Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೨೪: ನಮ್ಮ ಜ್ಞಾನದಲ್ಲಿ ನಿಲ್ಲಿಸಿಕೊಳ್ಳತಕ್ಕ ಕೆಲವು ಜ್ಞಾನ ರತ್ನಗಳು ಯಾವುವು ?

Posted date: 07 May, 2020

Powered by:     Yellow and Red

ತಾಳೆಯೋಲೆ ೨೨೪: ನಮ್ಮ ಜ್ಞಾನದಲ್ಲಿ ನಿಲ್ಲಿಸಿಕೊಳ್ಳತಕ್ಕ ಕೆಲವು ಜ್ಞಾನ ರತ್ನಗಳು ಯಾವುವು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ನಮ್ಮ ಜ್ಞಾನದಲ್ಲಿ ನಿಲ್ಲಿಸಿಕೊಳ್ಳತಕ್ಕ ಕೆಲವು ಜ್ಞಾನ ರತ್ನಗಳು ಯಾವುವು ?


ತಾಳೆಗರಿಗಳಲ್ಲಿ ಮಾಡಿದ ಚಾಪೆ ನಮ್ಮ ಶರೀರದ ಉಷ್ಣತೆಯನ್ನು ಹೆಚ್ಚಿಸುವುದು. ಈ ಚಾಪೆಯ ಮೇಲೆ ನಿದ್ರಿಸುವುದರಿಂದ ಅನಾರೋಗ್ಯ ಉಂಟಾಗುತ್ತದೆ. ಪಿತ್ತ ಸಂಬಂಧವಾದ ಸಮಸ್ಯೆಗಳು ತಲೆ ಎತ್ತಬಹುದು. ಹತ್ತಿ ನೂಲಿನಿಂದ ನಿರ್ಮಿಸಿದ ಹೊದಿಕೆ ಆರೋಗ್ಯಕ್ಕೆ ಸಹಾಯಕವಾಗುತ್ತದೆ. ಹಾಗೆಯೇ ಶರೀರದಲ್ಲಿ ರಕ್ತ ಪ್ರಸರಣೆಯೂ ಸಹ ಚನ್ನಾಗಿರುವ ಹಾಗೆ ಸಹಾಯಕವಾಗುತ್ತದೆ. *ಶನಿ ದೇವರಿಗೆ ಮನೆಯ ಹತ್ತಿರ ದೀಪ ಬೆಳಗುವುದು ಸರಿಯಲ್ಲ. ಶನಿ ದೇವರನ್ನು ಪ್ರಸನ್ನನನ್ನಾಗಿ ಮಾಡಿಕೊಳ್ಳುವುದಕ್ಕೆ ಆಲಯದಲ್ಲಿನ ಶನಿದೇವರ ವಿಗ್ರಹದ ಹತ್ತಿರ ಎಳ್ಳಿನ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು.* ಮನೆಯಲ್ಲಿ ಭಕ್ತಿ ಗೀತೆಗಳು, ದೇವರ ಸ್ತೋತ್ರಗಳು ಕೇಳುವುದರಿಂದ ಕುಟುಂಬಕ್ಕೆ ಶುಭವುಂಟಾಗುವುದು.


ನೀನು ಯಾವುದಾದರೂ ಕೆಲಸದ ಮೇಲೆ ಪ್ರಯಾಣದ ಸಮಯದಲ್ಲಿ ಅಪಶಕುನವಾದರೆ, ಮತ್ತೆ ಮನೆಗೆ ಹೋಗಿ ಸ್ವಲ್ಪ ನೀರು ಕುಡಿದು ಸ್ವಲ್ಪ ವಿಶ್ರಮಿಸಿದ ನಂತರ ಪ್ರಯಾಣ ಮಾಡು, *ಅಂತ್ಯಕ್ರಿಯೆಗಳಿಗೆ ಸ್ಟಶಾನಕ್ಕೆ ಹೋಗಿ ಬಂದ ನಂತರ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡಬಾರದು. ಹಾಗೆಯೇ ಕ್ಷೌರ ಮಾಡಿಸಿಕೊಂಡ ನಂತರವೂ ಸಹ, ಗಾಢ ನಿದ್ದೆಯಲ್ಲಿರುವ ವ್ಯಕ್ತಿಯನ್ನು ನಿದ್ದೆಯಿಂದ ಎಚ್ಚರಿಸುವುದರಿಂದ ಮನೆಯಲ್ಲಿ ಜಗಳಗಳು ಬರುತ್ತವೆ. ಮುಖ್ಯವಾಗಿ ಗಂಡ ಹೆಂಡತಿಯರ ನಡುವೆ ಮತ್ತು ತಾಯಿ ಮಕ್ಕಳ ನಡುವೆ ; ಹಾಗೆಯೇ ಆ ಮನೆಯಲ್ಲಿನ ಮಕ್ಕಳು ಕೆಟ್ಟ ಪ್ರವರ್ತನೆಯನ್ನು ಅಭ್ಯಾಸ ಮಾಡಿಕೊಳ್ಳಬಹುದು.* ಆದ್ದರಿಂದ ಗಾಢ ನಿದ್ದೆಯಲ್ಲಿರುವ ವ್ಯಕ್ತಿಯ ನಿದ್ದೆಗೆ ಭಂಗ ಉಂಟು ಮಾಡಬಾರದು.


*ಒಬ್ಬ ವ್ಯಕ್ತಿಯನ್ನು ' ಪಾಪಿ ' ಎಂದು ಸಂಭೋದಿಸುವುದು ಸಲ್ಲದು. ಹಾಗೆ ಅಂದ ವ್ಯಕಿಗೂ ಸಹ ಈ ಸಂಭೋದನೆಯಿಂದ ಅರ್ಧ ಕೆಟ್ಟದ್ದನ್ನು ಹಂಚಿಕೊಳ್ಳುವನಾಗುತ್ತಾನೆ.* ದೇವರ ಪೂಜೆಗಾಗಿ ಇಟ್ಟಿರುವ ಹೂವನ್ನು ವ್ಯಕ್ತಿಯು ತನ್ನ ಕಿವಿಯಲ್ಲಿ ಇಟ್ಟುಕೊಳ್ಳಬಾರದು, ದೇವರಿಗೆ ಸಮರ್ಪಿಸಿದ ನಂತರ ಉಳಿದ ಹೂವನ್ನು ಧರಿಸಬಹುದು. ಪ್ರಯಾಣ ಹೊರಟಾಗ ಹಿಂದಿನ ಬಾಗಿಲಿನಿಂದ ಹೊರಡಬಾರದು. ಮನೆಯ ಮುಖದ್ವಾರದಿಂದಲೇ ಹೊರಡಬೇಕು. ಹಾಗೆ ಹಿಂದಿನ ಬಾಗಿಲಿನಿಂದ ಪ್ರಯಾಣ ಹೊರಟರೆ ಅಶುಭವೆಂದು ಹೇಳಲ್ಪಟ್ಟಿದೆ.


*ನೀನು ಶವಯಾತ್ರೆಯಲ್ಲಿ ಪಾಲ್ಗೊಂಡಾಗ ಶವದ ಮುಂದೆ ನಡೆಯದೆ ಹಿಂದೆ ನಡೆಯಬೇಕು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಬಂದ ನಂತರ ಸ್ನಾನ ಮಾಡಿಯೇ ಮನೆಯೊಳಗೆ ಹೋಗಬೇಕು. ನೀನು ಆಕಳಿಸಿದಾಗ ಬಾಯಿಯನ್ನು ಅಂಗೈಯಿಂದ ಪೂರ್ತಿಯಾಗಿ ಮುಚ್ಚಿರುವುದು ನಾಗರೀಕತೆ. ಬಲ ಅಂಗೈಯಲ್ಲಿ ಲಕ್ಷ್ಮಿ , ಸರಸ್ವತಿ ಹಾಗೂ ಪಾರ್ವತಿಯರ ಸ್ಥಾನಗಳು ಇರುವುದೆಂಬ ನಂಬಿಕೆ. ಪಾರ್ವತಿಯು ಅಂಗೈಯ ಕೆಳಗಿನ ಭಾಗದಲ್ಲಿ ಲಕ್ಷ್ಮೀ ನಿವಾಸವಿರುವರೆಂದು ಋಷಿಯ ವಾಕ್ಕು.* ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಬಲ ಅಂಗೈಯನ್ನು ನೋಡಿಕೊಂಡು ನಮಸ್ಕರಿಸಿದರೆ ಆದಿನ ಶುಭಕರವಾಗುತ್ತದೆಂಬ ನಂಬಿಕೆ.


*ನೀರನ್ನು ಹೆಚ್ಚು ಖರ್ಚು ಮಾಡುವವನು, ಧನವನ್ನು ಸಹ ಹಾಗೆಯೇ ಹೆಚ್ಚು ಖರ್ಚು ಮಾಡುತ್ತಾರೆಂದು ಹಿರಿಯರು ಹೇಳುವರು.* ಆದ್ದರಿಂದ ನೀರನ್ನು ಎಚ್ಚರಿಕೆಯಾಗಿ ಹಣವನ್ನು ಉಪಯೋಗಿಸದ ಹಾಗೆ ಉಪಯೋಗಿಸಬೇಕು. *ನೀನು ಪೂರ್ತಿ ಮಾಡಬೇಕಾದ ಕೆಲಸಗಳನ್ನು ವಾಯಿದ ಹಾಕುವುದೆಂದರೆ ಅಪಜಯವನ್ನು ಆಹ್ವಾನಿಸುವುದಂತೆ ಆಗುತ್ತದೆ. ವಿವಾಹವಾದ ಸ್ತ್ರೀ ಕೈಗಳಿಗೆ ಬಳೆ ಇಲ್ಲದೆ ಊಟ ಬಡಿಸಬಾರದು. ಅನ್ನವನ್ನು ಯಾವಾಗಲೂ ಎಡ ಕೈಯಲ್ಲಿ ಇತರರಿಗೆ ಬಡಿಸಬಾರದು . ತಲೆಗೆ ಎಣ್ಣೆ ಹಚ್ಚಿಕೊಳ್ಳುವಾಗ ಎಡಗೈಯಲ್ಲಿ ಹಚ್ಚಿಕೊಳ್ಳಬಾರದು. ನಡುವಿನ ಕೆಳ ಭಾಗಕ್ಕೆ ಬಂಗಾರದ ಆಭರಣಗಳನ್ನು ಉಪಯೋಗಿಸ ಬಾರದು. ನಿದ್ರಿಸುವಾಗ ಎಡಬದಿಗೆ ತಿರುಗಿಕೊಂಡು ನಿದ್ರಿಸಬಾರದು.*


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑