Tel: 7676775624 | Mail: info@yellowandred.in

Language: EN KAN

    Follow us :


ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.
ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.

ಮಳೆಯಿಲ್ಲದೆ ಮಾವಿನ ಬೆಳೆ ಕೈಕೊಡುವ ಹಂತಕ್ಕೆ ಈ ಬಾರಿ ಬಂದಿತ್ತು, ಬಿಸಿಲು ಹೆಚ್ಚಾಗಿ ಬಿಟ್ಟ ಹೂಗಳು, ಈಚು ಕಾಯಿಗಳು ಉದರಲಾರಂಭಿಸಿದವು, ಆವಾಗ ರೈತರು ಔಷಧ ಸಿಂಪಡಿಸುವುದರ ಜೊತೆಗೆ ಮಧ್ಯ ಮಧ್ಯ ವರುಣ ದೇವ ಕೃಪೆ ತೋರಿದ್ದರಿಂದ ಒಂದಷ್ಟು ಮಾವಿನ ಫಸಲು ಉಳಿಯುವಂತಾಯಿತು. ಒಂದು ತಿಂಗಳಿಂದೀಚೆಗೆ ಒಂದೆರಡು ದಿನ ಹೊರತುಪಡಿಸಿ ಪ್ರತಿ ದಿನವೂ ಮಳೆ ಸುರಿಯುತ್ತಲೇ ಇದೆ, ಕೆಲಸಗಾರರ ಕೊರತೆ ಒಂದು ಕಡೆಯಾದರೆ ಮಳೆ ಯಾವಾಗ ಬಂದುಬಿಡುತ್ತದೋ ಎನ್ನುವ ಭಯ ಮತ್ತೊಂದು ಕಡೆ, ಇವೆರಡರ ನಡುವೆ ಇತ್ತೀ

ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸರ್ಕಾರದ ನಿರಂತರ ಸಹಕಾರ: ಕೆ.ಎಂ ಹನುಮಂತರಾಯಪ್ಪ
ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸರ್ಕಾರದ ನಿರಂತರ ಸಹಕಾರ: ಕೆ.ಎಂ ಹನುಮಂತರಾಯಪ್ಪ

ಹಾಸನ : ರೇಷ್ಮೆ ಬೆಳೆಗೆ ಇಡೀ ದೇಶದಲ್ಲೆ ಬೇಡಿಕೆ ಹೆಚ್ಚು, ರೇಷ್ಮೆ ಬೆಳೆಗಾರರೊಂದಿಗೆ ಕೇಂದ್ರ ಸರ್ಕಾರ ಯಾವಾಗಲು ಜೊತೆಗಿದ್ದು ನಿರಂತರ ಸಹಕಾರ ನೀಡಲಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾದ ಕೆ.ಎಂ ಹನುಮಂತರಾಯಪ್ಪ ಅವರು ತಿಳಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಖಾತೆ, ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ರೇಷ್ಮೆ ಕೃಷಿಕರ ಕಾರ್ಯಾಗಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರ

ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್ಧಾರಿತ ವೀರ್ಯ ಬಳಸಿ ಸಮಯ ನಿರ್ಧಾರಿತ ಕೃತಕ ಗರ್ಭಧಾರಣೆ ಕಾರ್ಯಕ್ರಮ
ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್ಧಾರಿತ ವೀರ್ಯ ಬಳಸಿ ಸಮಯ ನಿರ್ಧಾರಿತ ಕೃತಕ ಗರ್ಭಧಾರಣೆ ಕಾರ್ಯಕ್ರಮ

ರಾಮನಗರ : ಲಿಂಗ ನಿರ್ಧಾರಿತ ವೀರ್ಯವನ್ನು ಬಳಸಿ ಹೆಣ್ಣು ಕರುಗಳನ್ನು ಪಡೆಯುವ ತಂತ್ರಜ್ಞಾನದ ಉತ್ತಮ ಕಾರ್ಯಕ್ರಮವಾಗಿದ್ದು, ಇದರ ಬಗ್ಗೆ ತಿಳಿದುಕೊಂಡು, ತಮ್ಮ ಪಶುಗಳಿಗೆ ಅಳವಡಿಸುವತ್ತ ಆಲೋಚನೆ ಮಾಡಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಎನ್.ಡಿ.ಆರ್.ಎ. ದಕ್ಷಿಣ ವಲಯ ಕೇಂದ್ರ (ಆಡುಗೋಡಿ), ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದಲ್ಲಿ ನಡೆದ ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್

ತೆಂಗಿನಲ್ಲಿ ಎಲೆಚುಕ್ಕೆ ರೋಗ ಅಥವಾ ಬೆಂಕಿ ರೋಗ ಹತೋಟಿ ಕ್ರಮಗಳು
ತೆಂಗಿನಲ್ಲಿ ಎಲೆಚುಕ್ಕೆ ರೋಗ ಅಥವಾ ಬೆಂಕಿ ರೋಗ ಹತೋಟಿ ಕ್ರಮಗಳು

ತೆಂಗಿನಲ್ಲಿ ಕಂಡುಬರುವ ಎಲೆಚುಕ್ಕೆ ರೋಗವು ಪೆಸ್ಟಲೋಷಿಯ ಪಾಮೇರಮ್ ಎಂಬ ಶಿಲೀಂಧ್ರದಿಂದ ಬರುತ್ತದೆ. ಈ ರೋಗವು ತೆಂಗು ಬೆಳೆಯುವ ಎಲ್ಲಾ ರಾಜ್ಯಗಳಲ್ಲಿಯೂ ಕಂಡು ಬಂದಿರುತ್ತದೆ. ರೋಗದ ಲಕ್ಷಣಗಳು: ಪ್ರಾರಂಭದಲ್ಲಿ ತೆಂಗಿನ ಮರದ ಹೊರಭಾಗದ ಬಲಿತ ಗರಿಗಳಲ್ಲಿ ಬೂದು ಬಣ್ಣದಿಂದ ಸುತ್ತುವರಿದು ಅತಿ ಚಿಕ್ಕ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ. ಚುಕ್ಕೆಗಳು ಕ್ರಮೇಣ ಬೂದು ಬಣ್ಣಕ್ಕೆ ತಿರುಗುತ್ತವೆ.  ನಂತರ ಇದರ ತೀವ್ರತೆ ಹೆಚ್ಚಾದಾಗ ಗರಿಗಳೆಲ

Top Stories »  



Top ↑