ತಾಳೆಯೋಲೆ ೧೫: ಇರುವೆಗಳನ್ನು ತಿನ್ನದಿದ್ದರೆ ಪಕ್ಷಿಗಳು ಹೆಚ್ಚು ಕಾಲ ಬದುಕಬಲ್ಲವೇ
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಇರುವೆಗಳನ್ನು ತಿನ್ನದಿದ್ದರೆ ಪಕ್ಷಿಗಳು ಹೆಚ್ಚು ಕಾಲ ಬದುಕಬಲ್ಲವೇ ?
ಇದು ಪ್ರಾಚೀನ ಕಾಲದಿಂದಲೂ ಇರುವ ನಂಬಿಕೆ. ಅದೇನೆಂದರೆ ಇರುವೆಗಳನ್ನು ತಿನ್ನದಿರುವ ಪಕ್ಷಿಗಳು ಹೆಚ್ಚು ಕಾಲ ಬದುಕುತ್ತವೆ ಎಂದು.
ಹಾಗೆಯೇ ಯಾವ ಮನುಷ್ಯನು ಇರುವೆಗಳನ್ನು (ತಕ್ಕುದಾದ) ತಿನ್ನುವನೋ ಅವನು ಹೆಚ್ಚು ದೀರ್ಘಾಯುಷ್ಯನಾಗಿರುತ್ತಾನೆ ಎಂಬುದೂ ನಂಬಿಕೆ. ಈ ನಂಬಿಕೆಯು ಹೆಚ್ಚು ನಂಬುವ ಹಾಗೆ ಕಾಣಿಸಿದರೂ ಕೆಲವು ಸಂಪ್ರದಾಯಸ್ಥರು ಈ ನಂಬಿಕೆಯನ್ನು ಈಗಲೂ ಹೊಂದಿದ್ದಾರೆ.
ನಮ್ಮ ದೇಶದಲ್ಲಿ ವಿವಿಧ ಪ್ರಾಂತ್ಯಗಳಿಗೆ ಸೇರಿದ ಹಲವು ಜನಾಂಗದವರು ಇರುವೆಗಳನ್ನು ತಿನ್ನುತ್ತಾರೆ. ಅವರು ಹೆಚ್ಚು ಕಾಲ ಬದುಕುವುದಲ್ಲದೆ ಅವರ ಕಣ್ಣಿನ ದೃಷ್ಟಿಯು ಸಹ ಚನ್ನಾಗಿರುತ್ತದೆ. ಇರುವೆಗಳ ಮೊಟ್ಟೆಗಳನ್ನು ತಿನ್ನುವವರು ಸಹ ದೀರ್ಘಾಯಸ್ಸನ್ನು ಮತ್ತು ಒಳ್ಳೆಯ ದೃಷ್ಟಿಯನ್ನು ಹೊಂದಿದವರಾಗಿರುತ್ತಾರೆ.
ಇರುವೆಗಳಲ್ಲಿ *ವಿಟಮಿನ್-ಎ* ಮತ್ತು ಮತ್ತಿತರ ರೀತಿಯ ಅನೇಕ ಪದಾರ್ಥಗಳ ತತ್ವಗಳು ಇರುತ್ತವೆ. ಆದ್ದರಿಂದ ಈ ರೀತಿಯಾದ ಫಲಿತವನ್ನು ಕೊಡುತ್ತವೆ. ಹಾಗಾದರೆ ಮಾನವರಿಗೆ ಒಳ್ಳೆಯ ಫಲಿತವನ್ನು ಉಂಟು ಮಾಡುವ ಇರುವೆಗಳ ಆಹಾರ ಪಕ್ಷಿಗಳ ವಿಷಯದಲ್ಲಿ ವಿರುದ್ದವಾಗಿ ಏಕೆ ಕೆಲಸ ಮಾಡುತ್ತವೆ ಎನ್ನುವುದು ಸಹಜ ಪ್ರಶ್ನೆ. ಕೆಲಕಾಲ ಈ ವಿಷಯವು ಮಾನವ ಮತ್ತು ಪಕ್ಷಿಶಾಸ್ತ್ರ ಪರಿಶೋಧಕರನ್ನು ತಬ್ಬಿಬ್ಬಾಗಿಸಿತ್ತು. ಈ ನಡುವೆ ಕೆಲವು ಪರೀಕ್ಷೆಗಳು ಮತ್ತು ಆಧಾರದ ಮೇಲೆ ಇರುವೆಗಳನ್ನು ತಿನ್ನದ ಪಕ್ಷಿಗಳು ಹೆಚ್ಚು ಕಾಲ ಬದುಕುತ್ತವೆ ಎಂದು ಸಾಬೀತು ಪಡಿಸಿದ್ದಾರೆ. ಈ ಪಕ್ಷಿಗಳು ಇರುವೆಗಳನ್ನು ತಿನ್ನದೆ ಅವುಗಳ ರೆಕ್ಕೆಗಳ ಕೆಳಗೆ ಇರುಬೆಗಳು ಇರುವ ಹಾಗೆ ನೋಡಿಕೊಳ್ಳುತ್ತವೆ.
ಸರಿಸುಮಾರು ಇನ್ನೂರಕ್ಕೂ ಹೆಚ್ಚು ಜಾತಿಗಳ ಪಕ್ಷಿಗಳು ಇರುವೆಗಳ ಗೂಡಿನ ಮೇಲೆ ಕುಳಿತು ತಮ್ಮ ರೆಕ್ಕೆಗಳ ಮೇಲೆ ಇರುವೆಗಳು ಹತ್ತುವ ರೀತಿಯಲ್ಲಿ ರೆಕ್ಕೆಗಳನ್ನು ಚಾಚುತ್ತವೆ. ಹೀಗೆ ರೆಕ್ಕೆಗಳ ಕೆಳಗೆ ಸೇರಿದ ಇರುವೆಗಳ ಶರೀರದಿಂದ ಹೊರಬರುವ *ಫಾರ್ಮಿಕ್ ಆಮ್ಲ* *(ಅಂಟು ರೋಗಗಳು ಸೋಕದಂತೆ ಮಾಡುವ ದ್ರವ)* ಪಕ್ಷಿಗಳ ರೆಕ್ಕೆಗಳ ಕೆಳಗೆ ಹಾಗೂ ಗರಿಗಳಲ್ಲಿರುವ ಹೇನುಗಳನ್ನು ಮತ್ತು ಇತರೆ ಹುಳುಗಳನ್ನು ನಾಶಪಡಿಸುತ್ತವೆ. ಈ ವಿಧಾನದಿಂದ ಆಯಾ ಪಕ್ಷಿಗಳು ಇರುವೆಗಳ ಸಹಕಾರದಿಂದ ದೀರ್ಘಾಯಸ್ಸನ್ನು ಹೊಂದುತ್ತವೆಂದು ಶಾಸ್ತ್ರಜ್ಞರು ಹೇಳುತ್ತಾರೆ.
ಸಂಗ್ರಹ ಮತ್ತು ಪ್ರಚಾರ;
ಗೋ ರಾ ಶ್ರೀನಿವಾಸ...
ಮೊ:9845856139.
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು