Tel: 7676775624 | Mail: info@yellowandred.in

Language: EN KAN

    Follow us :


ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ ನಿಧನ

Posted date: 17 Mar, 2020

Powered by:     Yellow and Red

ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ ನಿಧನ

ಚನ್ನಪಟ್ಟಣ/ಕನಕಪುರ:.  ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಲೇಟ್ ಬಸವೇಗೌಡರ ಪುತ್ರ, ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ (೬೯) ಇಂದು ಮುಂಜಾನೆ ಮಹದೇಶ್ವರ ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.


ಮೃತರು ಪತ್ನಿ ಇಬ್ಬರು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಬಾಂಧವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ೦೧:೦೦ ಗಂಟೆಗೆ ತಾಲ್ಲೂಕಿನ ಹೊಡಿಕೆಹೊಸಹಳ್ಳಿಯ ತಮ್ಮ ತೋಟದಲ್ಲಿ ನೆರವೇರಲಿದೆ ಎಂದು ಮೃತರ ಪುತ್ರ ಬೆಸ್ಕಾಂ ನ ನೌಕರ ಶ್ರೀಧರ್ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑