ತಾಳೆಯೋಲೆ ೨೨: ಮನುಷ್ಯನಲ್ಲಿ ದೈವಶಕ್ತಿ ಎಲ್ಲಿದೆ ? ಆ ಶಕ್ತಿಯನ್ನು ಹೇಗೆ ಹೊಂದಬಹುದು?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಮನುಷ್ಯನಲ್ಲಿ ದೈವಶಕ್ತಿ ಎಲ್ಲಿದೆ ? ಆ ಶಕ್ತಿಯನ್ನು ಹೇಗೆ ಹೊಂದಬಹುದು ?
ಪ್ರತಿ ಮನುಷ್ಯನಲ್ಲಿಯೂ *ದೈವಶಕ್ತಿ ನಿದ್ರಾವಸ್ಥೆಯಲ್ಲಿ* ಇರುತ್ತದೆ. ಈ ಶಕ್ತಿಯನ್ನೇ ತಾಂತ್ರಿಕ ಶಾಸ್ತ್ರಗಳು *ಕುಂಡಲಿನಿ ಶಕ್ತಿ* ಎಂದು ಕರೆಯುತ್ತವೆ. ಈ *ಬ್ರಹ್ಮೀಶಕ್ತಿ* (Spine) ಯೂ ಹಿಂಬದಿಯ ಕೆಳಭಾಗದಲ್ಲಿ (ಗುದದ್ವಾರದ ಸ್ವಲ್ಪ ಮೇಲೆ ಕಡೆಯ ಬೆನ್ನೆಲುಬಿನ ಭಾಗ) ಒಂದು ಚಿಕ್ಕ ಶಿವಲಿಂಗಕ್ಕೆ ಸರ್ಪದ ರೀತಿ ಸುತ್ತಿಕೊಂಡ ರೀತಿಯಲ್ಲಿ ನಿದ್ರಾವಸ್ಥೆಯಲ್ಲಿರುತ್ತದೆ. ಈ ದೈವ ರಹಸ್ಯವನ್ನು ಭಾರತದ ಋಷಿಗಳು ದೈವಕೃಪೆಯಿಂದ ತಿಳಿದುಕೊಂಡರು. *ಈ ನಿದ್ರಿಸುವ ಶಕ್ತಿಯೇ ಕುಂಡಲಿನಿ ಶಕ್ತಿ.* ಇದು ಮನುಷ್ಯನಲ್ಲಿನ ದೈವ ಶಕ್ತಿ. ಈ ಶಕ್ತಿಯನ್ನು ನಿಜವೆಂದು ಆಧುನಿಕ ಶಾಸ್ತ್ರಜ್ಞರು ಸಹ ಅಂಗೀಕರಿಸುತ್ತಿದ್ದಾರೆ.
ನಿರಂತರ ಶಿವಾರಾಧನೆ ಮತ್ತು ಯೋಗ ಧ್ಯಾನದಿಂದ ಈ ಶಕ್ತಿಯು ಬಹಳ ನಿಧಾನವಾಗಿ ಜಾಗೃತಗೊಳ್ಳುತ್ತದೆ. ಶಿವಕೃಪೆಯಿಂದ ಜಾಗೃತವಾದ ಈ ಶಕ್ತಿಯೂ ಕ್ರಾಂತಿಗಳನ್ನು ಚಿಮ್ಮುತ್ತಾ ಹಿಂಭಾಗದಿಂದ ಮೆದುಳನ್ನು ಪ್ರವೇಶಿಸಿ, ಮೆದುಳಿನಲ್ಲಿ ಕೆಲಸ ಮಾಡದೇ ಇರುವ ಅನೇಕ ವಿಭಾಗಗಳನ್ನು ತೆರೆಯುತ್ತದೆ. ಈ ರೀತಿಯಾಗಿ ಆ ಶಕ್ತಿಯೂ ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ ತನ್ನದೇ ಆದ ಕಾಲವನ್ನು ಅನುಸರಿಸಿ ವಿದ್ಯುತ್ ಶಕ್ತಿಯಂತೆ ಪ್ರಸರಿಸುತ್ತದೆ.
ಈ ರೀತಿಯಾದ ಶಕ್ತಿಯನ್ನು ಜಾಗೃತಗೊಳಿಸಿದ ಸಾಮಾನ್ಯ ಮನುಷ್ಯನು ಕೊನೆಗೆ ದೈವತ್ವವನ್ನು ಹಾಗೂ ದಿವ್ಯ ಶಕ್ತಿಗಳನ್ನು ಹೊಂದಿ ಮಹಾತ್ಮನಾಗುತ್ತಾನೆ. ಸರ್ವ ವಿಧದ ಭಕ್ತಿ ಸಾಧನೆಗಳಿಗೆ ಕುಂಡಲಿನಿ ಶಕ್ತಿಯ ಪೂರ್ಣ ಜಾಗೃತವೇ ಫಲವಾಗಿರುವುದು. *ಇದು ಮಹತ್ತರವಾದ ದೈವ ರಹಸ್ಯ.*
ಮೆದುಳಿನಲ್ಲಿನ ಜೀವ ಕಣಗಳು ಕೇವಲ ಶೇಕಡಾ ೨೦ ರಷ್ಟು ಮಾತ್ರವೇ ಕೆಲಸ ಮಾಡುತ್ತವೆಯೆಂದು ಆಧುನಿಕ ಶಾಸ್ತ್ರಜ್ಞರು ಕಂಡು ಹಿಡಿದಿದ್ದಾರೆ. ನಮ್ಮ ಋಷಿಗಳು ಮೆದುಳು ಸಂಪೂರ್ಣವಾಗಿ ಕೆಲಸ ಮಾಡುವಂತಹ ಯೋಗ ಶಾಸ್ತ್ರಗಳನ್ನು ಕಂಡುಕೊಂಡು ಸಾಧನೆ ಮಾಡಿ ಶಕ್ತಿವಂತರಾದರು. ಶ್ರೀ ಕೃಷ್ಣ ನ ಬೆನ್ನುಮೂಳೆಯನ್ನು ಪೂರ್ಣ ಯೋಗಿಯಾಗಿ ಭಾವಿಸಬಹುದು. ಮನುಷ್ಯನನ್ನು ದೇವರನ್ನಾಗಿ ಮಾಡುವ ಯೋಗವನ್ನು ಎಲ್ಲರೂ ಆಚರಿಸಿ ಸುಖದಿಂದ ಇರಬೇಕೆಂದು ಸ್ವಾಮಿ ಚಂದ್ರಶೇಖರ ರವರು ಹೇಳಿದ್ದಾರೆ.
*ಸೂಚನೆ*
*ಅನೇಕ ಜನ್ಮಗಳ ಪುಣ್ಯಬಲ, ಸಾಧನ ಬಲ, ದೈವಕೃಪೆ ಮತ್ತು ಪ್ರೇಮ ಹೃದಯ ಹೊಂದಿರುವವರೂ ಮಾತ್ರವೇ ಈ ಜನ್ಮದಲ್ಲಿ ಸಾಧನೆಗಳ ಮುಖಾಂತರ ಕುಂಡಲಿನಿ ಶಕ್ತಿ ಜಾಗೃತಗೊಳ್ಳುತ್ತದೆ.* *ಆದ್ದರಿಂದ ಪ್ರತಿಯೊಬ್ಬರೂ ಫಲಕ್ಕಾಗಿ ಆಶಿಸದೇ ಸಾಧನೆಯನ್ನು ಪ್ರಾರಂಭಿಸಿ ಪೂರ್ಣ ಮೋಕ್ಷಕ್ಕೆ ಪಾರ್ವತಿ ದೇವಿ ಪ್ರತಿರೂಪವಾದ ಕುಂಡಲಿನಿ ಶಕ್ತಿಯೇ ಗತಿ.* *ಇಂದಿನ ಸಾಧನೆಯೂ ನಾಳಿನ ಫಲಿತವಾಗುತ್ತದೆ.*
*ಸಂಗ್ರಹ ಮತ್ತು ಪ್ರಚಾರ:*
*ಗೋ ರಾ ಶ್ರೀನಿವಾಸ...*
*ಮೊ:9845856139)*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು