ಜೂನ್ 18 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ
ರಾಮನಗರ,ಜೂ.17: ರಾಮನಗರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಜೂನ್ 18 ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದ್ದು, ಅಧಿಕಾರಿಗಳ ತಂಡ ಅಂದು ಭೇಟಿ ನೀಡುವ ಗ್ರಾಮದಲ್ಲೇ ವಾಸ್ತವ್ಯ ಹೂಡಿ ಸಾರ್ವಜನಿಕರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಸ್ವೀಕರಿಸಿ ಪರಿಹಾರ ನೀಡಲಿದ್ದಾರೆ.ಚನ್ನಪಟ್ಟಣ ತಾಲ್ಲೂಕಿನ ಮಳೂರು ಹೋಬಳಿಯ ಬೇವೂರು ಗ್ರಾಮದಲ್ಲಿ ಜಿಲ್ಲಾಧಿಕಾ
ಆಶ್ರಯ ಯೋಜನೆಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಬಲಾಢ್ಯರ ಪಾಲು. ಕುಮಾರಸ್ವಾಮಿ ಆಪ್ತ ಕೆಂಚೇಗೌಡನ ಕರಾಮತ್ತು ವಂಚಿತ ಫಲಾನುಭವಿಗಳ ಆರೋಪ.
ನಗರಕ್ಕೆ ಹೊಂದಿಕೊಂಡಿರುವ ವಂದಾರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಳಾಘಟ್ಟ ಗ್ರಾಮದ ಸರ್ವೆ ನಂಬರ್ 137/1 ರಲ್ಲಿ 5ಎಕರೆ 21ಗುಂಟೆ ಸೋಮೇಶ್ವರ ದೇವಸ್ಥಾನದ ಕೊಡುಗೆ ಜಮೀನು ಇದ್ದು, ಸಿದ್ದಯ್ಯ ಎಂಬುವವರಿಗೆ ಮಂಜೂರಾಗಿತ್ತು. ಸರ್ಕಾರವು ಅವರಿಂದ ಕೊಂಡು ಅದರಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ 119 ನಿವೇಶನಗಳನ್ನು ಮಾಡಿದ್ದು 85 ಸ್ಥಳೀಯ ಮಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಉಳಿದ 34 ನಿವೇಶನಗಳನ್ನು ಖಾಲಿ ಬಿಡಲಾಗಿತ್ತು. ಇದನ್ನೇ ಲಾಭ ಮಾಡಿಕೊಂ
ಆಶ್ರಯ ಯೋಜನೆಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಬಲಾಢ್ಯರ ಪಾಲು. ಕುಮಾರಸ್ವಾಮಿ ಆಪ್ತ ಕೆಂಚೇಗೌಡನ ಕರಾಮತ್ತು ವಂಚಿತ ಫಲಾನುಭವಿಗಳ ಆರೋಪ.
ನಗರಕ್ಕೆ ಹೊಂದಿಕೊಂಡಿರುವ ವಂದಾರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಳಾಘಟ್ಟ ಗ್ರಾಮದ ಸರ್ವೆ ನಂಬರ್ 137/1 ರಲ್ಲಿ 5ಎಕರೆ 21ಗುಂಟೆ ಸೋಮೇಶ್ವರ ದೇವಸ್ಥಾನದ ಕೊಡುಗೆ ಜಮೀನು ಇದ್ದು, ಸಿದ್ದಯ್ಯ ಎಂಬುವವರಿಗೆ ಮಂಜೂರಾಗಿತ್ತು. ಸರ್ಕಾರವು ಅವರಿಂದ ಕೊಂಡು ಅದರಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ 119 ನಿವೇಶನಗಳನ್ನು ಮಾಡಿದ್ದು 85 ಸ್ಥಳೀಯ ಮಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಉಳಿದ 34 ನಿವೇಶನಗಳನ್ನು ಖಾಲಿ ಬಿಡಲಾಗಿತ್ತು. ಇದನ್ನೇ ಲಾಭ ಮಾಡಿಕೊಂ
ಮಾರ್ಚನಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಮಾರಾಟ. ಪ್ರಶ್ನಿಸಿದ ಗ್ರಾಪಂ ಸದಸ್ಯನ ಮೇಲೆ ಹಲ್ಲೆ
ಚನ್ನಪಟ್ಟಣ: ತಾಲ್ಲೂಕಿನ ಮುದಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರ್ಚನಹಳ್ಳಿ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಮಾರುತ್ತಿದ್ದಾರೆ ಎಂಬ ಮಾಹಿತಿಯನ್ನು ತಹಶಿಲ್ದಾರ್ ರವರಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಎಂ ಜೆ ಪರಮೇಶ್ ಎಂಬುವವರು ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕೆ ಬೈಕ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಲ್ಲದೆ, ರಕ್ತ ಗಾಯಗಳನ್ನು ಮಾಡಿ ಬುಲೆಟ್ ಬೈಕ್ ಸುಟ್ಟಿರುವ ಘಟನೆ ನಡೆ
ನನ್ನ ಮೌಢ್ಯ ವಿರೋಧಿ ಮದುವೆಗೆ ತಂದೆ ಬರಲಿಲ್ಲ. ಹತ್ತಾರು ಸಾವಿರ ಮಂದಿ ಬಂದಿದ್ದರು ಕಾಳೇಗೌಡ ನಾಗವಾರ
ರಾಮನಗರ: ನನ್ನ ಸರಳ ಹಾಗೂ ಮೌಢ್ಯ ವಿರೋಧಿ ಮದುವೆಗೆ ನನ್ನ ತಂದೆಯೇ ಬರಲಿಲ್ಲಾ, ಆದರೆ ಹತ್ತಾರು ಸಾವಿರ ಮಂದಿ ಬಂದು ಸರಳ ವಿವಾಹ ಮತ್ತು ಮೌಢ್ಯ ವಿರೋಧಿ ಮದುವೆ ಎಂದರೇನು ! ಹೇಗೆ ಮಾಡುತ್ತಾರೆ ಎಂದು ತಿಳಿಯಲೇ ಬಂದವರೇನಕರಿದ್ದರು ಎಂದು ಖ್ಯಾತ ಸಾಹಿತಿ ಡಾ ಕಾಳೇಗೌಡ-ನಾಗವಾರ ರವರು ಐವತ್ತು ವರ್ಷಗಳ ಹಿಂದೆ ನಡೆದ ತಮ್ಮ ಮದುವೆಯ ನೆನಪು ಮಾಡಿಕೊಂಡರು.ಅವರು ಶನಿವಾರ ಜಾನಪದ ಲೋಕದ ಬಯಲ
ಕಾಳೇಗೌಡ ನಾಗವಾರ ರ ಸರಳ ಮದುವೆಯ ಐವತ್ತರ ನೆನಪು:
ರಾಮನಗರ: ಜಾನಪದ ಲೋಕದಲ್ಲಿ ಕೆಂಪಮ್ಮ ಅಬ್ಬೂರು–ಕಾಳೇಗೌಡ ನಾಗವಾರ ಅವರ ಸರಳ ಮದುವೆ ಐವತ್ತರ ನೆನಪಿನ ಕಾರ್ಯಕ್ರಮವನ್ನು ಶನಿವಾರ ಜಾನಪದ ಲೋಕದಲ್ಲಿ ಆಯೋಜನೆ ಮಾಡಲಾಗಿದೆ. ಕೆಂಪಮ್ಮ ಅಬ್ಬೂರು–ಕಾಳೇಗೌಡ ನಾಗವಾರ ಅವರ ಸರಳ ಮದುವೆ ಐವತ್ತರ ನೆನಪಿನ ಅಂಗವಾಗಿ ಜೂನ್ 11ರಂದು ಬೆಳಿಗ್ಗೆ 10.30ಕ್ಕೆ ಮೈಸೂರು-ಬೆಂಗಳೂರು ಹೆದ್ದಾರಿಯ ರಾಮನಗರದ ಜಾನಪದ ಲೋಕದಲ್ಲಿ ‘ಸರಳ ಮದುವೆಗಳ ಸಾಮ
ಪೋಲೀಸ್ ಇಲಾಖೆಯ ಜೊತೆಗೆ ಕಂದಾಯ ಇಲಾಖೆಯಿಂದಲೂ ಆಂತರೀಕ ತನಿಖೆ ನಡೆಸುತ್ತೇವೆ ಜಿಲ್ಲಾಧಿಕಾರಿ
ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಕಬಳಿಕೆ ಮಾಡಿರುವವರ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದು, ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ನಮ್ಮ ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಆಂತರಿಕ ತನಿಖೆ ನಡೆಸುತ್ತಾರೆ. ತಪ್ಪಿತಸ್ಥರೆಂದು ಕಂಡು ಬಂದ ಯಾರನ್ನೇ ಆಗಲಿ ಕ್ಷಮಿಸದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ರೀತಿಯ ಕ್ಷಮೆ ಅವರಿಗೆ ಇಲ್ಲ. ಕೋಲೂರು ಸೇರಿದಂತೆ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂಕಬಳಿಕೆ ಪ್ರಕರಣವನ್ನು ಈಗಾ
ಭೂಕಬಳಿಕೆ ಹಗರಣವನ್ನು ಸಿಓಡಿ ಗೆ ವಹಿಸಿ ತಾಪಂ ಮಾಜಿ ಅಧ್ಯಕ್ಷ ಹರೂರು ರಾಜಣ್ಣ
ಚನ್ನಪಟ್ಟಣ: ತಾಲ್ಲೂಕಿನಲ್ಲಿ ನಡೆದಿರುವ ಭೂಕಬಳಿಕೆಯನ್ನು ಸಿಓಡಿ ತನಿಖೆಗೆ ವಹಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಿದಾಗ ತಾಲ್ಲೂಕಿನ ಭೂಕಬಳಿಕೆ ಶಿಕ್ಷೆಯ ವಿಚಾರ ಇಡೀ ರಾಜ್ಯದ ಗಮನ ಸೆಳೆದು ಆಯಾಯ ತಾಲ್ಲೂಕಿನಲ್ಲೂ ಆಗಿರುವ ಅಕ್ರಮ ಭೂಕಬಳಿಕೆ ಹೊರಬರಲು ಸಹಕಾರಿಯಾಗುತ್ತದೆ.ಇಲ್ಲಿ ನಡೆದಿರುವ ಭೂಹಗರಣಗಳ ಕುರಿತು ಸಿಓಡಿ ತನಿಖೆ ನಡೆಸಿದರೆ ಸಾಲದು, ಸರ್ಕಾರ ಇನ್ನು ಉನ್ನತ ಮಟ್ಟದ ತನಿ
ಸರ್ಕಾರಿ ಇಂಗ್ಲಿಷ್ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರೇ ಇಲ್ಲಾ ಎಂದು ಪೋಷಕರ ಪ್ರತಿಭಟನೆ
ಚನ್ನಪಟ್ಟಣ: ನಗರದ ಮಂಗಳವಾರ ಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಇಂಗ್ಲಿಷ್ ಸಹ ಇದ್ದು ಆ ವಿಷಯ ಬೋಧಿಸಲು ಇಂಗ್ಲಿಷ್ ಶಿಕ್ಷಕರೇ ಇಲ್ಲಾ. ಜೊತೆಗೆ 180 ವಿದ್ಯಾರ್ಥಿಗಳಿಗೆ ಐದು ಮಂದಿ ಶಿಕ್ಷಕರಿದ್ದು, ಪಾಠ ಮಾಡುವ ಶಿಕ್ಷಕರು ಮೂರು ಮಂದಿ ಮಾತ್ರ ಎಂದು ವಿದ್ಯಾರ್ಥಿಗಳೊಡಗೂಡಿ ಪೋಷಕರು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು. ಶಿಕ್ಷಕರ ಕೊರತೆಯಿಂದ
ಬಗೆದಷ್ಟೂ ಸಿಗುತ್ತಿದ್ದಾರೆ ಭೂಗಳ್ಳರು. ತಪ್ಪಿಸಿಕೊಂಡಿದ್ದಾರೆ ಹಲವಾರು ಮಂದಿ. ಉನ್ನತ ತನಿಖೆಯಾದರೆ ತಿಮಿಂಗಿಲಗಳು ಬಲೆಗೆ
ಚನ್ನಪಟ್ಟಣ: ತಾಲ್ಲೂಕಿನ ಕೋಲೂರು ಗ್ರಾಮದ ಸರ್ವೇ ನಂಬರ್ 118 ರಲ್ಲಿನ 192 ಎಕರೆ ಗೋಮಾಳ ಜಮೀನಿನ ಪೈಕಿ ಸಂಬಂಧಿಸಿದಂತೆ ಸಿಕ್ಕ ಎಳೆಯನ್ನು ಹಿಡಿದುಕೊಂಡು ಕಛೇರಿಯಲ್ಲೇ ತನಿಖೆ ನಡೆಸಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ತಾಲ್ಲೂಕು ಕಛೇರಿಯ ಸಿಬ್ಬಂದಿಗಳಾದ ಬಿ ಕೆ ಹರೀಶ್ ಕುಮಾರ್ ಮತ್ತು ರೆಕಾರ್ಡ್ ರೂಂ ನ ನಾಗರಾಜು ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಿಕ್ಕಸಿದ್ದಯ್