ತಾಳೆಯೋಲೆ ೩೨: ಬ್ರಹ್ಮ ಜ್ಞಾನವನ್ನು ಹೊಂದುವುದರಿಂದ ಆಗುವ ಉಪಯೋಗವೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಬ್ರಹ್ಮ ಜ್ಞಾನವನ್ನು ಹೊಂದುವುದರಿಂದ ಆಗುವ ಉಪಯೋಗವೇನು ?
*ನಂಬಿಕೆಗೆ ಅತೀತವಾದ, ಸಜೀವವಾದ, ನಿತ್ಯಾನಂದಕರವಾದ, ಶಾಶ್ವತವಾದ ಪ್ರಜ್ಞೆ ಉಂಟಾಗುವುದನ್ನೇ ಪರಬ್ರಹ್ಮ ಇಲ್ಲವೇ ಪರಮಾತ್ಮ, ಬ್ರಹ್ಮ ಇಲ್ಲವ ಸತ್ಯ* ಎಂಬ ವಿವಿಧ ನಾಮಗಳಿಂದ ಕರೆಯುತ್ತಾರೆ.
ಪ್ರಕೃತಿ ಪರಮಾತ್ಮನಿಗಿಂತ ಬೇರೇಯಾಗಿರುವುದು. ಯಾವಾಗ *ಪರಮಾತ್ಮನ ತೇಜಸ್ಸು ಮೂಲ ಪ್ರಕೃತಿಯ ಮೇಲೆ ಬೀಳುವುದೋ ಆಗ ಮಹಾವಿಸ್ಫೋಟದೊಂದಿಗೆ ಸೃಷ್ಟಿ ಪ್ರಾರಂಭವಾಗುವುದು.* ಹೀಗೆ ಸ್ಫೊಟವಾಗುವುದರಿಂದ ಕೋಟ್ಯಾನುಕೋಟಿ ಚೂರುಗಳಾದ ಮೂಲ ಪ್ರಕೃತಿ ಪರಮಾತ್ಮನ ತೇಜಸ್ಸಿನಿಂದ ಚೈತನ್ಯವನ್ನು ಹೊಂದುವುದು. ಹೀಗೆ *ಚೈತನ್ಯವನ್ನು ಹೊಂದಿದ ವಿವಿಧ ಸೂಕ್ಷ್ಮ ಪ್ರಕೃತಿಯ ಅಂಶಗಳನ್ನೇ ಜೀವಾತ್ಮಗಳು* ಎಂದು ಕರೆಯುವರು.
ಈ ಜೀವಾತ್ಮಗಳು ಪದಾರ್ಥ ಭಾವನೆಯಲ್ಲಿ ತನ್ನ ನಿಜವಾದ ಕಾರ್ಯವನ್ನು ಮರೆತು ದೇಹವೇ ತಾನೆಂದುಕೊಂಡು ಜನ್ಮಗಳನ್ನು ಎತ್ತುತ್ತಾ ಹೋಗುವುದು. ಈ ಮನೋ ದೇಹಗಳಿಗೆ ಉಂಟಾಗುವ ಸರ್ವವಿಧ ಕಷ್ಟ ನಷ್ಟಗಳು ಭಯ, ರೋಗ ಪೀಡೆಗಳನ್ನು ಅನುಭವಿಸುತ್ತಾ ಅನೇಕ ಜನ್ಮಗಳನ್ನು ಎತ್ತುತ್ತಾ ಅದೆಷ್ಟೋ ಕಷ್ಟಗಳನ್ನು ಪಡುವುದು.
ಬ್ರಹ್ಮಜ್ಞಾನವನ್ನು ಹೊಂದಿ ಆಯಸ್ಸು ತುಂಬಿದಾಗ ಅದೇ ಬ್ರಹ್ಮ ಸ್ಥಿತಿಯಲ್ಲಿ ಮನಸ್ಸನ್ನು ಸ್ಥಿರ ಮಾಡಿ ದೇಹತ್ಯಾಗವನ್ನು ಮಾಡಿದವರು ತತ್ ಕ್ಷಣವೇ ವಿಶ್ವಾತೀತವಾದ ಪರಬ್ರಹ್ಮವಾಗುತ್ತದೆ. ಹೀಗೆ *ಮೋಕ್ಷವನ್ನು ಹೊಂದುವುದೇ ಮಾನವ ಜನ್ಮದ ಮುಖ್ಯ ಲಕ್ಷಣವೆಂದು ವೇದೋಪನಿಷತ್ತುಗಳು ಮತ್ತು ನಮ್ಮ ಪುರಾಣ ಇತಿಹಾಸಗಳು ಘೋಷಿಸಿವೆ.*
ಮೋಕ್ಷವನ್ನು ಹೊಂದಿದವರು ಮತ್ತೆ ಭಿನ್ನತ್ವದಲ್ಲಿ ಭಿನ್ನ ಭಿನ್ನವಾಗಿರುವ ಲೋಕದಲ್ಲಿ ಜನಿಸದೆ ಶಾಶ್ವತಾನಂದವನ್ನು ಹೊಂದುವನು. *ಗೀತಾ ಸಾರವೂ ಸಹ ಈ ಜೀವ ಬ್ರಹ್ಮೈಕ್ಯತೆಯನ್ನು* ಕುರಿತು ಹೇಳುತ್ತದೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು