ತಾಳೆಯೋಲೆ ೨೧೪: ಬಣ್ಣಗಳಿಂದ ನಾವು ಪ್ರಯೋಜನಗಳನ್ನು ಹೊಂದಬಹುದೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಬಣ್ಣಗಳಿಂದ ನಾವು ಪ್ರಯೋಜನಗಳನ್ನು ಹೊಂದಬಹುದೇ ?
ನಮ್ಮ ಜೀವನವನ್ನು ಗ್ರಹ ನಕ್ಷತ್ರಗಳೇ ಅಲ್ಲದೇ ಬಣ್ಣಗಳು, ಸಂಖ್ಯೆಗಳು, ಬಾಗಳ ಆಲೋಚನೆಗಳು, ಕರ್ಮಗಳು ಮೊದಲಾದವು ಎಷ್ಟೋ ಪ್ರಭಸವಿತವನ್ನುಂಟು ಮಾಡುತ್ತವೆ. ಈಗ ಬಣ್ಣಗಳ ಗುಣ ತತ್ವಗಳನ್ನು ತಿಳಿದುಕೊಳ್ಳೋಣಾ.
ಕೆಂಪು (RED): ಇದರಿಂದ ಹೊರ ಬೀಳುವ ಶಾಂತಿ ಪುಂಜಗಳು ಸ್ವಲ್ಪ ತೇಜೋಹೀನವಾಗಿರುತ್ತವೆ. ಈ ಬಣ್ಣ ಉತ್ತೇಜನವನ್ನು ಹಾಗೂ ಪ್ರೋತ್ಸಾಹವನ್ನು ಉಂಟು ಮಾಡಿ ಚುರುಕಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಈ ಬಣ್ಣವನ್ನು ಎಲ್ಲಾ ಸಂದರ್ಭಗಳಲ್ಲಿಯೂ ಉಪಯೋಗಿಸಲಾಗದು.
ಕಿತ್ತಳೆ ಬಣ್ಣ (ORANGE): ಈ ಬಣ್ಣ ಶರೀರದಲ್ಲಿನ ವಿದ್ಯುತ್ಶಕ್ತಿ ತರಂಗ ಪ್ರವಾಹವನ್ನು ಹೆಚ್ಚಿಸುತ್ತದೆ. ಹಳದಿ ಬಣ್ಣ ( YELLOW ) : ಈ ಬಣ್ಣ ನೈಪುಣ್ಯವನ್ನು ಹಾಗೂ ಆಧ್ಯಾತ್ಮಿಕ ಜ್ಞಾನವನ್ನು ಸೂಚಿಸುತ್ತದೆ. ಚಳಿ ಕಾಲದಲ್ಲಿ ಈ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಶರೀರಕ್ಕೆ ಬೆಚ್ಚಗಿರುತ್ತದೆ. ಹಸಿರು ಬಣ್ಣ ( GREEN ) : ಮಾನಸಿಕ ಅಂದೋಳನವನ್ನು ತೊಲಗಿಸಿ, ಉಲ್ಲಾಸವನ್ನು ಉಂಟು ಮಾಡುತ್ತದೆ. ಈ ಬಣ್ಣ ಶಾಂತಿಗಾಗಿ ಹಾಗೂ ಸಮೃದ್ಧಿಗೆ ಚಿಹ್ನ.
ನೀಲಿ ಬಣ್ಣ ( BLUE ) : ಕೇವಲ ನೀಲಿ ಬಣ್ಣ ಮಾತ್ರವೇ ಇರುವ ಹಾಗಿದ್ದರೆ ಅಶುಭವಾದ ಫಲವನ್ನು ಮಾಡುತ್ತದೆ. ನೀಲಿ ಬಣ್ಣವು ಹಳದಿ ಇಲ್ಲವೆ ಗುಲಾಬಿ ಹೂ ಬಣ್ಣಗಳಲ್ಲಿ ಕೂಡಿದ್ದರೆ ಆಧ್ಯಾತ್ಮಿಕ ಭಾವನೆಗಳನ್ನು ಹೆಚ್ಚು ಮಾಡುತ್ತದೆ. ಗುಲಾಬಿ ಹೂ ಬಣ್ಣ ( ROSE ) : ಈ ಬಣ್ಣ ಕೋರಿಕೆಗಳನ್ನು ಹಾಗೂ ಭೌತಿಕ ಸೌಭಾಗ್ಯವನ್ನು ಉಂಟು ಮಾಡಿರುವುದಾಗಿರುತ್ತದೆ. ಕಪ್ಪು ಬಣ್ಣ ( BLOCK ) : ಈ ಬಣ್ಣ ವಿನಾಶವನ್ನು ಹಾಗೂ ಮೃತ್ಯುವನ್ನು ಸೂಚಿಸುತ್ತದೆ . ಕ್ರೂರತ್ವವನ್ನು ಹಾಗೂ ಕೆಟ್ಟ ಬುದ್ಧಿಯನ್ನು ಸೂಚಿಸುತ್ತದೆ. ಕಡು ನೀಲಿ ಬಣ್ಣ ( VIOLET ) : ಈ ಬಣ್ಣವು ಧನಕಾಂಕ್ಷೆಯನ್ನು ಹಾಗೂ ಕಾಮುಕತೆಯನ್ನು ಸೂಚಿಸುತ್ತದೆ. ಊದಾಬಣ್ಣ ( PURPLE ) : ಗಾಢವಾದ ಪ್ರೇಮವನ್ನು ನೈತಿಕ ಪ್ರವರ್ತನೆಯನ್ನು ನಿಜಾಯಿತಿಯನ್ನು ಹಾಗೂ ಸತ್ಯ ಸಂಧತೆಯನ್ನು ಈ ಬಣ್ಣ ಸೂಚಿಸುತ್ತದೆ. ಬಿಳಿ ಬಣ್ಣ ( WHITE ) : ಈ ಬಣ್ಣ ಪವಿತ್ರತೆ, ಜೀವಶಕ್ತಿ, ನಿಷ್ಕಕಲ್ಮಷತ್ವ ಹಾಗೂ ಮುಚ್ಚು ಮರೆ ಇಲ್ಲದ ನೇರ ಗುಣವನ್ನು ಸೂಚಿಸುುತ್ತದೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು