ತಾಳೆಯೋಲೆ ೧೧೩: ಕಬ್ಬು ಹೂ ಬಿಟ್ಟರೆ (ಸೂಲಂಗಿ) ಯಜಮಾನನಾದ ರೈತ ಏಕೆ ಬಾಧೆ ಪಡುತ್ತಾನೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಕಬ್ಬು ಹೂ ಬಿಟ್ಟರೆ (ಸೂಲಂಗಿ) ಯಜಮಾನನಾದ ರೈತ ಏಕೆ ಬಾಧೆ ಪಡುತ್ತಾನೆ ?
ಕಬ್ಬು ಹೂ ಬಿಟ್ಟರೆ (ಸೂಲಂಗಿ ಬಂದ್ಬುಡ್ತು ಅಂತಾರೆ) ಯಜಮಾನನಾದ ರೈತ ಬಾಧೆ ಪಡುತ್ತಾನೆಂಬುದು ಕೇವಲ ನಂಬಿಕೆಯಲ್ಲದೆ ವಾಸ್ತವವೂ ಹೌದು. ಕಬ್ಬು ಬೆಳೆಯುವವರಿಗೆ ಈ ಸತ್ಯಾಂಶ ಗೊತ್ತಿರುತ್ತದೆ.
*ಕಬ್ಬು ಬೆಳೆಯಲ್ಲಿ ಕಾಂಡ ಮುಖ್ಯವಾದ ಅಂಗ,* ಉತ್ಪನ್ನಗಳಿಗೆ ರಸ (ಹಾಲು) ಉಪಯೋಗವಾದರೆ ಕಬ್ಬಿನ ಮೇಲ್ಭಾಗ (ತೊಂಡೆ) ವನ್ನು ಜಾನುವಾರುಗಳಿಗೆ ಮೇವು ಆಗುವುದು.
ಕಬ್ಬು ಪುಷ್ಟಿಸುವುದಕ್ಕೆ ಹೆಚ್ಚಿನ ಶಕ್ತಿ ಅವಶ್ಯಕ, *ಪುಷ್ಟಿಸುವುದಕ್ಕೆ ಪ್ರಾರಂಭವಾಗುತ್ತಲೇ ಕಾಂಡದ ಬೆಳವಣಿಗೆ ಕುಂಠಿತವಾಗುತ್ತದೆ. ಎಲೆಗಳು (ಗರಿ) ಸಹ ಒಣಗಿ ಹೋಗುತ್ತವೆ.* ಎಲ್ಲಿಯ ತನಕ ಕಬ್ಬು ಪುಷ್ಟಿಸುವುದಿಲ್ಲವೋ ಅಲ್ಲಿಯ ತನಕ ಕಾಂಡ ಬಲವಾಗಿ ಬೆಳೆಯುತ್ತಲೇ ಇರುತ್ತದೆ. ರೈತನಿಗೆ ಲಾಭದಾಯಕವಾದ ಬೆಳೆ ಲಭಿಸುತ್ತದೆ. ಆದರೆ ಕಬ್ಬು ಬೆಳೆಯುವ ರೈತನಿಗೆ ಕಬ್ಬು ಪುಷ್ಟಿಸದೇ ಇರುವ ಹಾಗೆ ಮಾಡುವ ತಂತ್ರವೂ ತಿಳಿದಿದೆ.
ಕಬ್ಬು ಕೇವಲ ಕೆಲವು ಪ್ರತ್ಯೇಕವಾದ ರಾತ್ರಿಗಳಲ್ಲಿ ಒಂದಾನೊಂದು ದಿಶೆಯಲ್ಲಿ ಪುಷ್ಟಿಸುತ್ತವೆ. ಆದ್ದರಿಂದ ರೈತರು *ಕೃತಕವಾದ ಬೆಳಕನ್ನು ವಿದ್ಯುತ್ ದೀಪಗಳ ಮುಖಾಂತರ ಕಬ್ಬಿನ ಮೇಲೆ ಪ್ರಸರಿಸುವರು. ರಾತ್ರಿ ಸಮಯದಲ್ಲೇ ಕಬ್ಬು ಪುಷ್ಟಿಸುವುದರಿಂದ ಈ ಕೃತಕ ಬೆಳಕಿನ ಕಾರಣದಿಂದಾಗಿ ಪುಷ್ಟಿಸುವುದನ್ನು ತಡ ಮಾಡುತ್ತದೆ. ಕಬ್ಬಿನ ಮೇಲ್ಭಾಗದ ಎಲೆಗಳು ಗಿಡಕ್ಕೆ ರಾತ್ರಿ ಮತ್ತು ಹಗಲನ್ನು ಗುರುತಿಸಿ ಸೂಚಿಸುತ್ತವೆ.* ಆದ್ದರಿಂದ ಈ ಎಲೆಗಳನ್ನು ತೆಗೆದು ಹಾಕಲಾಗುತ್ತದೆ. ಈ ವಿಧವಾಗಿ ಕಬ್ಬು ಪುಷ್ಟಿಸದೇ ದೃಢವಾಗಿ ಬೆಲೆಯುತ್ತಲೇ ಇರುತ್ತದೆ. ಆ ಕಾರಣವಾಗಿ ಕಬ್ಬು ಪುಷ್ಟಿಸುವುದು (ಸೂಲಂಗಿ ಬಂದರೆ ಕಬ್ಬು ಬೆಂಡಾಗುತ್ತದೆ) ರೈತನಿಗೆ ಕೆಟ್ಟದ್ದೆಂದು ಆತನು ನಷ್ಟ ಹೊಂದುತ್ತಾನೆಂದು ಹೇಳಲಾಗಿದೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು