ತಾಳೆಯೋಲೆ ೨೧೦:ಧೀರ್ಘಾಯುವನ್ನು ಮೊಟಕುಗೊಳಿಸುವ ಆರು ದುಷ್ಟ ಗುಣಗಳಾವುವು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಧೀರ್ಘಾಯುವನ್ನು ಮೊಟಕುಗೊಳಿಸುವ ಆರು ದುಷ್ಟ ಗುಣಗಳಾವುವು ?
ರಾಜನಾದ ಧೃತರಾಷ್ಟ್ರನು ಸಾಧು ಪುಂಗವನಾದ ವಿಧುರನನ್ನು ಅಲ್ಪಾಯುವಿಗೆ ಕಾರಣವೇನೆಂದು ಕೇಳಿದಾಗ ಆತನು ಹೀಗೆ ಉತ್ತರಿಸಿದನೆಂದು ಭಾವ -ದಲ್ಲಿ ಇರುವುದು. ಮಾನವನು ೧೦೦ ವರ್ಷಗಳ ಆಯಸ್ಸನ್ನು ಹೊಂದಿರುವನೆಂದು ವೇದಗಳು ಸಹ ಹೇಳುತ್ತಿವೆ. ಆದರೆ ಮಾನವ ಅಷ್ಟು ಕಾಲ ಬದುಕುತ್ತಿಲ್ಲ. ಅದಕ್ಕಿರುವ ಪ್ರಧಾನ ಕಾರಣ *ಮನುಷ್ಯನಲ್ಲಿನ ಅಲ್ಪ ಗುಣಗಳು. ಅವು ೦೧) ಮಿತಿ ಮೀರಿದ ಅಹಂಕಾರ ( ಅತಿ ಅಹಂಕಾರ ) ೦೨) ವಿನಾಕಾರಣ ವಿವಾದ ( ಅತಿ ವಾದ ) ೦೩) ತ್ಯಾಗ ಗುಣ | ಇಲ್ಲದಿರುವುದು ( ಪಿಸನಾರಿ ಮನಸ್ತತ್ವ ) ೦೪) ಅತಿ ಕ್ರೋಧ ( ಸುಮ್ಮ ಸುಮ್ಮನೆ ಕೋಪ ತಂದು ಕೊಳ್ಳುವುದು, ಇತರರ ಮೇಲೆ ಅತಿ ಕೋಪವನ್ನು ವ್ಯಕ್ತಿಪಡಿಸುವುದು ) ೦೫) ಮಿತ್ರ ದ್ರೋಹ ( ನಂಬಿದವ ರನ್ನು ತನ್ನ ಸ್ವಾರ್ಥಕ್ಕಾಗಿ ಮೋಸಗೊಳಿಸುವುದು | ವಂಚಿಸುವುದು ) ೦೬) ನಿರಂತರವಾಗಿ ತನ್ನ ಕ್ಷೇಮದ ಬಗ್ಗೆ ಲಕ್ಷ್ಯವಿಡುವುದು ( ತಾನು , ತನ್ನ ಮನೆ , ತನ್ನ ಮಕ್ಕಳೇ ಸರ್ವಸ್ವ ಎಂದುಕೊಂಡು ಬದುಕುವುದು, ನಾವು ಕ್ಷೇಮವಾಗಿ ಇದ್ದರೆ ಸಾಕು, ಯಾರು ಹೇಗೆ ನಾಶವಾದರೆ ನನಗೇನು ಎನ್ನುವ ಗುಣ ).*
ಹೀಗೆ ಜ್ಞಾನಿಯಾದ ವಿಧುರನು ದೃತರಾಷ್ಟ್ರನ ಸಂದೇಹವನ್ನು ಪರಿಹರಿಸಿದನು. ಈ ಮೇಲೆ ಹೇಳಿರುವ ಆರು ಗುಣಗಳಿಂದಲೇ ಅಲ್ಲವೇ ಕೌರವರು ಅಕಾಲ ಮೃತ್ಯುವನ್ನು ಹೊಂದಿದರು ! *೧೦೦ ವರ್ಷಗಳವರೆಗೂ ಮನುಷ್ಯನ ಮೃತ್ಯು ಹತ್ತಿರಕ್ಕೆ ಸುಳಿಯದು. ಆದರೆ ಒಂದಿಲ್ಲೊಂದು ಅಲ್ಪ ಗುಣವೇ ಸಾವನ್ನು ಆಹ್ವಾನಿಸುತ್ತದೆ.* ದುಷ್ಟ ಗುಣಗಳು ಹರಿತವಾದ ಆಯುಧದ ಹಾಗೆ ವ್ಯಕ್ತಿಯೊಬ್ಬನ ಆಯಸ್ಸನ್ನು ಮೊಟಕುಗೊಳಿಸುತ್ತದೆ. ರೋಗಗಳು ಬರುವ ಹಾಗೆ ಮಾಡುವವು ಹಾಗೂ ನಾನಾ ವಿಧಗಳಾಗಿ ನಾಶವನ್ನು ಮಾಡುತ್ತದೆ. ಆದ್ದರಿಂದ ಪ್ರಶಾಂತವಾಗಿ, ಹಾಯಾಗಿ ದೀರ್ಘಕಾಲ ಬದುಕಬೇಕೆನ್ನುವವರು ಮೇಲೆ ತಿಳಿಸಿದ ಆರು ಮಾಯ ರೋಗಗಳನ್ನು ಹತ್ತಿರಕ್ಕೆ ಬರದಂತೆ ನೋಡಿಕೊಳ್ಳಬೇಕಾಗಿದೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು