ತಾಳೆಯೋಲೆ ೨೦೭: ಮಾನವ ಜನ್ಮ ಏತಕ್ಕಾಗಿ ಹೆಚ್ಚು ?
*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಮಾನವ ಜನ್ಮ ಏತಕ್ಕಾಗಿ ಹೆಚ್ಚು ?
*ಮಾನವ ಜನ್ಮ ದುರ್ಲಭ* ಎನ್ನುವುದು ಋಷಿ ವಾಕ್ಯ. ಮಾನವ ಜನ್ಮವನ್ನು ಭಗವತ್ ಸಾಧನೆಗಳಿಂದ ಪುನೀತವನ್ನಾಗಿ ಮಾಡಿಕೊಂಡರೆ ಉನ್ನತೋನ್ನತ ಲೋಕದ ಪ್ರಾಣಿಗಳಲ್ಲಿ ಕೇವಲ ಮಾನವ ಪ್ರಾಣಿಯ ಜನ್ಮವೇ ಉನ್ನತವಾದುದೆಂದು ಅನೇಕ ಋಷಿಗಳಲ್ಲದೆ ವೇದವ್ಯಾಸರೂ ಹೇಳಿರುವರು. ಭೂಮಿಯ ಮೇಲೆ ಮಾನವನಿಗೆ ಇರುವಷ್ಟು ಉನ್ನತ ಘನತೆ ಯಾವ ವಿಧವಾದ ಪ್ರಾಣಿಗೂ ಸಹ ಇರದು. *ಇತರೆ ಪ್ರಾಣಿಗಳೊಂದಿಗೆ ಹೋಲಿಸಿದರೆ ಮಾನವನಿಗೆ ಇರುವಷ್ಟು ಬುದ್ಧಿ ಬಲ, ವಿಜ್ಞಾನ, ತರ್ಕ ಬುದ್ದಿ ಮುಂತಾದುವು ಲೋಕದಲ್ಲಿನ ಯಕ್ಷ, ಕಿನ್ನರ, ಗಂಧರ್ವಾದಿ ದೇವತೆಗಳೂ ಸಹ ಭೂಮಿಯ ಮೇಲೆ ಮಾನವ ಜನ್ಮವನ್ನೆತ್ತಿ ತಮ್ಮ ಆತೋನ್ನತಿಯನ್ನು ಉಂಟು ಮಾಡಿಕೊಳ್ಳಬೇಕೆಂದು ಆಶಿಸುವರೆಂದು ಹೇಳಲ್ಪಟ್ಟಿದೆ.*
ಭೂಮಿಯ ಮೇಲೆ ಆರು ದಿವ್ಯ ಲೋಕಗಳು ಇರುವವು. ಭೂಮಿಯ ಮೇಲೆ ಮಾನವನಾಗಿ ಜನ್ಮಿಸಿ ತಪ್ಪು ಧ್ಯಾನಗಳಿಂದ, ಯಜ್ಞ ಯಾಗಾದಿಗಳಿಂದ ಅವರವರ ಪುಣ್ಯ ಫಲಕ್ಕನುಸಾರ ವಾಗಿ ಊರ್ಧ್ವಲೋಕಗಳನ್ನು ಹೊಂದಿದವರೇ ಇಂದು ಊರ್ದ್ವಲೋಕ ದೇವರುಗಳೆಂದು ಹೇಳಲ್ಪಟ್ಟಿದೆ. ಅವರು ಇನ್ನೂ ಉನ್ನತ ಸ್ಥಿತಿಗಳನ್ನು ಸಾಧಿಸಬೇಕಾದರೆ ಭೂಮಿಯ ಮೇಲೆ ಮತ್ತೆ ಜನ್ಮಿಸಿ ದಿವ್ಯ ಸಾಧನೆಗಳನ್ನು ಮಾಡಿದರೆ ಹೊರತು ಉನ್ನತಿ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಭೂಲೋಕದಲ್ಲಿ ನರಜನ್ಮಕ್ಕೆ ಇಷ್ಟು ಮೌಲ್ಯ ಏರ್ಪಟ್ಟಿದೆ.
ಹೀಗೆ ಭೂಮಿಯ ಮೇಲೆ ಮಾನವನಿಗೆ ಭೌತಿಕವಾದ ಸುಖಗಳನ್ನು ಹೊಂದುವುದೇ ಆಧ್ಯಾತ್ಮಿಕವಾಗಿ ಬಹಳಷ್ಟು ಬೆಳೆಯುವ ಅವಕಾಶವಿದೆ. ಅದು ಮಾತ್ರವೇ ಅಲ್ಲದೇ ನಿಷ್ಕಾಮ ಪರಾ ಭಕ್ತಿಯಿಂದ ಪರಮೇಶ್ವರನಲ್ಲಿ ಐಕ್ಯವಾಗಿ ಸಾಕ್ಷಾತ್ ಪರಮೇಶ್ವರನಾಗಿ ಬದಲಾಯಿಸುವ ಮಹೋನ್ನತ ವಾದ ಅವಕಾಶ ಕೇವಲ ಮಾನವನಿಗೆ ಮಾತ್ರವೇ ಇರುವುದು.
ಈ ರೀತಿಯಾದ ಈಶ್ವರ ಐಕ್ಯವನ್ನು ಇಲ್ಲವೇ ಪರಮಾತ್ಮ ಐಕ್ಯವನ್ನು ಮಾನವನಲ್ಲದೆ ಮತ್ಯಾವ ಇತರೆ ಪ್ರಾಣಿಗೆ ಸಿದ್ದಿಸುವುದಿಲ್ಲವೆನ್ನುವುದು ವೇದ ವಾಕ್ಯ. ಆದ್ದರಿಂದ ನಮ್ಮ ಗತ ಸುಕೃತದಿಂದ ಬಂದ ಮಾನವಜನ್ಮದಲ್ಲಿ ಭಗವಂತನನ್ನು ಸ್ಮರಿಸುತ್ತಾ ಆತ್ಮ ಶುದ್ದಿಯನ್ನು ಹೊಂದಿ, ಆತ್ಮ ಜ್ಞಾನವನ್ನು ಅನುಭವಿಸಿ ಈ ಜನ್ಮವನ್ನು ಧನ್ಯ ಮಾಡಿಕೊಳ್ಳಿಬೇಕು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು