Tel: 7676775624 | Mail: info@yellowandred.in

Language: EN KAN

    Follow us :


ನೀರಸವಾಗುತ್ತಿದಯೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ !?
ನೀರಸವಾಗುತ್ತಿದಯೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ !?

ಚನ್ನಪಟ್ಟಣ : ಅಧಿಕೃತವಾಗಿ ಚುನಾವಣಾ ದಿನಾಂಕ ನಿಗದಿಯಾಗಿದ್ದರೂ ಸಹ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ನೀರಸವಾಗಿರುವಂತೆ ಕಂಡುಬರುತ್ತಿದೆ. ಅದಕ್ಕೆಲ್ಲ ಕಾರಣ ಬೇರೆ ಕ್ಷೇತ್ರಗಳಂತೆ ಟಿಕೆಟ್ ಆಕಾಂಕ್ಷಿಗಳ ದಂಡಲ್ಲ, ಎಲ್ಲಿ ಅವನಿಗೆ ಟಿಕೆಟ್ ಸಿಕ್ಕಿಬಿಡಿತ್ತದೋ ? ಹೇಗಾದರು ಮಾಡಿ ತಪ್ಪಿಸಬೇಕಲ್ಲಾ ಎನ್ನುವ ನಾಯಕರ ಧೋರಣೆ ಒಂದೆಡೆಯಾದರೆ ನನಗೆ ಸಿಗದಿದ್ದರೂ ಪರವಾಗಿಲ್ಲ ಅವನಿಗೆ ಸಿಗಬಾರದು ಎನ್ನುವ ನಾಯಕರೇ ಹೆಚ್ಚು. ಕಾಂಗ್ರೆಸ್: ಚನ್ನಪಟ್ಟ

ಬುಡಬೆಳ್ಳಿ ನಡುಪಚ್ಚೆ ಗೊನೆಮುತ್ತು ಮಕ್ಕಳ ನಾಟಕ ಪ್ರದರ್ಶನ 11ರಂದು
ಬುಡಬೆಳ್ಳಿ ನಡುಪಚ್ಚೆ ಗೊನೆಮುತ್ತು ಮಕ್ಕಳ ನಾಟಕ ಪ್ರದರ್ಶನ 11ರಂದು

ಬೆಂಗಳೂರು : ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಗ್ರಾಮೀಣ, ಬುಡಕಟ್ಟು, ಕಲಾವಿದರು, ಕಾಲೇಜು ವಿದ್ಯಾರ್ಥಿಗಳಿಗೆ ರಂಗಶಿಕ್ಷಣ, ಜಾನಪದ, ರಂಗಭೂಮಿ ಮುಂತಾದ ಕ್ಷೆÃತ್ರಗಳನ್ನು ಗಮನದಲ್ಲಿರಿಸಿಕೊಂಡು ಕಳೆದ ಹದಿನೆಂಟು ವರ್ಷಗಳಿಂದ ತನ್ನದೇ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿರುವ ಗ್ರಂಥಾಂಗಣದಲ್ಲಿ ಕಳೆದ ನೂರ ನಲವತ್ತೊಂದು ತಿಂಗಳುಗಳಿಂದ ಪ್ರತಿ ತಿಂಗಳ ೧೧ರಂದು ನಾಟಕ, ಸುಗಮಸಂಗೀತ, ಶಾಸ್ತಿ&

21 ರಿಂದ ಶ್ರೀ ವೈರಮುಡಿ ಬ್ರಹ್ಮ ರಥೋತ್ಸವ
21 ರಿಂದ ಶ್ರೀ ವೈರಮುಡಿ ಬ್ರಹ್ಮ ರಥೋತ್ಸವ

ಮಂಡ್ಯ : ಮೇಲುಕೋಟೆ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಶ್ರೀ ವೈರಮುಡಿ ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ವ್ಯವಸ್ಥಿತವಾಗಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ತಿಳಿಸಿದರು.   ಇಂದು ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ನಡೆದ ಶ್ರೀ ವೈರಮುಡಿ ಬ್ರಹ್ಮೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ರಾಜ್ಯ ಹಾಗೂ ದೇಶದ ಇತರೆ ಭಾಗಗಳಿಂದ ಭಕ್

ಸಂಶೋಧನೆಯಲ್ಲಿ ಈಚಿನ ಬೆಳವಣಿಗೆ
ಸಂಶೋಧನೆಯಲ್ಲಿ ಈಚಿನ ಬೆಳವಣಿಗೆ

ಹಾಸನ : ಜ್ಞಾನವನ್ನು ಅಭಿವೃಧ್ದಿಪಡಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಬೇಕು, ಅಗತ್ಯತೆಯೇ  ಸಂಶೋಧನೆಯ ತಾಯಿ ಸಂಶೋಧನೆ ಕುತೂಹಲವನ್ನು ಹುಟ್ಟಿಸುತ್ತದೆ ಕುತೂಹಲದಿಂದ ಜ್ಞಾನವನ್ನು ಕಂಡು ಹಿಡಿಯುತ್ತೇವೆ ಎಂದು ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಡಾ. ಕೃಷ್ಣಹೊಂಬಾಳ ಅವರು ತಿಳಿಸಿದ್ದಾರೆ.        ಮಾ.6 ರಂದು ಸರ್ಕಾರಿ ಕಲಾ, ವಾಣಿಜ್ಯ ಮತ್ತು ಪಿಜಿ ಕಾಲೇಜು ಸ್ವಾಯತ್ತಾ, ಹಾಸನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ನಡೆದ

ಪತಿಯ ಸೇವೆ ಮಾಡುವುದು ನಿಜವಾದ ಸ್ತ್ರೀ ಧರ್ಮವಲ್ಲ : ಜ.ನ.ತೇಜಶ್ರೀ
ಪತಿಯ ಸೇವೆ ಮಾಡುವುದು ನಿಜವಾದ ಸ್ತ್ರೀ ಧರ್ಮವಲ್ಲ : ಜ.ನ.ತೇಜಶ್ರೀ

ಹಾಸನ : ಪತಿಯ ಸೇವೆ ಮಾಡುವುದು ನಿಜವಾದ ಸ್ತ್ರಿ ಧರ್ಮವಲ್ಲ ಎಂದು ಸಾಹಿತಿ ಜ.ನ.ತೇಜಶ್ರೀ ಅಭಿಪ್ರಾಯಪಟ್ಟರು.  ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ(ಸ್ವಾಯತ್ತ) ಸಭಾಂಗಣದಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನ್ಯೂಯಾರ್ಕ್‍ನಲ್ಲಿ ಲಿಂಗ ತಾರತಮ್ಯದ ವಿರುದ್ದ ಆರಂಭವಾದ ಕಾರ್ಯ ಪ್ರವೃತ್ತಿಯನ್ನು ವಿಶ್ವದಾದ್ಯಂತ ಇಂದು ಮಹಿಳಾ ದಿನವೆಂದು ಆಚರಣೆ ಮಾಡಲಾಗುತ್ತಿ

ಫಲಿತಾಂಶ ಪ್ರಕಟ

ಹಾಸನ : ಕನ್ನಡ ಸಾಹಿತ್ಯ ಪರಿಷತ್ತು 2017-18ನೇ ಸಾಲಿನಲ್ಲಿ ನಡೆಸಿದ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಫಲಿತಾಂಶದ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ. ಅಂತರ್ಜಾಲದಲ್ಲೂ ( ತಿತಿತಿ.ಞಚಿsಚಿಠಿಚಿ.iಟಿ ) ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಶೀಘ್ರದಲ್ಲಿಯೇ ಎಲ್ಲ ಅಭ್ಯರ್ಥಿಗಳಿಗ

ಮೂತ್ರಪಿಂಡ ರೋಗಗಳ ಕುರಿತು ಅರಿವನ್ನು ವಿಸ್ತರಿಸಲು ಬೃಹತ್ ವಾಕಥಾನ್
ಮೂತ್ರಪಿಂಡ ರೋಗಗಳ ಕುರಿತು ಅರಿವನ್ನು ವಿಸ್ತರಿಸಲು ಬೃಹತ್ ವಾಕಥಾನ್

ಬೆಂಗಳೂರು : ಬೆಂಗಳೂರಿನಲ್ಲಿ ಮೂತ್ರಪಿಂಡ ರೋಗಗಳ ಕುರಿತು ಅರಿವನ್ನು ಉಂಟು ಮಾಡುವ ನಿಟ್ಟಿನಲ್ಲಿ ನೂರಾರು ಮಂದಿ ವಾಕಥಾನ್‍ನಲ್ಲಿ ಭಾಗವಹಿಸಿದರು. ಹೆಗಡೆನಗರದ ರೀಗಲ್ ಆಸ್ಪತ್ರೆಯಲ್ಲಿ ಪ್ರಾರಂಭವಾದ ಈ ವಾಕಥಾನ್ ಮುನ್ನೆಚ್ಚರಿಕೆ ಕೈಗೊಳ್ಳಲು ಉತ್ತೇಜಿಸಿತು. ಗಂಭೀರ ಮೂತ್ರಪಿಂಡ ರೋಗ(ಸಿಕೆಡಿ) ವಿಶ್ವದಾದ್ಯಂತ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿದ್ದು ಮೂತ್ರಪಿಂಡ ವೈಫಲ್ಯ ಮತ್ತು ಅವಧಿಪೂರ್ವ ಮರಣಕ್ಕೆ ಕಾರಣವಾಗುತ್ತದೆ. ಸಿಕೆಡಿ ಸುಮಾರು 195 ಮಿಲಿಯನ್ ಮಹಿಳೆಯರಿಗೆ ವಿಶ್ವದಾದ್ಯಂತ ಬಾಧಿಸು

ನನಗೂ ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ ಬಂತು!
ನನಗೂ ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ ಬಂತು!

ಅಧಿಕಾರ, ಪ್ರಶಸ್ತಿ, ಪುರಸ್ಕಾರ...ಇದ್ಯಾವುದನ್ನೂ ಒಬ್ಬ ಸಾಮಾಜಿಕ ಕಾರ್ಯಕರ್ತ ಬಯಸಬಾರದೆಂಬುದು ನನ್ನ ನಿಲುವು. ಆದರೆ ಕೆಲವೊಮ್ಮೆ ಅವಕಾಶಗಳು ತಾನಾಗಿಯೇ ಹುಡುಕಿ ಬಂದಾಗ ಅದನ್ನು ತಿರಸ್ಕರಿಸಬೇಕೇ ಎಂಬುದು ನನ್ನ ಪ್ರಶ್ನೆ. ಈ ಗೊಂದಲ ಯಾಕೆಂದರೆ ಇಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಘೋಷಣೆಯಾಗಿದೆ. ಅದೂ ನನ್ನ ಬ್ಯಾರಿ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದ ಸೇವೆಗಾಗಿ.    ಆದ್ದರಿಂದಲೇ ಗೊಂದಲ ಮತ್ತು ಸಂತೋಷ ಜೊತೆಯಾಗಿ ಮೂಡಿಬಂದಿ

ಮೌಖಿಕ ಇತಿಹಾಸದಿಂದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಸಾಧ್ಯ: ಪ್ರೊ.ಎಸ್.ಎ.ಕೃಷ್ಣಯ್ಯ
ಮೌಖಿಕ ಇತಿಹಾಸದಿಂದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಸಾಧ್ಯ: ಪ್ರೊ.ಎಸ್.ಎ.ಕೃಷ್ಣಯ್ಯ

ಹಾಸನ : ಮೌಖಿಕ ಇತಿಹಾಸದಿಂದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಜಾನಪದ ಮತ್ತು ಇತಿಹಾಸ ವಿದ್ವಾಂಸ ಪ್ರೊ.ಎಸ್.ಎ.ಕೃಷ್ಣಯ್ಯ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ(ಸ್ವಾಯತ್ತ) ಸಭಾಂಗಣದಲ್ಲಿ ಕಾಲೇಜಿನ ಕನ್ನಡ ವಿಭಾಗ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಜನಪದ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಹಂಪನಹಳ್ಳಿ ತಿಮ್ಮೇಗೌಡ ಅವರ ನಾ ಕಂಡ ಯೂರೋಪ್, ಹೋಯ್ಸಳ ನಾಡಿನ ಜನಪದ ಕಲೆಗಳು ಹಾಗೂ ಭಾಷೆ ಮತ್ತ

ಜಿಲ್ಲಾಧಿಕಾರಿ ಅವರಿಂದ ವಿವಿ ಪ್ಯಾಟ್‍ಗಳ ಪ್ರಥಮ ಹಂತದ ಪರಿಶೀಲನೆ
ಜಿಲ್ಲಾಧಿಕಾರಿ ಅವರಿಂದ ವಿವಿ ಪ್ಯಾಟ್‍ಗಳ ಪ್ರಥಮ ಹಂತದ ಪರಿಶೀಲನೆ

ಹಾಸನ : ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ) ಮತ್ತು ವಿವಿ ಪ್ಯಾಟ್‍ಗಳ ಪ್ರಥಮ ಹಂತದ ತಪಾಸಣೆ (ಎಫ್.ಎಲ್.ಸಿ) ಕಾರ್ಯವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ಪರಿಶೀಲಿಸಿದರು. ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎಫ್.ಎಲ್.ಸಿ. ಕಾರ್ಯವು ತುಂಬ ಸೂಕ್ಷ್ಮ ಮತ್ತು ಜವಾಬ್ದಾರಿಯಿಂದ ಕೂಡಿದ್ದು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.&nbs

Top Stories »  



Top ↑