ತಾಳೆಯೋಲೆ ೧೭೪: ಅತ್ಯಂತ ಅನೈತಿಕವಾದ ಮತ್ತು ಪಾಪಮಯವಾದ ಕರ್ಮ ಯಾವುದು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಅತ್ಯಂತ ಅನೈತಿಕವಾದ ಮತ್ತು ಪಾಪಮಯವಾದ ಕರ್ಮ ಯಾವುದು ?
ಅನೈತಿಕವಾದ ಕರ್ಮಗಳನ್ನು ಮಾಡುವವರು
ಘೋರ ಪಾಪಗಳನ್ನು ಮಾಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಈ ರೀತಿಯಾದ ಘೋರ ಪಾಪಗಳಲ್ಲಿ ಪರಸ್ತ್ರೀಯನ್ನು ಸೆರೆ ಹಿಡಿಯುವುದು ಭಯಂಕರವಾದುದು ಎಂದು ನಮ್ಮ ಭಾರತೀಯ ಧರ್ಮಶಾಸ್ತ್ರಗಳು ಘೋಷಿಸಿರುವವು. *ವಿವಾಹ ವಾದ ಸ್ತ್ರೀಗೆ ಪರ ಪುರುಷರ ವ್ಯಾಮೋಹವು ಮತ್ತು ಪರಸ್ತ್ರೀ ಕಡೆಗೆ ಒಬ್ಬ ವ್ಯಕ್ತಿಯ ಕಾಮುಕತ್ವ ದೌರ್ಜನ್ಯವು ಮಹಾಪಾತಕವು.*
ತನ್ನ *ಭಾರ್ಯೆಯಲ್ಲಿಯೇ ಅಲ್ಲದೆ ಇತರ ಅವಿವಾಹಿತರಾದ ಸ್ತ್ರೀಯೊಂದಿಗೆ ಕಾಮತ್ವವನ್ನು ಹೊಂದಿರುವುದು ದೋಷವಾದರೆ ಅದೇ ಪರರ ಭಾರ್ಯೇಯನ್ನು ಬಲತ್ಕಾರ ಮಾಡಿ ಕೆಡಿಸಿದರೂ ಅದು ಮಹಾ ಪಾತಕವಾಗುತ್ತದೆ*. ಎಷ್ಟು ಮಾತ್ರವೂ ಮಾನವತ್ವ ಇದ್ದರೂ, ಇತರರ ಭಾರ್ಯೆಯನ್ನು ಕೆಡಿಸಿದವನು ಪ್ರಶಾಂತವಾಗಿ ಬದುಕಲಾರ. ಅವನ ಅಂತರಾತ್ಮ ಅವನನ್ನು ಹಿಂಬಾಲಿಸುತ್ತಾ ತೊಂದರೆಪಡಿಸುತ್ತದೆ. ಭಯ ಆಂದೋಳನೆಗಳಿಗೆ ಗುರಿ ಮಾಡುತ್ತದೆ. ಹಾಗೆ ತಪ್ಪು ಮಾಡಿದವನು ತನ್ನನ್ನು ಹಿಡಿದು ಶಿಕ್ಷಿಸುವರೇನೋ ಎಂದು
ತಪ್ಪಿಸಿಕೊಂಡು ತಿರುಗುವನು. ಹಾಗೆ ಅವನ ಜೀವನವು ಆನಂದ ಶೂನ್ಯವಾಗಿ ನರಕವಾಗುತ್ತದೆ.
*ಸಂಸಾರದಲ್ಲಿ ಗಂಡ ಹೆಂಡತಿಯರ ನಡುವೆ ನಂಬಿಕೆಯು ಪ್ರಧಾನ ಪಾತ್ರವನ್ನು ಪೋಷಿಸುತ್ತದೆ. ಪರ ಸ್ತ್ರೀಯನ್ನು ಕೆಡಿಸಿದವನು ತನ್ನ ಸಂಸಾರವನ್ನು ಸರಿಯಾಗಿ ನೋಡಿಕೊಳ್ಳಲಾರ.* ತನ್ನ ಹೆಂಡತಿ ಯೊಡನೆ ಸಂಸಾರವು ಸಂಕಟದಲ್ಲಿ ಬೀಳುತ್ತದೆ, ಆದ್ದರಿಂದ ಆ ರೀತಿಯ ಮದೋನ್ನತವಾದ ಕಾಮವು ಇರಬಾರದು.
ಹಾಗೆಯೇ ಅಕ್ರಮ ಸಂಬಂಧವೂ ಸಹ ಬಹಳ ಅಪಾಯಕಾರಿ. ಇಂತಹ ಅನೇಕವು ಹತ್ಯೆಯಲ್ಲಿ ಕೊನೆಗೊಳ್ಳುತ್ತವೆ. ಆದ್ದರಿಂದ ಸದಾ ಸಕ್ರಮ ಸಂಬಂಧಗಳನ್ನೇ ಹೊಂದಬೇಕು. ಇದರಿಂದ ಎಲ್ಲರಿಗೂ ಎಲ್ಲ ವಿಧಗಳಲ್ಲಿಯೂ ಕ್ಷೇಮ . ಭಾರತೀಯ ಸಂಪ್ರದಾಯವು ಅನೇಕ ದುಷ್ಪಲಿತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಸ್ತ್ರೀಯೊಂದಿಗೆ ಸಂಬಂಧವು ಮಹಾಪಾತಕವೆಂದು ಹೇಳಲಾಗಿದೆ. ತಪ್ಪು ಮಾಡುವುದು ಮಾನವನ ಸಹಜ ಗುಣ. ಆದರೆ ಅಂತಹ ತಪ್ಪನ್ನು ಮತ್ತೆ ಮಾಡಬಾರದು.
ಆ ರೀತಿ ಮಾಡಿದರೆ ಅದನ್ನು ತಪ್ಪಾಗಿ ಪರಿಗಣಿಸಲ್ಪಡುತ್ತದೆ. ಅದನ್ನು ಅನ್ಯಾಯ ಎನ್ನುವರು. *ಗತಂ ಗತ:* ಎನ್ನುತ್ತಾ ಹಿಂದಿನದನ್ನು ನೆನಸಿಕೊಂಡು ಮುಂದಿನ ಜೀವನವನ್ನು ಹಾಳು ಮಾಡಿಕೊಳ್ಳದೆ, ಮತ್ತೆ ನಾನು ಇಂತಹ ನೀಚಭಾವನೆಗಳಿಗಾಗಲಿ ನೀಚ ಕರ್ಮಗಳಿಗಾಗಲೀ ನನ್ನ ಜೀವನದಲ್ಲಿ ಸ್ಥಳ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವುದು ಸಮಂಜಸ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು