ತಾಳೆಯೋಲೆ ೨೩:ಪ್ರಧಾನ ದೇವರುಗಳು ಯಾರೆಂದು ತಿಳಿದುಕೊಳ್ಳಿರಿ
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
*ಪ್ರಧಾನ ದೇವರುಗಳು ಯಾರೆಂದು ತಿಳಿದುಕೊಳ್ಳಿರಿ*
ದೇವರುಗಳಲ್ಲಿ ಪ್ರಧಾನವಾಗಿ ಎರಡು ರೀತಿಗಳಿವೆ;
ಮೊದಲನೆಯದು ಜನ್ಮತ: ದೇವರುಗಳು. ಎರಡನೆಯದಾಗಿ ಅನೇಕ ಜನ್ಮಗಳ ತಪೋ ಫಲಿತವಾಗಿ ದೇವರುಗಳಾಗಿರುವವರು. ಹಿಂದೆ ಸೃಷ್ಟಿ ಲಯ ಕಾಲದಂದು ಉತ್ಕೃಷ್ಟ ಸ್ಥಿತಿಯಲ್ಲಿದ್ದ *ಮಹಾ ಯೋಗೀಶ್ವರನೇ ಸೃಷ್ಟಿಯಲ್ಲಿ ಪರಮೇಶ್ವರನಾಗಿದ್ದಾನೆ.* *ಆತನನ್ನು ಹಿಂದೂಗಳು ಶಿವ, ಮುಸ್ಲಿಮರು ಅಲ್ಲಾ ಹಾಗೂ ಕ್ರಿಶ್ಚಿಯನ್ನರು ಯಹೋವಾ* ಎಂದು ಕರೆಯುವರು. ಈ ಮೂವರು ಒಬ್ಬನೇ ಆಗಿದ್ದು ಆ ದೇವರೇ ದೇವಾನು ದೇವತೆಯಾಗಿದ್ದಾನೆ.
*ಹಿಂದೂಗಳು ಗುರುತಿಸಿರುವ ಅಂತಹ ಮಹತ್ತರ ದೇವರುಗಳೆಂದರೆ ಮೊದಲಿಗೆ ಬ್ರಹ್ಮ, ನಂತರ ವಿಷ್ಣು ಮತ್ತು ಶಿವ. ಆ ನಂತರದಲ್ಲಿ ಜ್ಯೋತಿರ್ಲಿಂಗಗಳು ಮಹತ್ತರ ದೇವರುಗಳಾಗಿವೆ. ಇವರ ನಂತರದ ಸ್ಥಾನ ಶ್ರೀ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ನಿಗೆ ಸಲ್ಲುತ್ತದೆ.*
*ಶ್ರೀ ವೆಂಕಟೇಶ್ವರ ಸ್ವಾಮಿ*;
ಈ ತಿರುಮಲ ನಿವಾಸಿ ಶಿವ ತತ್ವವನ್ನು ಸಹ ಹೊಂದಿರುವ ವಿಷ್ಣು ಭಗವಾನನು.
ತಿರುಮಲದಲ್ಲಿನ ಸ್ವಾಮಿ ಕೇವಲ ಕಲ್ಲಿನದ್ದಲ್ಲ. ಈ ವಿಗ್ರಹದ ಮುಖಾಂತರ ಸಜೀವವಾದ ವೆಂಕಟೇಶ್ವರನೆಂದು ಹೆಸರುವಾಸಿಯಾಗಿದ್ದಾನೆ. ಪ್ರತಿ ಹಿಂದೂ ವು ಮೊದಲು ಶಿವನನ್ನು ನಂತರ ವೆಂಕಟೇಶ್ವರನನ್ನು ತಪ್ಪದೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಅಪಚಾರ ಮಾಡಿದವರಾಗುತ್ತೇವೆ.
*ಇತರೆ ದೇವರುಗಳು*;
ಗಣಪತಿ, ಸ್ಕಂದನು, ಕುಮಾರಸ್ವಾಮಿ, ಅಯ್ಯಪ್ಪಸ್ವಾಮಿ, ಹನುಮಂತ, ಶ್ರೀರಾಮ, ಶ್ರೀಕೃಷ್ಣ ಹಾಗೂ ಅಮ್ಮನವರಗಳು ಸೇರಿದಂತೆ ಮುಂತಾದ ದೇವರುಗಳನ್ನು ಪೂಜಿಸಬೇಕು.
*ಸಿದ್ಧ ಪುರುಷರು*;
ಇವರು ಮಹಾ ಭಕ್ತರಾದ ಯೋಗಿಗಳು, ಆದ್ದರಿಂದ ಇವರನ್ನು ಪೂಜಿಸಿದ ತಕ್ಷಣ ಶುಭ ಫಲಗಳು ಉಂಟಾಗುವವು. ಮರಣ ಹೊಂದಿದ (ದೇಹ ತ್ಯಜಿಸಿದ) ಸಿದ್ದ ಪುರುಷರ ಕೀರ್ತಿ ಇರುವ ಕಾಲವಷ್ಟೇ ಪೂಜಿಸಿದ ಫಲ ಸಿಗುವುದು. ದೇಹ ತ್ಯಜಿಸಿದ ನಂತರವೂ ಕೀರ್ತಿ ಹೊಂದಿದ ಸಿದ್ಧ ಪುರುಷರು ಸೂಕ್ಷ್ಮ ದಿವ್ಯ ಶರೀರದಿಂದ ತಮ್ಮ ಭಕ್ತರನ್ನು ಸದಾ ಆಶೀರ್ವದಿಸುವರು.
ಬದುಕಿರುವ ಸಿದ್ಧ ಪುರುಷರನ್ನು ಗುರುತಿಸಿ ಸೇವಿಸಿದ ತಕ್ಷಣವೇ ಶುಭ ಉಂಟಾಗುವುದು. ಆದರೆ ಬದುಕಿರುವ ಇಂತಹ ಮಹಾತ್ಮರ ಕೀರ್ತಿಯನ್ನು ತಿಳಿದು ಅಂದಾಜು ಹಾಕಬಾರದು, ಬದುಕಿದ್ದಾಗ ಯಾವುದೇ ರೀತಿಯ ಕೀರ್ತಿ ಇಲ್ಲದವರು ಇಂದು ಮಹಾನುಭಾವರಾಗಿ ಬೆಳಗುತ್ತಿರುವರು.
*ಕೆಲ ಸಿದ್ಧ ಪುರುಷರು*;
ರಾಘವೇಂದ್ರ ಸ್ವಾಮಿ, ಶಿರಡಿ ಸಾಯಿಬಾಬಾ, ಪುಟ್ಟಪರ್ತಿ ಸಾಯಿಬಾಬಾ ಮತ್ತು ಏಸು ಪ್ರಭುಗಳು ಸಿದ್ದ ಪುರುಷರಾಗಿರುವರು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು