Tel: 7676775624 | Mail: info@yellowandred.in

Language: EN KAN

    Follow us :


ಅರ್ಜಿ ಆಹ್ವಾನ

Posted date: 10 Jun, 2023

Powered by:     Yellow and Red

ರಾಮನಗರ, ಜೂ. 09:    ವಿಶೇಷ ಅಗತ್ಯವುಳ್ಳ ಮಕ್ಕಳ ಸಮನ್ವಯ ಶಿಕ್ಷಣ ಚಟುವಟಿಕೆಗಳ ಅನುಷ್ಠಾನಕ್ಕಾಗಿ ಚನ್ನಪಟ್ಟಣ ಬಿ.ಆರ್.ಸಿ. ಕೇಂದ್ರದಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ. ಪ್ರೌಢ 2 ಹುದ್ದೆಗಳಿಗೆ ಸಾಮಾನ್ಯ (ಬಿ.ಎ., ಬಿ.ಎಸ್‌ಸಿ) ಪದವಿ ಜೊತೆಗೆ ವಿಶೇಷ ಬಿ.ಇಡಿ (ಸಮನ್ವಯ ಶಿಕ್ಷಣ) (ಸಾಮಾನ್ಯ ಬಿಇಡಿ ಹೊರತು ಪಡಿಸಿ) ಪಡೆದ ಶಿಕ್ಷಕರಿಂದ ನೇರಗುತ್ತಿಗೆಯಡಿ ತಾತ್ಕಾಲಿಕವಾಗಿ 2023-24ನೇ ಸಾಲಿಗೆ ಪ್ರೌಢ ಬಿ.ಐ.ಇಆರ್.ಟಿಗೆ ಅರ್ಜಿ ಅಹ್ವಾನಿಸಲಾಗಿದೆ.


ಎಸ್.ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರ, ಪದವಿ ಹಾಗೂ ವಿಶೇಷ ಬಿ.ಇಡಿ ಪದವಿ ದೃಢಿಕೃತ ಅಂಕಪಟ್ಟಿಗಳು, ಆರ್.ಸಿ.ಐ. ಪ್ರಮಾಣ ಪತ್ರಗಳೊಂದಿಗೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಜಿಲ್ಲಾ ಪಂಚಾಯತ್ ಭವನ, 2ನೇ ಮಹಡಿ, ಬಿ.ಎಂ.ರಸ್ತೆ, ಇಲ್ಲಿ ಭೇಟಿ ನೀಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑