Tel: 7676775624 | Mail: info@yellowandred.in

Language: EN KAN

    Follow us :


ಕೆಪಿಟಿಸಿಎಲ್ ನೌಕರ ಪಿ ರಾಜೇಶ್ ನಿಧನ

Posted date: 22 Oct, 2019

Powered by:     Yellow and Red

ಕೆಪಿಟಿಸಿಎಲ್ ನೌಕರ ಪಿ ರಾಜೇಶ್ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ಕೆಪಿಟಿಸಿಎಲ್ ನಿವೃತ್ತ ನೌಕರ ಪುಟ್ಟಸ್ವಾಮಿ ಯವರ ಮಗ ಕೆಪಿಟಿಸಿಎಲ್ ನ ಮಾರ್ಗದಾಳು ಕಾರ್ಯ ಪಾಲನಾ ಘಟಕ ೨ ಉಪವಿಭಾಗದ ನೌಕರ ಶ್ರೀ ಪಿ ರಾಜೇಶ್ (೪೧) ರವರು ಈ ದಿನ ಸಾಯಂಕಾಲ ಮೃತಪಟ್ಟಿದ್ದಾರೆ.


ಮೃತರು ತಂದೆ ಪುಟ್ಟಸ್ವಾಮಿ, ತಾಯಿ ಗೌರಮ್ಮ, ಮೂರು ಮಂದಿ ಸಹೋದರಿಯರು, ಪತ್ನಿ ಶಾಲಿನಿ ಪುತ್ರ ಅನ್ವಿತ್ ನನ್ನು ಅಗಲಿದ್ದಾರೆ.


೨೨ ರ ಮಂಗಳವಾರ ಬೆಳಿಗ್ಗೆ ೧೧:೦೦ ಗಂಟೆಗೆ ಸ್ವಗ್ರಾಮ ಗೋವಿಂದೇಗೌಡನದೊಡ್ಡಿ ಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑