸಕಲ ಸಿದ್ಧತೆ: ಬಿಇಓ ಮರೀಗೌಡ
ಚನ್ನಪಟ್ಟಣ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ: ಬಿಇಓ ಮರೀಗೌಡ

ಚನ್ನಪಟ್ಟಣ: 2022 ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಇದೇ ತಿಂಗಳ 28 (ಇಂದಿನಿಂದ) ರಿಂದ ಏಪ್ರಿಲ್ 11 ನೇ ತಾರೀಕಿನವರೆಗೆ ನಡೆಯಲಿದ್ದು, ಸದರಿ ಪರೀಕ್ಷೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಎನ್. ಮರೀಗೌಡ  ತಿಳಿಸಿದ್ದಾರೆ.ಪಟ್ಟಣ ಪ್ರದೇಶದಲ್ಲಿ 05, ಗ್ರ

Top Stories »  



Top ↑