Tel: 7676775624 | Mail: info@yellowandred.in

Language: EN KAN

    Follow us :


ಕೃಷಿ ಪ್ರಧಾನ ದೇಶದಲ್ಲಿ ರೈತನೇ ಗುರು, ಭಾವಿಪ ಶಿಕ್ಷಕರ ದಿನಾಚರಣೆಯಲ್ಲಿ ಡಾ ಟಿ ಬಿ ಪುಟ್ಟರಾಜು.
ಕೃಷಿ ಪ್ರಧಾನ ದೇಶದಲ್ಲಿ ರೈತನೇ ಗುರು, ಭಾವಿಪ ಶಿಕ್ಷಕರ ದಿನಾಚರಣೆಯಲ್ಲಿ ಡಾ ಟಿ ಬಿ ಪುಟ್ಟರಾಜು.

ಮಕ್ಕಳಿಗೆ ಅಕ್ಷರ ಹೇಳಿಕೊಟ್ಟವನು ಗುರು, ಹೆತ್ತ ಮಕ್ಕಳಿಗೆ ತಾಯಿಯೇ ಗುರು, ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ದೇಶದ ಬೆನ್ನೆಲುಬು, ಅನ್ನದಾತನೇ ಗುರು ಎಂದು ವಿಶ್ರಾಂತ ಪ್ರಾದ್ಯಾಪಕ ಹಾಗೂ ಕೃಷಿ ವಿಶ್ವವಿದ್ಯಾಲಯ ದ ತಾಂತ್ರಿಕ ಅಧಿಕಾರಿಗಳಾದ ಡಾ ಪುಟ್ಟರಾಜುರವರು ಅಭಿಪ್ರಾಯಪಟ್ಟರು. ಅವರು ಭಾರತ ವಿಕಾಸ ಪರಿಷತ್ತು ಕಣ್ವ ಶಾಖೆ ಚನ್ನಪಟ್ಟಣ ಇವರು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡ

ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಮಹಾಮಂಡಳ ಮತ್ತು ಸ್ಥಳೀಯ ಸಂಘಗಳಿಂದ ಸಹಾಯ ಹಸ್ತ ಹನುಮಂತೇಗೌಡ
ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಮಹಾಮಂಡಳ ಮತ್ತು ಸ್ಥಳೀಯ ಸಂಘಗಳಿಂದ ಸಹಾಯ ಹಸ್ತ ಹನುಮಂತೇಗೌಡ

ಕುರಿ ಸಾಕಾಣಿಕೆದಾರರಿಗೆ ಸಹಕಾರ ಇಲಾಖೆಯಿಂದ ಏನೇನು ಸವಲತ್ತುಗಳನ್ನು ದೊರಕಿಸಿಕೊಡಲು ಸಾಧ್ಯವೋ ಎಲ್ಲಾ ಸೌಕರ್ಯಗಳನ್ನು ದೊರಕಿಸಿಕೊಡಲಾಗುವುದು ಎಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ ಅಧ್ಯಕ್ಷರಾದ ಹನುಮಂತೇಗೌಡ ಹೇಳಿದರು. ತಾಲ್ಲೂಕಿನ ದೇವರಹಳ್ಳಿ ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ಚನ್ನಪಟ್ಟಣ ಮತ್ತು ಕನಕಪುರ ಕುರಿ ಉಣ್ಣೆ ಉತ್ಪಾದಕರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುರಿ ಮತ್ತು ಮೇಕೆ ಸಾಕಾಣಿಕೆ ರೈತರಿಗೆ ಸುಲಭವಾದ ಕೆಲ

ಬಿತ್ತಿರುವ ಕಾಳುಗಳಿಗೆ ಬಿತ್ತಲು ಸಜ್ಜಾಗಿರುವ ರೈತನಿಗೆ ಸಂತಸ ತಂದ ಮಳೆರಾಯ
ಬಿತ್ತಿರುವ ಕಾಳುಗಳಿಗೆ ಬಿತ್ತಲು ಸಜ್ಜಾಗಿರುವ ರೈತನಿಗೆ ಸಂತಸ ತಂದ ಮಳೆರಾಯ

ಮಳೆಯಾಧಾರಿತ ಭೂಮಿಯಲ್ಲಿ ಈಬಾರಿ ಅನೇಕ ರೈತರು ಬೆಳೆ ಬೆಳೆಯಲು ಭೂಮಿಯನ್ನು ಉತ್ತು ಹಸನು ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದರೇ ಕೆಲವು ರೈತರು ಅದಾಗಲೇ ಬಿತ್ತನೆ ಬೀಜ ಬಿತ್ತಿದ್ದು ಮೊಳಕೆಯೊಡೆದು ಪೈರು ಬಂದಿದ್ದು ಒಣಗಿ ಹೋಗುವ ಹಂತಕ್ಕೆ ತಲುಪಿದ್ದವು. ಬೆಳೆಯುತ್ತಿರುವ ಬೆಳೆಗೆ ಮತ್ತು ರೈತರು ಬಿತ್ತನೆ ಬಿತ್ತಲು ಮಳೆಗಾಗಿ ಕಾಯುತಿದ್ದು ಇದಕ್ಕೆ ಮಳೆರಾಯ ಇಂದು ಕೃಪೆ ತೋರಿ ರೈತರ ಮೊಗದಲ್ಲಿ ಸಂತಸ ಇಣುಕುವಂತೆ ಮಾಡಿದೆ. ತಾಲ್ಲೂಕಿನ ಬಹುಭಾಗ ಮಳೆಯಾಧಾ

ಹನಿ ನೀರಾವರಿ ಜೋಡಣೆಯಲ್ಲಿ ಚನ್ನಪಟ್ಟಣ ರಾಷ್ಟ್ರಕ್ಕೆ ಮಾದರಿಯಾಗಬೇಕು ಡಾ ಬೆಳ್ಳೂರು ಕೃಷ್ಣ.
ಹನಿ ನೀರಾವರಿ ಜೋಡಣೆಯಲ್ಲಿ ಚನ್ನಪಟ್ಟಣ ರಾಷ್ಟ್ರಕ್ಕೆ ಮಾದರಿಯಾಗಬೇಕು ಡಾ ಬೆಳ್ಳೂರು ಕೃಷ್ಣ.

ಹನಿ ನೀರಾವರಿ ಜೋಡಣೆಯಲ್ಲಿ ಹಳೆ ಮೈಸೂರು ಭಾಗ ಹಿಂದುಳಿದಿದ್ದು ಚನ್ನಪಟ್ಟಣವೂ ಹೊರತಾಗಿಲ್ಲ, ಈಗಿನಿಂದಲೇ ಎಲ್ಲಾ ರೈತರು ಹನಿ ನೀರಾವರಿ ಜೋಡಣೆ ಮಾಡುವುದರ ಮೂಲಕ ದೇಶದಲ್ಲೇ ಮಾದರಿಯಾಗಬೇಕು ಎಂದು ಹನಿ ನೀರಾವರಿ ಇಲಾಖೆಯ ಜಂಟಿ ನಿರ್ದೇಶಕ ಡಾ ಬೆಳ್ಳೂರು ಕೃಷ್ಣ ಕರೆ ನೀಡಿದರು

ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.
ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.

ಮಳೆಯಿಲ್ಲದೆ ಮಾವಿನ ಬೆಳೆ ಕೈಕೊಡುವ ಹಂತಕ್ಕೆ ಈ ಬಾರಿ ಬಂದಿತ್ತು, ಬಿಸಿಲು ಹೆಚ್ಚಾಗಿ ಬಿಟ್ಟ ಹೂಗಳು, ಈಚು ಕಾಯಿಗಳು ಉದರಲಾರಂಭಿಸಿದವು, ಆವಾಗ ರೈತರು ಔಷಧ ಸಿಂಪಡಿಸುವುದರ ಜೊತೆಗೆ ಮಧ್ಯ ಮಧ್ಯ ವರುಣ ದೇವ ಕೃಪೆ ತೋರಿದ್ದರಿಂದ ಒಂದಷ್ಟು ಮಾವಿನ ಫಸಲು ಉಳಿಯುವಂತಾಯಿತು. ಒಂದು ತಿಂಗಳಿಂದೀಚೆಗೆ ಒಂದೆರಡು ದಿನ ಹೊರತುಪಡಿಸಿ ಪ್ರತಿ ದಿನವೂ ಮಳೆ ಸುರಿಯುತ್ತಲೇ ಇದೆ, ಕೆಲಸಗಾರರ ಕೊರತೆ ಒಂದು ಕಡೆಯಾದರೆ ಮಳೆ ಯಾವಾಗ ಬಂದುಬಿಡುತ್ತದೋ ಎನ್ನುವ ಭಯ ಮತ್ತೊಂದು ಕಡೆ, ಇವೆರಡರ ನಡುವೆ ಇತ್ತೀ

ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸರ್ಕಾರದ ನಿರಂತರ ಸಹಕಾರ: ಕೆ.ಎಂ ಹನುಮಂತರಾಯಪ್ಪ
ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸರ್ಕಾರದ ನಿರಂತರ ಸಹಕಾರ: ಕೆ.ಎಂ ಹನುಮಂತರಾಯಪ್ಪ

ಹಾಸನ : ರೇಷ್ಮೆ ಬೆಳೆಗೆ ಇಡೀ ದೇಶದಲ್ಲೆ ಬೇಡಿಕೆ ಹೆಚ್ಚು, ರೇಷ್ಮೆ ಬೆಳೆಗಾರರೊಂದಿಗೆ ಕೇಂದ್ರ ಸರ್ಕಾರ ಯಾವಾಗಲು ಜೊತೆಗಿದ್ದು ನಿರಂತರ ಸಹಕಾರ ನೀಡಲಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾದ ಕೆ.ಎಂ ಹನುಮಂತರಾಯಪ್ಪ ಅವರು ತಿಳಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಖಾತೆ, ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ರೇಷ್ಮೆ ಕೃಷಿಕರ ಕಾರ್ಯಾಗಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರ

ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್ಧಾರಿತ ವೀರ್ಯ ಬಳಸಿ ಸಮಯ ನಿರ್ಧಾರಿತ ಕೃತಕ ಗರ್ಭಧಾರಣೆ ಕಾರ್ಯಕ್ರಮ
ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್ಧಾರಿತ ವೀರ್ಯ ಬಳಸಿ ಸಮಯ ನಿರ್ಧಾರಿತ ಕೃತಕ ಗರ್ಭಧಾರಣೆ ಕಾರ್ಯಕ್ರಮ

ರಾಮನಗರ : ಲಿಂಗ ನಿರ್ಧಾರಿತ ವೀರ್ಯವನ್ನು ಬಳಸಿ ಹೆಣ್ಣು ಕರುಗಳನ್ನು ಪಡೆಯುವ ತಂತ್ರಜ್ಞಾನದ ಉತ್ತಮ ಕಾರ್ಯಕ್ರಮವಾಗಿದ್ದು, ಇದರ ಬಗ್ಗೆ ತಿಳಿದುಕೊಂಡು, ತಮ್ಮ ಪಶುಗಳಿಗೆ ಅಳವಡಿಸುವತ್ತ ಆಲೋಚನೆ ಮಾಡಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಎನ್.ಡಿ.ಆರ್.ಎ. ದಕ್ಷಿಣ ವಲಯ ಕೇಂದ್ರ (ಆಡುಗೋಡಿ), ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದಲ್ಲಿ ನಡೆದ ಹೈನುರಾಸುಗಳಲ್ಲಿ ಸಮೂಹ ಬೆದೆ ಮತ್ತು ಲಿಂಗ ನಿರ್

ತೆಂಗಿನಲ್ಲಿ ಎಲೆಚುಕ್ಕೆ ರೋಗ ಅಥವಾ ಬೆಂಕಿ ರೋಗ ಹತೋಟಿ ಕ್ರಮಗಳು
ತೆಂಗಿನಲ್ಲಿ ಎಲೆಚುಕ್ಕೆ ರೋಗ ಅಥವಾ ಬೆಂಕಿ ರೋಗ ಹತೋಟಿ ಕ್ರಮಗಳು

ತೆಂಗಿನಲ್ಲಿ ಕಂಡುಬರುವ ಎಲೆಚುಕ್ಕೆ ರೋಗವು ಪೆಸ್ಟಲೋಷಿಯ ಪಾಮೇರಮ್ ಎಂಬ ಶಿಲೀಂಧ್ರದಿಂದ ಬರುತ್ತದೆ. ಈ ರೋಗವು ತೆಂಗು ಬೆಳೆಯುವ ಎಲ್ಲಾ ರಾಜ್ಯಗಳಲ್ಲಿಯೂ ಕಂಡು ಬಂದಿರುತ್ತದೆ. ರೋಗದ ಲಕ್ಷಣಗಳು: ಪ್ರಾರಂಭದಲ್ಲಿ ತೆಂಗಿನ ಮರದ ಹೊರಭಾಗದ ಬಲಿತ ಗರಿಗಳಲ್ಲಿ ಬೂದು ಬಣ್ಣದಿಂದ ಸುತ್ತುವರಿದು ಅತಿ ಚಿಕ್ಕ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ. ಚುಕ್ಕೆಗಳು ಕ್ರಮೇಣ ಬೂದು ಬಣ್ಣಕ್ಕೆ ತಿರುಗುತ್ತವೆ.  ನಂತರ ಇದರ ತೀವ್ರತೆ ಹೆಚ್ಚಾದಾಗ ಗರಿಗಳೆಲ

Top Stories »  



Top ↑