ಅಕ್ಕೂರು ಸಿದ್ದಯ್ಯ ನಿಧನ
ಚನ್ನಪಟ್ಟಣ; ತಾಲ್ಲೂಕಿನ ಅಕ್ಕೂರು ಗ್ರಾಮದ ನಿವೃತ್ತ ಗ್ರಾಮ ಸಹಾಯಕ ಸಿದ್ದಯ್ಯ (ಚೆನ್ನಿ ಸಿದ್ದಯ್ಯ) ನವರು ನಿನ್ನೆ ರಾತ್ರಿ ಅಸುನೀಗಿದರು.
ಮೃತರ ಅಂತ್ಯಕ್ರಿಯೆಯು ಗ್ರಾಮದ ಹೊರಭಾಗದಲ್ಲಿರುವ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ೧೨'೦೦ ಗಂಟೆಗೆ ಜರುಗಲಿದೆ ಎಂದು ಸಿದ್ದಯ್ಯ ನವರ ಮಗಳು ಪುಟ್ಟಚೌಡಮ್ಮಣ್ಣಿ (ಗ್ರಾಮ ಸಹಾಯಕಿ) ತಿಳಿಸಿದ್ದಾರೆ. ಮೃತರು ಕುಟುಂಬ ಸದಸ್ಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು