Tel: 7676775624 | Mail: info@yellowandred.in

Language: EN KAN

    Follow us :


ಪರಸ್ತ್ರೀ, ಪರಧನ ವ್ಯಾಮೋಹ ಹೊಂದಿರುವ ಕುಮಾರಸ್ವಾಮಿಯವರೇ ನಿಮ್ಮ ಆಣಿಮುತ್ತುಗಳು ನಮಗೆ ಬೇಡ. ಕೂರಣಗೆರೆ ರವಿ
ಪರಸ್ತ್ರೀ, ಪರಧನ ವ್ಯಾಮೋಹ ಹೊಂದಿರುವ ಕುಮಾರಸ್ವಾಮಿಯವರೇ ನಿಮ್ಮ ಆಣಿಮುತ್ತುಗಳು ನಮಗೆ ಬೇಡ. ಕೂರಣಗೆರೆ ರವಿ

ನಿಮ್ಮ ಜೊತೆಗೆ ಕಾರ್ಯಕರ್ತರು ಇದ್ದಾಗ ಅಮೃತ, ನಿಮ್ಮ ನಿಜ ಬಣ್ಣ, ಪಕ್ಷದ ಗುಂಪುಗಾರಿಕೆಯಿಂದ ಬೇಸತ್ತು ಬೇರೆ ಪಕ್ಷಕ್ಕೆ ಹೋದರೆ ಅವರು ಜೂಜುಕೋರರು, ಸಾಲಗಾರರೇ !?. ಪರಸ್ತ್ರೀ ಸಹವಾಸ ಮಾಡುವ ನೀವು, ಪರಧನಕ್ಕೆ ಕೈಚಾಚುವ ನಿಮ್ಮಿಂದ ನಮಗೆ ಆಣಿಮುತ್ತುಗಳು ಬೇಡ ಎಂದು ಮಾಜಿ ಜೆಡಿಎಸ್ ಮುಖಂಡ, ಹಾಲಿ ಬಿಜೆಪಿ ಪಕ್ಷದ ಮುಖಂಡ ಕೂರಣಗೆರೆ ರವಿ ಮಾಜಿ ಮುಖ್ಯಮಂತ್ರಿ, ಹಾಲಿ ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ನರೇಗಾ ಯೋಜನೆಯಡಿ  ವೈಯಕ್ತಿಕ ಕಾಮಗಾರಿಗಳ ಪರಿಶೀಲನೆ: ಡಾ.ಜಿ.ವಿ. ಕೃಷ್ಣ ಲೋಹಿದಾಸ್
ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಪರಿಶೀಲನೆ: ಡಾ.ಜಿ.ವಿ. ಕೃಷ್ಣ ಲೋಹಿದಾಸ್

ಗ್ರಾಮೀಣ ಪ್ರದೇಶದಲ್ಲಿ ಸುಮಾರು 70% ರೈತ ವರ್ಗದವರು ಇದ್ದರೂ, ನಗರ ಪ್ರದೇಶದಲ್ಲಿ ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ಜನರು  ಸರ್ಕಾರ ರೂಪಿಸಿರುವ ನರೇಗಾ ಯೋಜನೆಯನ್ನು ಉಪಯೋಗಿಸಿ ಕೆಲಸ ಮಾಡಿ ತಾವು ವಾಸಿಸುವ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು ಎಂದು   ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಸಚಿವಾಲಯದ NIRDPR- ಕಾರ್ಯಕ್ರಮ ನಿರ್ದೇಶಕರಾದ ಡ

ನಾವು ಬಿಕರಿಯಾಗುತ್ತಿಲ್ಲ. ಪಕ್ಷ ಕಟ್ಟಿದವರನ್ನೇ ಕಡೆಗಣಿಸಿದವರಿಗೆ ಪಾಠ ಕಲಿಸುತ್ತಿದ್ದೇವೆ
ನಾವು ಬಿಕರಿಯಾಗುತ್ತಿಲ್ಲ. ಪಕ್ಷ ಕಟ್ಟಿದವರನ್ನೇ ಕಡೆಗಣಿಸಿದವರಿಗೆ ಪಾಠ ಕಲಿಸುತ್ತಿದ್ದೇವೆ

ಚನ್ನಪಟ್ಟಣ: ಗೋವಿಂದಳ್ಳಿ ನಾಗರಾಜು ಸೇರಿದಂತೆ ಹಲವಾರು ದುಡ್ಡು ಇರುವ ಮಂದಿ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಪಕ್ಷ ತೊರೆಯುತ್ತಿದ್ದೇವೆಯೆ ವಿನಹ ನಾವು ಹಣಕ್ಕಾಗಿ ಪಕ್ಷ ತೊರೆಯುತ್ತಿಲ್ಲಾ. ಪಕ್ಷ ಕಟ್ಟಲು ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ, ಇದೀಗ ಪ್ರಾಮಾಣಿಕ ಕಾರ್ಯಕರ್ತರು ಬಿಕರಿಯಾಗುತ್ತಿದ್ದಾರೆಂಬ ಸುಳ್ಳು ಆರೋಪ ಹೊರಿಸಿದ ಮಾತ್ರಕ್ಕೆ ಸತ್ಯ ಸುಳ್ಳಾಗುವುದಿಲ್ಲ

ರಾಮನಗರ ಜಿಲ್ಲಾ ಪಂಚಾಯತ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಕಾಮನ್ ರಿವಿವ್ಯೂ ಮಿಷನ್ ಸದಸ್ಯರು
ರಾಮನಗರ ಜಿಲ್ಲಾ ಪಂಚಾಯತ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಕಾಮನ್ ರಿವಿವ್ಯೂ ಮಿಷನ್ ಸದಸ್ಯರು

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕಾಮನ್ ರಿವಿವ್ಯೂ ಮಿಷನ್ (Common review mission) ಸದಸ್ಯರುಗಳಾದ ಡಾ. ಸತ್ರಾಲ ನಾಗಭೂಷಣ ರಾವ್, ಇಸುಕಪಲ್ಲಿ ರಾಮಚಂದ್ರ ರೆಡ್ಡಿ ಅವರು ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಅಭಿವೃದ್ಧಿಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು.ಭಾನುವಾರ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಯ ರಾಮನಗರ ಒನ್ ಕೇಂದ್ರಕ್ಕೆ ಭೇಟಿ ನೀಡಿ ರಾಮನಗರ ಒನ್ ಯೋಜನೆಯ ಉದ್ದೇಶ

ಜನರ‌ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರ ಪರಿಹಾರ ಒದಗಿಸಿ: ಹೆಚ್ ಡಿ ಕುಮಾರಸ್ವಾಮಿ
ಜನರ‌ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರ ಪರಿಹಾರ ಒದಗಿಸಿ: ಹೆಚ್ ಡಿ ಕುಮಾರಸ್ವಾಮಿ

ಸರ್ಕಾರಿ ಕಚೇರಿಯಲ್ಲಿ  ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜನರು ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರ ಪರಿಹಾರ ಒದಗಿಸಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದರು.ಅವರು ಇಂದು ಜಿಲ್ಲಾಡಳಿತದ ವತಿಯಿಂದ ಚನ್ನಪಟ್ಟಣದ ತಗಚಗೆರೆಯಲ್ಲಿ ಆಯೋಜಿಸಲಾಗಿದ್ದ  ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ  ಭಾಗ

ಸಾರ್ವಜನಿಕರು ಸರ್ಕಾರಿ ಕಚೇರಿಗೆ ಅಲೆದಾಡುವ ಕೆಲಸ  ತಪ್ಪಬೇಕು‌ : ಎ ಮಂಜುನಾಥ್
ಸಾರ್ವಜನಿಕರು ಸರ್ಕಾರಿ ಕಚೇರಿಗೆ ಅಲೆದಾಡುವ ಕೆಲಸ ತಪ್ಪಬೇಕು‌ : ಎ ಮಂಜುನಾಥ್

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಾರ್ಯಕ್ರಮ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವ ಕೆಲಸ ತಪ್ಪಿಸುತ್ತದೆ ಎಂದು ಮಾಗಡಿ ಶಾಸಕ ಎ. ಮಂಜುನಾಥ್ ಅವರು ತಿಳಿಸಿದರು‌.ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಬೈರಮಂಗಲ ಗ್ರಾಮ ಪಂಚಾಯ್ತಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ “ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ\" ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಬಡವರು ಸುಮಾರು 30-40 ವರ್ಷಗಳಿಂದ ಸರ್ಕಾರದ ಜಮ

ಮೂವರು ತಾಲ್ಲೂಕು ಜೆಡಿಎಸ್ ಮುಖಂಡರ ಉಪಟಳದಿಂದ ಬಿಜೆಪಿ ಸೇರುತ್ತಿದ್ದೇನೆ. ಬಮೂಲ್ ಮಾಜಿ ನಿರ್ದೇಶಕ ಲಿಂಗೇಶಕುಮಾರ್
ಮೂವರು ತಾಲ್ಲೂಕು ಜೆಡಿಎಸ್ ಮುಖಂಡರ ಉಪಟಳದಿಂದ ಬಿಜೆಪಿ ಸೇರುತ್ತಿದ್ದೇನೆ. ಬಮೂಲ್ ಮಾಜಿ ನಿರ್ದೇಶಕ ಲಿಂಗೇಶಕುಮಾರ್

ಚನ್ನಪಟ್ಟಣ: ಕಳೆದ ಮೂವತ್ತು ವರ್ಷಗಳ ಹಿಂದಿನಿಂದ ಜೆಡಿಎಸ್ ಪಕ್ಷಕ್ಕೆ ನಿಷ್ಠಾವಂತರಾಗಿ ನಮ್ಮ ಮೂರು ತಲೆಮಾರಿನಿಂದಲೂ ದುಡಿದಿದ್ದು, ಈಗಲೂ ದೇವೇಗೌಡರ ಕುಟುಂಬದ ಮೇಲೆ ಗೌರವವಿದೆ. ಆದರೆ ತಾಲೂಕು ಜೆಡಿಎಸ್ ನ ಮೂರು ಮಂದಿಯ ಹಿಡಿತಕ್ಕೆ ಸಿಲುಕಿ ನಲುಗಿದ್ದು, ಪಕ್ಷದಲ್ಲಿ ನಿಷ್ಠಾವಂತರು, ಹಳಬರಿಗೆ ಬೆಲೆ ಇಲ್ಲದಂತಾಗಿದೆ. ಇದರಿಂದ ಬೇಸತ್ತು ಪಕ್ಷ ತ್ಯಜಿಸಲು ನಿರ್ಧರಿಸಿದ್ದು, ಬಿಜೆಪಿ ಸೇರ್ಪಡೆಗೊಳ್ಳಲು ತೀರ್ಮಾನಿಸಿದ್ದೇನೆ ಎಂದು ಬಮೂಲ್ ಮಾಜಿ ನಿರ್ದೇಶಕ

ಸಮರ್ಥನಂ ಸಂಸ್ಥೆಯಿಂದ ಮುದುಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಮ್ಕೆ ಪರಿಕರಗಳ ವಿತರಣೆ
ಸಮರ್ಥನಂ ಸಂಸ್ಥೆಯಿಂದ ಮುದುಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಮ್ಕೆ ಪರಿಕರಗಳ ವಿತರಣೆ

ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಲ್&ಟಿ ಟೆಕ್ನಾಲಜಿ ಸರ್ವಿಸಸ್ ಸಂಯುಕ್ತಾಶ್ರಯದಲ್ಲಿ ರಾಮನಗರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್-19 ಲಸಿಕೆ ಬಗ್ಗೆ ಅರಿವು ಮೂಡಿಸುವ ಅಭಿಯಾನದ ಅಂಗವಾಗಿ ಜಿಲ್ಲೆಯ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಾದ ಆರೋಗ್ಯ ಪರಿಕರಗಳ ವಿತರಣಾ ಕಾರ್ಯಕ್ರಮಕ್ಕೆ ಇಂದು ಮುದುಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜು ಮತ್ತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್

ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಸಭೆ: ಹಲವು ವಿಚಾರ ಪ್ರಸ್ತಾಪ
ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಸಭೆ: ಹಲವು ವಿಚಾರ ಪ್ರಸ್ತಾಪ

ತಾಲ್ಲೂಕಿನ ಗ್ರಾಮೀಣ ಭಾಗದ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿರುವ ಕೋಡಂಬಳ್ಳಿ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯು ಇಂದು ಅಧ್ಯಕ್ಷ ರಾಜಣ್ಣ ನವರ ಅಧ್ಯಕ್ಷತೆಯಲ್ಲಿ ಜರುಗಿತು.ಗ್ರಾ.ಪಂ.ನ ವಾಣಿಜ್ಯ ಮಳಿಗೆಗಳ ಮಾಲೀಕರು ಬಾಡಿಗೆ ಕಟ್ಟದ್ದರಿಂದ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಮಾಡುವಂತೆ ಎ.ಸತೀಶ್ ಮತ್ತು ಕೆ.ಪಿ. ಪ್ರವೀಣ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಿಡಿಓ ಭಾಗ್ಯಲಕ್ಷ್ಮಮ್ಮ, ಹಲವು ಬಾರಿ ಬಾಡಿಗೆ ಕಟ್

ರಾಮನಗರ ಓನ್  ಮಾದರಿ ಯೋಜನೆಯನ್ನು‌ ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ :ಉಮಾ ಮಹದೇವನ್
ರಾಮನಗರ ಓನ್ ಮಾದರಿ ಯೋಜನೆಯನ್ನು‌ ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ :ಉಮಾ ಮಹದೇವನ್

ಸಂಜೀವಿನಿ ಗುಂಪಿನ ಮಹಿಳೆಯರಿಂದ ನಿರ್ವಹಣೆಯಾಗುತ್ತಿರುವ ರಾಮನಗರ ಒನ್ ನಾಗರಿಕರ ಸೇವಾ ಸೌಲಭ್ಯ ಸಾರ್ವಜನಿಕರಿಗೆ ಉಪಯುಕ್ತವಾಗಿದ್ದು, ಇದನ್ನು  ಇತರೆ ಜಿಲ್ಲೆಗಳಿಗೂ ವಿಸ್ತರಣೆ ‌ಮಾಡುವ ಆಶಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ  ಉಮಾ ಮಹದೇವನ್ ಅವರು ವ್ಯಕ್ತಪಡಿಸಿದರು.ರಾಮನಗರ ಜಿಲ್ಲೆಯ ಮಂಚನಾಯಕ ಹಳ್ಳಿ ಗ್ರಾಮ ಪಂಚಾಯತಿಯ ರಾಮನಗರ ಒನ್ ಕೇಂದ್ರವನ್ನು

Top Stories »  



Top ↑