Tel: 7676775624 | Mail: info@yellowandred.in

Language: EN KAN

    Follow us :


ಘೋಷವಾಕ್ಯ ಹೇಳುವ ಮೂಲಕ ನರೇಗಾ ದಿವಸ್ ಆಚರಿಸಿದ ತಾಲ್ಲೂಕು ಪಂಚಾಯತಿ.
ಘೋಷವಾಕ್ಯ ಹೇಳುವ ಮೂಲಕ ನರೇಗಾ ದಿವಸ್ ಆಚರಿಸಿದ ತಾಲ್ಲೂಕು ಪಂಚಾಯತಿ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ಸಾಮಾಜಿಕ ಅರಣ್ಯ  ವಲಯ ಕೊತ್ತನಹಳ್ಳಿ ಸಸ್ಯ ಕ್ಷೇತ್ರದಲ್ಲಿ    ಚನ್ನಪಟ್ಟಣ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು ಅವರು ತೆಂಗಿನ ಗಿಡವನ್ನು ನೆಡುವ ಮೂಲಕ ಹಾಗೂ ಎಲ್ಲರೂ ಸೇರಿ *ವಲಸೆ ತಪ್ಪಿಸೋಣ ಗ್ರಾಮೀಣ ಪ್ರದೇಶದಲ್ಲೇ ಕೆಲಸ ಮಾಡೋಣ* ಎಂಬ ಘೋಷವಾಕ್ಯ ಹೇಳುವುದರ ಮೂಲಕ ನರೇಗಾ ದಿವಸ್ ಆಚರಣೆ ಮಾಡಲಾಯಿತು.*ಮೇಟ್ ಗೆ ಗೌರವಧನ: ನಾಗವಾರ* ಗ್ರಾಮಪಂಚಾ

ಟ್ರಾಫಿಕ್ಗೆ, ಕ್ರಿಕೆಟ್ ಬೆಟ್ಟಿಂಗ್, ಜೂಜು, ಗಾಂಜಾ, ಮರಳು ಇತ್ಯಾದಿ ಅಕ್ರಮಗಳಿಗೆ ಕಡಿವಾಣ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು
ಟ್ರಾಫಿಕ್ಗೆ, ಕ್ರಿಕೆಟ್ ಬೆಟ್ಟಿಂಗ್, ಜೂಜು, ಗಾಂಜಾ, ಮರಳು ಇತ್ಯಾದಿ ಅಕ್ರಮಗಳಿಗೆ ಕಡಿವಾಣ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು

ಫೆ:2, 2022 ಜಿಲ್ಲೆಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಹೆಚ್ಚು ಒತ್ತು ನೀಡುತ್ತೇನೆ. ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್, ಜೂಜು, ದರೋಡೆ, ರೌಡಿಸಂ, ಮರಳು ದಂಧೆ ಸೇರಿದಂತೆ ಇತ್ಯಾದಿ ಅಕ್ರಮಗಳಿಗೆ ಕಡಿವಾಣ ಹಾಕುವುದಾಗಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ತಿಳಿಸಿದರು.ಅವರು ಜಿಲ್ಲಾ ಪೊಲೀಸ್ ಭವನದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾ

ತಹಸೀಲ್ದಾರ್ ತಾಯಿ ಕೊಲೆ ಕೇಸು ಖುಲಾಸೆ: ಸಾಕ್ಷ್ಯಾಧಾರದ ಕೊರತೆಯಿಂದ ಇಬ್ಬರು ಆರೋಪಿಗಳು ದೋಷಮುಕ್ತ
ತಹಸೀಲ್ದಾರ್ ತಾಯಿ ಕೊಲೆ ಕೇಸು ಖುಲಾಸೆ: ಸಾಕ್ಷ್ಯಾಧಾರದ ಕೊರತೆಯಿಂದ ಇಬ್ಬರು ಆರೋಪಿಗಳು ದೋಷಮುಕ್ತ

ಫೆ:2, 2022. ಇಡೀ ತಾಲೂಕನ್ನೇ ಬೆಚ್ಚಿಬೀಳಿಸಿದ್ದ ಅಂದಿನ ಚನ್ನಪಟ್ಟಣ ತಾಲ್ಲೂಕಿನ ತಹಸೀಲ್ದಾರ್ ರಮೇಶ್ ಅವರ ತಾಯಿಯ ಕೊಲೆ ಪ್ರಕರಣದ ತೀರ್ಪು ಹೊರಬಿದಿದ್ದು, ಪ್ರಕರಣದ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿ ಮೂರನೇ ಜಿಲ್ಲಾ ಸತ್ರನ್ಯಾಯಾಲಯ ತೀರ್ಪು ನೀಡಿದೆ.ಈ ಪ್ರಕರಣದ ತೀರ್ಪನ್ನು ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಸಿದ್ದಲಿಂಗಪ್ರಭು ಪ್ರಕಟ

ಐದುನೂರು ವರ್ಷಗಳ ಇತಿಹಾಸವಿರುವ ಕೆಲಗೆರೆ ಗ್ರಾಮದ ಪಟ್ಟಲದಮ್ಮ ದೇವಿ ದೇವಾಲಯ ಶುಕ್ರವಾರ ಉದ್ಘಾಟನೆ. ಧರ್ಮದರ್ಶಿ ರವೀಂದ್ರ
ಐದುನೂರು ವರ್ಷಗಳ ಇತಿಹಾಸವಿರುವ ಕೆಲಗೆರೆ ಗ್ರಾಮದ ಪಟ್ಟಲದಮ್ಮ ದೇವಿ ದೇವಾಲಯ ಶುಕ್ರವಾರ ಉದ್ಘಾಟನೆ. ಧರ್ಮದರ್ಶಿ ರವೀಂದ್ರ

ತಾಲ್ಲೂಕಿನ ಕೆಲಗೆರೆ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮದೇವತೆಯಾದ ಶ್ರೀ ಪಟ್ಟಲದಮ್ಮ ದೇವಾಲಯವು ಜೀರ್ಣೋದ್ಧಾರಗೊಂಡಿದ್ದು, ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು ಉದ್ಘಾಟನೆ ಮಾಡಲಿದ್ದಾರೆ, ಒಕ್ಕಲುತನದವರು ಮತ್ತು ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು, ಸಕಾಲಕ್ಕೆ ಆಗಮಿಸಿ ದೇವರ ಆಶೀರ್ವಾದ ಪಡೆಯಬೇಕೆಂದು ಪಟ್ಟಲದಮ್ಮ ದೇವಾಲಯದ ಧರ್ಮದರ್ಶಿ ರವೀಂದ್ರ ರವರು ಮನವಿ ಮಾಡಿದ್ದಾರೆ.ರಾಜ ಮಹರಾಜರ ಕಾಲದಲ್ಲಿ ಸಣ್

ಅಂಬೇಡ್ಕರ್ ಭವನಕ್ಕೆ ಎಚ್. ಡಿ ಕುಮಾರಸ್ವಾಮಿ ಭೇಟಿ
ಅಂಬೇಡ್ಕರ್ ಭವನಕ್ಕೆ ಎಚ್. ಡಿ ಕುಮಾರಸ್ವಾಮಿ ಭೇಟಿ

ಚನ್ನಪಟ್ಟಣ: ನಗರದ ಸಾತನೂರು ಸರ್ಕಲ್ ಬಳಿ ಇರುವ ಅಂಬೇಡ್ಕರ್ ಭವನಕ್ಕೆ ಮಂಗಳವಾರ ಕ್ಷೇತ್ರದ ಶಾಸಕರಾದ ಎಚ್.ಡಿ ಕುಮಾರಸ್ವಾಮಿ ರವರು ಭೇಟಿ ನೀಡಿ ಉಳಿದ ಕಾಮಗಾರಿಗಳು ಸೇರಿದಂತೆ ಸಾರ್ವಜನಿಕರ ಉಪಯೋಗಕ್ಕೆ ಬೇಕಾಗಿರುವ ಪೀಠೋಪಕರಣಗಳು ಸೇರಿದಂತೆ ಭವನದಲ್ಲಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಮಾಜಿ ಶಾಸಕರಾದ ಸಿ.ಪಿ ಯೋಗೇಶ್ವರ್ ರವರು ಶಾಸಕರಾಗಿದ್ದ ಸಂದರ್ಭದಲ್ಲಿ ಅಂದರೆ ಸುಮಾರು 9 ವರ್ಷದ ಹಿಂದೆ

ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕುರಿತು ಆನ್ಲೈನ್ ಮೂಲಕ ಸಭೆ.
ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕುರಿತು ಆನ್ಲೈನ್ ಮೂಲಕ ಸಭೆ.

ರಾಮನಗರ-ಜ.31. ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ತರಗತಿಯ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಕೋವಿಡ್ ಸೂಕ್ತ ನಡಾವಳಿಗಳ ನಾಮಫಲಕಗಳನ್ನು ಮಕ್ಕಳಿಗೆ ಕಾಣುವ ರೀತಿಯಲ್ಲಿ ಎಲ್ಲಾ ಭಾಗಗಳಲ್ಲಿ ಪ್ರದರ್ಶಿಸಬೇಕು ಎಂದು ಐ.ಐ.ಹೆಚ್.ಎಮ್.ಆರ್ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಮೈತ್ರಿ ಅವರು ಸಲಹೆ ನೀಡಿದರು.ಜ

ವಿಶ್ವವೇ ಗಾಂಧೀಜಿ ಅವರ ತತ್ವಗಳನ್ನು ಗೌರವಿಸುತ್ತದೆ : ಡಾ: ರಾಕೇಶ್ ಕುಮಾರ್ ಕೆ
ವಿಶ್ವವೇ ಗಾಂಧೀಜಿ ಅವರ ತತ್ವಗಳನ್ನು ಗೌರವಿಸುತ್ತದೆ : ಡಾ: ರಾಕೇಶ್ ಕುಮಾರ್ ಕೆ

ಮಹಾತ್ಮ ಗಾಂಧೀಜಿ ಅವರು ಪಾಲಿಸಿದ ಸತ್ಯ, ಅಹಿಂಸೆ ಹಾಗೂ ಸತ್ಯಾಗ್ರಹದ ಮೂಲಕ  ಹೋರಾಟವನ್ನು, ಇಂದಿಗೂ ಭಾರತ ದೇಶ ಮಾತ್ರವಲ್ಲ ವಿಶ್ವದಲ್ಲೆಡೆ ಗೌರವಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಹುತಾತ್ಮರ ದಿನಾಚರಣೆಯ ಅಂಗವಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಾಣತೆತ್ತ ಹುತಾತ್ಮರಿಗೆ 2 ನಿಮಿಷಗಳ ಕಾಲ ಮೌನಾಚರಣೆ ಮಾಡಿ ನಂತರ ಮ

ತಂಬಾಕು ವಸ್ತುಗಳಿಂದ ಯುವಕರು ದೂರವಿರಿ: ಗಂಗಾಧರ್
ತಂಬಾಕು ವಸ್ತುಗಳಿಂದ ಯುವಕರು ದೂರವಿರಿ: ಗಂಗಾಧರ್

ತಂಬಾಕು ಸೇವನೆ ಒಂದು ಕೆಟ್ಟ ಚಟವಾಗಿದ್ದು, ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ತಿಳಿದಿದ್ದರು ಯುವಕರು ತಂಬಾಕಿಗೆ ವ್ಯಸನಿಗಳಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ತಂಬಾಕಿನ ವಸ್ತುಗಳಿಂದ ಯುವಕರು ದೂರ ಇರಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ಆರೋಗ್ಯಾಧಿಕಾ

ವಾರಾಂತ್ಯ ಕರ್ಫ್ಯೂ ಮತ್ತು ಪ್ರವಾಸಿ ತಾಣಗಳ ನಿರ್ಬಂಧ ಹಿಂಪಡೆದ ಜಿಲ್ಲಾಧಿಕಾರಿ
ವಾರಾಂತ್ಯ ಕರ್ಫ್ಯೂ ಮತ್ತು ಪ್ರವಾಸಿ ತಾಣಗಳ ನಿರ್ಬಂಧ ಹಿಂಪಡೆದ ಜಿಲ್ಲಾಧಿಕಾರಿ

ರಾಮನಗರ ಜಿಲ್ಲೆಯಾದ್ಯಂತ ಕೋವಿಡ್-19 -ರ 3 ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ  ಹಿನ್ನಲೆಯಲ್ಲಿ ಜಿಲ್ಲಾದ್ಯಂತ  ಜನವರಿ 4 ರಿಂದ ಜಿಲ್ಲಾದ್ಯಂತ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ  ಆದೇಶಿಸಲಾಗಿತ್ತು.ಸರ್ಕಾರದ ಆದೇಶದಂತೆ  ವಾರಾಂತ್ಯ ಕರ್ಫ್ಯೂ ವನ್ನು ಮಾತ್ರ ಹಿಂಪಡೆದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು‌ ಆದೇಶ  ಹೊರಡಿಸಿದ್ದಾರೆ.

ವಿದ್ಯುತ್ ಕಂಬಗಳಿಗೆ ಹಬ್ಬಿದ ಗಿಡಗಂಟಿಗಳು. ಸಾರ್ವಜನಿಕರ ಆತಂಕ
ವಿದ್ಯುತ್ ಕಂಬಗಳಿಗೆ ಹಬ್ಬಿದ ಗಿಡಗಂಟಿಗಳು. ಸಾರ್ವಜನಿಕರ ಆತಂಕ

ಚನ್ನಪಟ್ಟಣ: ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ವಿದ್ಯುತ್‌ ಸರಬರಾಜು ಕಚೇರಿ ಎಚ್ಚೆತ್ತುಕೊಳ್ಳದ ಪರಿಣಾಮ ವಿದ್ಯುತ್‌ ಪರಿವರ್ತಕಗಳು ಹಾಗೂ ಕಂಬಗಳಿಗೆ ಗಿಡಗಂಟಿ, ಬಳ್ಳಿಗಳು ಹಬ್ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.ಗಿಡಗಂಟಿ, ಬಳ್ಳಿಗಳು ನೆಲದಿಂದ ವಿದ್ಯುತ್‌ ಕಂಬಕ್ಕೆ ಸುತ್ತಿಕೊಂಡಿವೆ. ವಿದ್ಯುತ್‌ ಪರಿವರ್ತಕ ಹಾಗೂ ತಂತಿಗಳವರೆಗೂ ಬಳ್ಳಿ ಹರಡಿದ್ದರಿಂದ ಅಪಾಯ

Top Stories »  



Top ↑