Tel: 7676775624 | Mail: info@yellowandred.in

Language: EN KAN

    Follow us :


ಕೋವಿಡ್ ನಿಯಮಾನುಸಾರ ಸರಳ ಗಣರಾಜ್ಯೋತ್ಸವ ಆಚರಣೆ. ತಹಶಿಲ್ದಾರ್ ನಾಗೇಶ್
ಕೋವಿಡ್ ನಿಯಮಾನುಸಾರ ಸರಳ ಗಣರಾಜ್ಯೋತ್ಸವ ಆಚರಣೆ. ತಹಶಿಲ್ದಾರ್ ನಾಗೇಶ್

ಕಳೆದ ವರ್ಷದಂತೆ ಈ ವರ್ಷವೂ ಸಹ ಕೊರೋನಾ ನಿಯಮ ಪಾಲಿಸಿಕೊಂಡು ಜನವರಿ 26 ನೇ ತಾರೀಖಿನಂದು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನಗರದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸರಳವಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಹಶಿಲ್ದಾರ್ ನಾಗೇಶ್ ತಿಳಿಸಿದರು.ನಗರದ ತಹಶಿಲ್ದಾರ್ ಕಛೇರಿಯ ಸಭಾಂಗಣದಲ್ಲಿ ಇಂದು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅಧಿಕೃತ

ಶವಸಂಸ್ಕಾರಕ್ಕೆ ಅಡ್ಡಿ, ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ
ಶವಸಂಸ್ಕಾರಕ್ಕೆ ಅಡ್ಡಿ, ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

ಕನಕಪುರ:ಜ.18/22. ಅರಣ್ಯ ಪ್ರದೇಶದ ಬಳಿ ಶವಸಂಸ್ಕಾರಕ್ಕೆ ಅಧಿಕಾರಿಗಳ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಕುಂಬಾರದೊಡ್ಡಿ ಬಳಿ ರಸ್ತೆಯಲ್ಲಿಯೇ ಮೃತದೇಹವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಲಕ್ಷ್ಮಮ್ಮ ಎಂಬುವವರ ಶವವಿಟ್ಟು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮದಲ್ಲಿ ಸ್ಮಶಾನವಿಲ್ಲದ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ಪರದಾಟ

ಅಧಿಕಾರಿಗಳ ತಾತ್ಸಾರದಿಂದಲೇ ರೈತರ ಮೇಲೆ ದಬ್ಬಾಳಿಕೆ. ರೈತ ಸಂಘ ಆರೋಪ
ಅಧಿಕಾರಿಗಳ ತಾತ್ಸಾರದಿಂದಲೇ ರೈತರ ಮೇಲೆ ದಬ್ಬಾಳಿಕೆ. ರೈತ ಸಂಘ ಆರೋಪ

ರಾಮನಗರ: ನಗರದ ಸರ್ಕಾರಿ ರೇಷ್ಮೇಗೂಡಿನ ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಅನ್ಯಾಯ ನಡೆಯುವುದು ನಿಂತಿಲ್ಲ. ಅಧಿಕಾರಿಗಳ  ತಾತ್ಸಾರವೇ ಇದಕ್ಕೆ ಮೊದಲ ಕಾರಣ ಎಂದು ರೈತ ಸಂಘದ ಮುಖಂಡರು ದೂರಿದರು. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಅಧಿಕಾರಿಗಳನ್ನು ಅವರು ತರಾಟಗೆ ತೆಗೆದುಕೊಂಡರು.ಇನ್ನೊಂದೆಡೆ ರೀಲರ್ಸ್‌ ಗಳಿಂದ ನಡೆಯುವ ದಬ್ಬಾಳಿಕೆಯಿಂದ ಕೆಲವು ರಾಜ್ಯಗಳು ಸೇರಿದಂತೆ, ರಾಜ್ಯದ ವ

ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು: ಭಕ್ತರ ನಿರಾಸೆ
ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು: ಭಕ್ತರ ನಿರಾಸೆ

ಚನ್ನಪಟ್ಟಣ ತಾಲೂಕಿನ ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಪುರಾಣೇತಿಹಾಸ ಕೆಂಗಲ್ ಆಂಜನೇಯ ಸ್ವಾಮಿಯ ಭಾರೀ ದನಗಳ ಜಾತ್ರೆಯು ಕೊರೋನಾ ಕಾರಣದಿಂದ ರದ್ದಾಗಿದೆ ಎಂದು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ತಮ್ಮೇಗೌಡ ಎನ್ ತಿಳಿಸಿದರು.ಕೊರೊನಾ ಹೆಚ್ಚಾಗಿರುವ ಕಾರಣ ಜಾತ್ರೆಯನ್ನು ರದ್ದು ಮಾಡಲಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಗೂ ಸಹ ನಿರ್ಬಂಧ ಹಾಕಲಾಗಿದೆ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು, ಕೇವಲ

ಚಿಕ್ಕೇನಹಳ್ಳಿ ಡೈರಿ ಸೆಕ್ರೆಟರಿಗೆ ಮೂರು ವರ್ಷ ಜೈಲು ಮತ್ತು ದಂಡ ವಿಧಿಸಿದ ಕೋರ್ಟ್
ಚಿಕ್ಕೇನಹಳ್ಳಿ ಡೈರಿ ಸೆಕ್ರೆಟರಿಗೆ ಮೂರು ವರ್ಷ ಜೈಲು ಮತ್ತು ದಂಡ ವಿಧಿಸಿದ ಕೋರ್ಟ್

ಚನ್ನಪಟ್ಟಣ: ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಸಂಘದ ಮಾಜಿ ಕಾರ್ಯದರ್ಶಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.ಸಂಘದ ಮಾಜಿ ಕಾರ್ಯದರ್ಶಿ ರೇವಣ್ಣ ಶಿಕ್ಷೆಗೆ ಒಳಗಾಗಿರುವಾತ. ಈತನ ಮೇಲಿನ ಹಣ ದುರುಪಯೋಗ ಸಾಬೀತಾದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ.

ರಾಮನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನಿಯೋಜನೆ
ರಾಮನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನಿಯೋಜನೆ

ರಾಮನಗರ: ಕೋವಿಡ್ ಮತ್ತು ಒಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ತಕ್ಷಣವೇ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ನೂತನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಚಿಕಿತ್ಸಾ ಘಟಕಕ್ಕೆ ಮಂಗಳವಾರ ಭ

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿ. ಒಂದು ಲಕ್ಷ ರೂ ದಂಡ. ಮೂರು ವರ್ಷ ಸಜೆ
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿ. ಒಂದು ಲಕ್ಷ ರೂ ದಂಡ. ಮೂರು ವರ್ಷ ಸಜೆ

ರಾಮನಗರ: ಡಿ/08/21. ರಾಮನಗರ ಲೋಕಾಯುಕ್ತ ಕಛೇರಿಗೆ ಪಿರ್ಯಾದಿ ವಿಜಯ್ ಕುಮಾರ್ ಒಡೆಯರ್ ರವರು ದಿನಾಂಕ: 08-07-2020 ರಂದು ಹಾಜರಾಗಿ ಮನೋರಾಜ್ ಐ. ಸಹಕಾರ ಅಭಿವೃದ್ದಿ ಅಧಿಕಾರಿ, ಸಹಕಾರ ಸಂಘ ಇಲಾಖೆಯ ಅಧಿಕಾರಿ ವಿರುದ್ದ ದೂರು ನೀಡಿದ್ದು, ಆರೋಪಿಯು 1,000/- ರೂ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿರುತ್ತಾರೆ. ಅಂದಿನ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಟಿ.ಹೆಚ್ ಮಂಜಪ್ಪ ಮತ್ತು ಲೋಕಾಯುಕ್ತ ಪ

ಸಣ್ಣ ಪತ್ರಿಕೆಗಳು ಜಾಹೀರಾತು ವಿಷಯದಲ್ಲಿ ಲೋಪ ಮಾಡುತ್ತಿವೆ. ಸು ತ ರಾಮೇಗೌಡ
ಸಣ್ಣ ಪತ್ರಿಕೆಗಳು ಜಾಹೀರಾತು ವಿಷಯದಲ್ಲಿ ಲೋಪ ಮಾಡುತ್ತಿವೆ. ಸು ತ ರಾಮೇಗೌಡ

ಚನ್ನಪಟ್ಟಣ:ಜ.08: 1976ರಲ್ಲಿ ಚನ್ನಪಟ್ಟಣದಿಂದ ‘ಬಯಲುಸೀಮೆ’ ವಾರ ಪತ್ರಿಕೆಯಾಗಿ ತನ್ನ ಪ್ರಕಟಣೆಯನ್ನು ಶುರುಮಾಡಿತು. ಆ ಕಾಲಕ್ಕೆ ಚನ್ನಪಟ್ಟಣದಲ್ಲಿಯೇ ಯಾಕೆ ಆಗಿನ ಬೆಂಗಳೂರು ನಗರ ಹೊರತುಪಡಿಸಿ, ಗ್ರಾಮಾಂತರ ಜಿಲ್ಲೆಯಲ್ಲಿ ಯಾವ ಪತ್ರಿಕೆಗಳು ಕೂಡ ಇರಲಿಲ್ಲ.ಅಲ್ಲೊಂದು ಇಲ್ಲೊಂದು ತೆರೆಯ ಮರೆಯಲ್ಲಿ ತಮ್ಮ ಸ್ವಹಿತಾಸಕ್ತಿಯ ನೆಲೆಯಲ್ಲಿ ಹೇಗೋ ಹಾಗೆ ಪ್ರಕಟಣೆಗೊಳ್ಳುತ್ತಿದ್ದವು. ಈಗ ರಾಮನಗರ ಜಿಲ್ಲೆಯಲ್ಲಿ ಆ ಮೂಲಕ ಚನ್ನಪಟ್ಟಣ ತಾಲ್ಲೂಕ

ಶಿಲಾರೋಹಣ ತರಬೇತಿ ಶಿಬಿರ ಆಯೋಜನೆ
ಶಿಲಾರೋಹಣ ತರಬೇತಿ ಶಿಬಿರ ಆಯೋಜನೆ

ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಿಲಾರೋಹಣ ತರಬೇತಿ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಮನಗರ ಜಿಲ್ಲೆಯ ಯುವಕ ಯುವತಿಯರಿಗೆ ಬಸವನಪುರದಲ್ಲಿ ಜನವರಿ 02 ರಿಂದ 06 ರವರೆಗೆ ಚಾರಣ ಮತ್ತು ಗುಹೆಗಳ ಪರಿಶೋಧನೆ ಶಿಬಿರವನ್ನು ಆಯೋಜಿಸಲಾಗಿತ್ತು. ತರಬೇತಿ ಶಿಬಿರದಲ್ಲಿ  zip line ಮತ್ತು ಕಮಾಂಡೋ ವಾಕ್ or parallel walk ಮುಂತಾದವುಗಳ ಕ

ನೂರು ವರ್ಷ ಕಳೆದರೂ ಸಜ್ಜನರು ರಾಜಕಾರಣಕ್ಕೆ ಬರಲಾಗುವುದಿಲ್ಲ. ಸಿ ಎಂ ಲಿಂಗಪ್ಪ
ನೂರು ವರ್ಷ ಕಳೆದರೂ ಸಜ್ಜನರು ರಾಜಕಾರಣಕ್ಕೆ ಬರಲಾಗುವುದಿಲ್ಲ. ಸಿ ಎಂ ಲಿಂಗಪ್ಪ

ಚನ್ನಪಟ್ಟಣ: ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದಿವೆ.ಅಂದಿನಿಂದಲೂ ರಾಜಕೀಯ ನಡೆಯುತ್ತಲೇ ಇದೆ. ಆರಂಭದಲ್ಲಿ ಸಜ್ಜನಿಕೆಯ ರಾಜಕಾರಣಿಗಳಿದ್ದರು. ಈಗ ಹುಡುಕಬೇಕಾದ ಸ್ಥಿತಿ ಇದೆ. ಇನ್ನೂ ಮುಂದೆ ಶತಮಾನವೇ ಕಳೆದರೂ ಸರಳ, ಸಜ್ಜನಿಕೆಯ ರಾಜಕಾರಣಿಗಳು ಮತ್ತೊಮ್ಮೆ ಈ ರಾಜಕೀಯ ರಂಗಕ್ಕೆ, ಸಮಾಜ ಸೇವೆಗೆ ಬರಲು ಸಾಧ್ಯವೇ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದರು.ಅವರು ನಗರದ ಶತಮಾನೋತ್ಸವ ಭವನದಲ್ಲ

Top Stories »  



Top ↑