ತಾಳೆಯೋಲೆ ೨೬೨: ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡುವುದರಿಂದ ಉಂಟಾಗುವ ಪ್ರಯೋಜನವೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡುವುದರಿಂದ ಉಂಟಾಗುವ ಪ್ರಯೋಜನವೇನು ?
ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡುವುದು ಬಹಳ ಮುಖ್ಯವೆಂದು ಹೇಳಲಾಗಿದೆ. ಪರಮಾತ್ಮನ ತೇಜಸ್ಸನ್ನು ಗ್ರಹಿಸಿ ಸಜೀವವಾದ ಮೂಲ ಪ್ರಕೃತಿಯ ಸೃಷ್ಟಿಗೆ ಪೂರ್ವದಲ್ಲಿದ್ದ ಪದಾರ್ಥ ಮಹಾವಿಷ್ಫೋಟನವಾದ (Big Bang) ನಂತರ ವಿವಿಧ ಗ್ರಹ, ನಕ್ಷತ್ರ, ಗೋಳಗಳಾಗಿ ಬದಲಾಯಿಸಿ ತನ್ನ ಜೀವನಾಧಾರವಾದ ಪರಮಾತ್ಮನ (Supreme Soul / Butter) ಸುತ್ತು ಪ್ರದಕ್ಷಿಣೆಯನ್ನು ಮಾಡುತ್ತಿವೆ. ಈ ವಿಷಯದಿಂದ ನಮಗೆ ಅರ್ಥವಾಗುವುದೇನೆಂದರೆ, ಒಂದು ದೊಡ್ಡ ವಸ್ತುವಿನ ಸುತ್ತು ಅದಕ್ಕಿಂತ ಚಿಕ್ಕ ವಸ್ತುಗಳು ತಿರುಗುತ್ತವೆಂದು.
ಹಾಗೆಯೇ ಈ ವಿಶ್ವಕ್ಕೆ ಅಧಿಪತಿಗಳಾದ ದೇವಾನುದೇವತೆಗಳ ದೇವಾಲಯಗಳ ಸುತ್ತೂ ಪ್ರದಕ್ಷಿಣೆ ಮಾಡುವುದರಿಂದ ನಾವು ದೇವರ ಮೇಲೆ ಗೌರವವನ್ನು ಸೂಚಿಸಿದಂತಾಗುತ್ತದೆ. ನಾವು ಕೇವಲ ನಮ್ಮ ಗತಜನ್ಮ ಸುಕೃತದ ಮೇಲೆ (ಕರ್ಮ) ಆಧರಿಸಿ ಸುಖ ಶಾಂತಿಗಳಿಂದ ಜೀವಿಸುವುದು ತುಂಬಾ ಕಷ್ಟ. ಮಾನವನಿಗೆ ತನ್ನ ದಿವ್ಯ ಶಕ್ತಿಯಿಂದ ಶುಭವನ್ನುಂಟು ಮಾಡಬೇಕೆಂಬ ಶುಭ ಸಂಕಲ್ಪ ಹೊಂದಿರುವ ದೇವರ/ದೇವತೆಗಳ ದೇವಾಲಯಗಳ ಸುತ್ತು ಪ್ರದಕ್ಷಿಣೆ ಮಾಡುವುದರಿಂದ, ನಮ್ಮ ಅಹಂ ನಶಿಸಿ ದೈವ ಕೃಪೆಯನ್ನು ಹೊಂದುತ್ತೇವೆ.
ಪ್ರದಕ್ಷಿಣೆಯನ್ನು ದೇವರ ವಿಗ್ರಹದ ಬಲಗಡೆಯಿಂದ ಎಡಗಡೆಗೆ ಮಾಡಬೇಕು. ದೇವಾಲಯಕ್ಕೆ ಎಷ್ಟು ದೂರದಿಂದ ಪ್ರದಕ್ಷಿಣೆ ಮಾಡಿದರೆ ಅಷ್ಟು ಒಳ್ಳೆಯದೆಂದು ಹಿರಿಯರ ಮಾತು. ಪ್ರದಕ್ಷಿಣೆ ಮಾಡುತ್ತಿರುವಾಗ ಹೃದಯವನ್ನು ಒಂದು ಕಮಲದ ಹೂವಾಗಿ ಭಾವಿಸಬೇಕು. ಕೈಗಳನ್ನು ಜೋಡಿಸಿ ಎದೆಯ ಹತ್ತಿರ ಇಟ್ಟುಕೊಂಡು, ದೇವರ ಮಂತ್ರವನ್ನು ಅಥವಾ ಸ್ತೋತ್ರವನ್ನು ಭಕ್ತಿಯಿಂದ ಪಠಿಸುತ್ತಿರಬೇಕು.
ಮೊದಲನೆಯ ಪ್ರದಕ್ಷಿಣೆ ನಾವು ಮಾಡಿದ ಪಾಪಗಳನ್ನು ಕಡಿಮೆ ಮಾಡುವುದು. ಎರಡನೆಯದು ದೇವರನ್ನು ಆರಾಧಿಸುವ ಅಧಿಕಾರವನ್ನು ಕೊಡುವನು. ಮೂರನೆಯದು ಭೌತಿಕ ಶಭವನ್ನುಂಟು ಮಾಡುವನು.
ಒಂದೊಂದು ದೇವರಿಗೂ ಪ್ರದಕ್ಷಿಣೆಗಳ ಸಂಖ್ಯೆಯಲ್ಲಿ ಬೇಧವಿರುವುದು. ಗಣೇಶನಿಗೆ ಒಂದು, ಸೂರ್ಯ ದೇವನಿಗೆ ಎರಡು, ಪರಮೇಶ್ವರ ನಿಗೆ ಮೂರು, ಸ್ತ್ರೀ ದೇವರು ಮತ್ತು ವಿಷ್ಣು ಮೂರ್ತಿಗೆ ನಾಲ್ಕು, ದೇವಾಲಯದ ಅಶ್ವತ್ಥ ವೃಕ್ಷಕ್ಕೆ ಏಳು ಪ್ರದಕ್ಷಿಣೆಗಳನ್ನು ಮಾಡಬೇಕು. ಬೆಳಿಗ್ಗೆ ಮಾಡುವ ಪ್ರದಕ್ಷಿಣೆಗಳಿಂದ ರೋಗ ನಿವಾರಣೆ, ಮಧ್ಯಾಹ್ನ (೯ ರಿಂದ ೫ ಗಂಟೆಯವರೆಗೆ) ಅಭೀಷ್ಟ ಸಿದ್ಧಿ, ಸಾಯಂಕಾಲ ಪಾಪನಾಶ ಮತ್ತು ರಾತ್ರಿ ವೇಳೆ ಮೋಕ್ಷವು ಉಂಟಾಗುವುದೆಂಬ ನಂಬಿಕೆಯಿದೆ. ಪ್ರದಕ್ಷಿಣೆ ಆದ ನಂತರ ದೇವರಿಗೆ ನಮಸ್ಕಾರ ಸಹಿತ ಆರಾಧನೆಯನ್ನು ಮಾಡಬೇಕು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು